HindiVyakran

  • नर्सरी निबंध
  • सूक्तिपरक निबंध
  • सामान्य निबंध
  • दीर्घ निबंध
  • संस्कृत निबंध
  • संस्कृत पत्र
  • संस्कृत व्याकरण
  • संस्कृत कविता
  • संस्कृत कहानियाँ
  • संस्कृत शब्दावली
  • पत्र लेखन
  • संवाद लेखन
  • जीवन परिचय
  • डायरी लेखन
  • वृत्तांत लेखन
  • सूचना लेखन
  • रिपोर्ट लेखन
  • विज्ञापन

Header$type=social_icons

  • commentsSystem

ಪರಿಸರ ಮತ್ತು ಸಂರಕ್ಷಣೆ ಪ್ರಬಂಧ Environment Protection Essay in Kannada

ಪರಿಸರ ಮತ್ತು ಸಂರಕ್ಷಣೆ ಪ್ರಬಂಧ Environment Protection Essay in Kannada 1. ಅರ್ಥ, ವಿವರಣೆ 2. ಪರಿಸರ ಮಾಲಿನ್ಯ 3. ತಡೆಗಟ್ಟುವ ಬಗೆ. 4. ಪರಿಸರ ನಿರ್ಮಾಣ 5. ಉಪಸಂಹಾರ ನಾವು ಬಾಹ್ಯ ಸನ್ನಿವೇಶಗಳಲ್ಲಿ ವಾಸವಾಗಿದ್ದೇವೆ. ಬಾಹ್ಯ ಸನ್ನಿವೇಶಗಳನ್ನೊಳಗೊಂಡ ನಮ್ಮ ಸುತ್ತಲಿನ ವಾತಾವರಣವೇ ನಮ್ಮ ಪರಿಸರ, ಗಾಳಿ, ಬೆಳಕು, ಉಷ್ಣತೆ, ಸಸ್ಯವರ್ಗ, ಪ್ರಾಣಿವರ್ಗ, ಈ ಪರಿಸರದಲ್ಲಿವೆ. ದೈವ ನಿರ್ಮಿತ ಪರಿಸರ ಯಾವಾಗಲೂ ಸ್ವಚ್ಛವಾಗಿರುತ್ತದೆ. ಆದರೆ ಮಾನವ ಅದನ್ನು ಕಲುಷಿತಗೊಳಿಸುತ್ತಾನೆ. ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಕರ್ತವ್ಯ ನಮ್ಮದಾಗಿದೆ. ಇದಕ್ಕಾಗಿ ಕೆಲವು ಮಾರ್ಗಗಳನ್ನು ಅನುಸರಿಸಬೇಕು. ಗಾಳಿಯು ಮಲಿನವಾಗದಂತೆ ನೋಡಿಕೊಳ್ಳಬೇಕು. ಹೊಗೆ, ಧೂಳು, ಕೊಳೆತ ಪದಾರ್ಥಗಳಿಂದ ಗಾಳಿ ಕೆಡುತ್ತದೆ. ಆದ್ದರಿಂದ ಗಾಳಿಯನ್ನು ಸೂಕ್ತ ರೀತಿಯಲ್ಲಿ ಸಂರಕ್ಷಿಸಬೇಕು. ಜಲಮೂಲಗಳ ಬಳಿ ಮಲಮೂತ್ರ ವಿಸರ್ಜಿಸುವುದು, ದನಕರುಗಳ ಮೈ ತೊಳೆಯುವುದು, ಬಟ್ಟೆ ಮತ್ತು ಪಾತ್ರೆ

Environment Protection Essay in Kannada

ಪರಿಸರ ಮಾಲಿನ್ಯ ಮತ್ತು ಸಂರಕ್ಷಣೆ ಪ್ರಬಂಧ Short Essay on Parisara Malinya in Kannada Language

Twitter

100+ Social Counters$type=social_counter

  • fixedSidebar
  • showMoreText

/gi-clock-o/ WEEK TRENDING$type=list

  • गम् धातु के रूप संस्कृत में – Gam Dhatu Roop In Sanskrit गम् धातु के रूप संस्कृत में – Gam Dhatu Roop In Sanskrit यहां पढ़ें गम् धातु रूप के पांचो लकार संस्कृत भाषा में। गम् धातु का अर्थ होता है जा...
  • दो मित्रों के बीच परीक्षा को लेकर संवाद - Do Mitro ke Beech Pariksha Ko Lekar Samvad Lekhan दो मित्रों के बीच परीक्षा को लेकर संवाद लेखन : In This article, We are providing दो मित्रों के बीच परीक्षा को लेकर संवाद , परीक्षा की तैयार...

' border=

RECENT WITH THUMBS$type=blogging$m=0$cate=0$sn=0$rm=0$c=4$va=0

  • 10 line essay
  • 10 Lines in Gujarati
  • Aapka Bunty
  • Aarti Sangrah
  • Akbar Birbal
  • anuched lekhan
  • asprishyata
  • Bahu ki Vida
  • Bengali Essays
  • Bengali Letters
  • bengali stories
  • best hindi poem
  • Bhagat ki Gat
  • Bhagwati Charan Varma
  • Bhishma Shahni
  • Bhor ka Tara
  • Boodhi Kaki
  • Chandradhar Sharma Guleri
  • charitra chitran
  • Chief ki Daawat
  • Chini Feriwala
  • chitralekha
  • Chota jadugar
  • Claim Kahani
  • Dairy Lekhan
  • Daroga Amichand
  • deshbhkati poem
  • Dharmaveer Bharti
  • Dharmveer Bharti
  • Diary Lekhan
  • Do Bailon ki Katha
  • Dushyant Kumar
  • Eidgah Kahani
  • Essay on Animals
  • festival poems
  • French Essays
  • funny hindi poem
  • funny hindi story
  • German essays
  • Gujarati Nibandh
  • gujarati patra
  • Guliki Banno
  • Gulli Danda Kahani
  • Haar ki Jeet
  • Harishankar Parsai
  • hindi grammar
  • hindi motivational story
  • hindi poem for kids
  • hindi poems
  • hindi rhyms
  • hindi short poems
  • hindi stories with moral
  • Information
  • Jagdish Chandra Mathur
  • Jahirat Lekhan
  • jainendra Kumar
  • jatak story
  • Jayshankar Prasad
  • Jeep par Sawar Illian
  • jivan parichay
  • Kashinath Singh
  • kavita in hindi
  • Kedarnath Agrawal
  • Khoyi Hui Dishayen
  • Kya Pooja Kya Archan Re Kavita
  • Madhur madhur mere deepak jal
  • Mahadevi Varma
  • Mahanagar Ki Maithili
  • Main Haar Gayi
  • Maithilisharan Gupt
  • Majboori Kahani
  • malayalam essay
  • malayalam letter
  • malayalam speech
  • malayalam words
  • Mannu Bhandari
  • Marathi Kathapurti Lekhan
  • Marathi Nibandh
  • Marathi Patra
  • Marathi Samvad
  • marathi vritant lekhan
  • Mohan Rakesh
  • Mohandas Naimishrai
  • MOTHERS DAY POEM
  • Narendra Sharma
  • Nasha Kahani
  • Neeli Jheel
  • nursery rhymes
  • odia letters
  • Panch Parmeshwar
  • panchtantra
  • Parinde Kahani
  • Paryayvachi Shabd
  • Poos ki Raat
  • Portuguese Essays
  • Punjabi Essays
  • Punjabi Letters
  • Punjabi Poems
  • Raja Nirbansiya
  • Rajendra yadav
  • Rakh Kahani
  • Ramesh Bakshi
  • Ramvriksh Benipuri
  • Rani Ma ka Chabutra
  • Russian Essays
  • Sadgati Kahani
  • samvad lekhan
  • Samvad yojna
  • Samvidhanvad
  • Sandesh Lekhan
  • sanskrit biography
  • Sanskrit Dialogue Writing
  • sanskrit essay
  • sanskrit grammar
  • sanskrit patra
  • Sanskrit Poem
  • sanskrit story
  • Sanskrit words
  • Sara Akash Upanyas
  • Savitri Number 2
  • Shankar Puntambekar
  • Sharad Joshi
  • Shatranj Ke Khiladi
  • short essay
  • spanish essays
  • Striling-Pulling
  • Subhadra Kumari Chauhan
  • Subhan Khan
  • Suchana Lekhan
  • Sudha Arora
  • Sukh Kahani
  • suktiparak nibandh
  • Suryakant Tripathi Nirala
  • Swarg aur Prithvi
  • Tasveer Kahani
  • Telugu Stories
  • UPSC Essays
  • Usne Kaha Tha
  • Vinod Rastogi
  • Vrutant lekhan
  • Wahi ki Wahi Baat
  • Yahi Sach Hai kahani
  • Yoddha Kahani
  • Zaheer Qureshi
  • कहानी लेखन
  • कहानी सारांश
  • तेनालीराम
  • मेरी माँ
  • लोककथा
  • शिकायती पत्र
  • हजारी प्रसाद द्विवेदी जी
  • हिंदी कहानी

RECENT$type=list-tab$date=0$au=0$c=5

Replies$type=list-tab$com=0$c=4$src=recent-comments, random$type=list-tab$date=0$au=0$c=5$src=random-posts, /gi-fire/ year popular$type=one.

  • अध्यापक और छात्र के बीच संवाद लेखन - Adhyapak aur Chatra ke Bich Samvad Lekhan अध्यापक और छात्र के बीच संवाद लेखन : In This article, We are providing अध्यापक और विद्यार्थी के बीच संवाद लेखन and Adhyapak aur Chatra ke ...

' border=

Join with us

Footer Logo

Footer Social$type=social_icons

  • loadMorePosts

ಪರಿಸರ ಸಂರಕ್ಷಣೆ ಕುರಿತು ಪ್ರಬಂಧ | Parisara Samrakshane Essay in Kannada

Parisara Samrakshane Essay in kannada

Parisara Samrakshane Essay in kannada – ಪರಿಸರವು ನಮ್ಮ ನಿಮ್ಮೆಲರ ಆಸ್ತಿ. ನಾವು ವಾಸಿಸುವ ಸ್ಥಳ ಎಂದರು ತಪ್ಪಾಗಲಾರದು. ವಾಸ್ತವವಾಗಿ, ನಮ್ಮ ಸುತ್ತ ಮುತ್ತಲಿನ ವಾತಾವರಣವನ್ನು ಪರಿಸರ ಎನ್ನುತ್ತಾರೆ. ಇದು ಪ್ರಾಣಿ-ಪಕ್ಷಿ, ಮನುಷ್ಯರು, ವಸ್ತುಗಳು, ಗಿಡ ಮರಗಳು ಮತ್ತು ಇತ್ಯಾದಿಗಳನ್ನೂ ಒಳಗೊಂಡಿದೆ

ಪರಿಸರ ಸಂರಕ್ಷಣೆ ಬಗ್ಗೆ ಪ್ರಬಂಧ, Parisara Samrakshane Essay in kannada , parisara samrakshane prabandha in kannada , Environmental protection essay in kannada , ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಪ್ರಬಂಧ, ಪರಿಸರ ಸಂರಕ್ಷಣೆ ಪ್ರಬಂಧ pdf

Table of Contents

Parisara Samrakshane Essay in Kannada

ಮಾನವರು, ಪ್ರಾಣಿಗಳು ಮತ್ತು ಗ್ರಹದ ಆರೋಗ್ಯ ಮತ್ತು ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಪರಿಸರ ಸಂರಕ್ಷಣೆ ನಿರ್ಣಾಯಕವಾಗಿದೆ. ಪರಿಸರವನ್ನು ರಕ್ಷಿಸಲು ತೆಗೆದುಕೊಳ್ಳಬಹುದಾದ ಕೆಲವು ಕ್ರಮಗಳು ಮಾಲಿನ್ಯವನ್ನು ಕಡಿಮೆ ಮಾಡುವುದು, ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವುದು, ತ್ಯಾಜ್ಯ ಮತ್ತು ಮರುಬಳಕೆಯನ್ನು ಕಡಿಮೆ ಮಾಡುವುದು, ಸುಸ್ಥಿರ ಅಭ್ಯಾಸಗಳನ್ನು ಉತ್ತೇಜಿಸುವುದು ಮತ್ತು ಅಳಿವಿನಂಚಿನಲ್ಲಿರುವ ಪ್ರಭೇದಗಳು ಮತ್ತು ಅವುಗಳ ಆವಾಸಸ್ಥಾನಗಳನ್ನು ರಕ್ಷಿಸುವುದು.

ಮನುಷ್ಯ ಪರಿಸರದೊಂದಿಗೆ ಪರಿಸರವನ್ನವಲಂಬಿಸಿ ಅದರ ನೆರಳಿನಲ್ಲಿಯೇ ತನ್ನ ಬಾಳನ್ನು ಸವಿಸಬೇಕಾದ ಅನಿವಾರ್ಯತೆಯನ್ನು ಹೊಂದಿದ್ದಾನೆ .ಮಾನವನು ಪರಿಸರದ ಮಧ್ಯದಲ್ಲಿ ಬದುಕಿ ಬಾಳಬೇಕು. ಏನೆಲ್ಲವನ್ನು ಆತ ಪರಿಸರದಲ್ಲಿಯೇ ಸ್ವಾಭಾವಿಕವಾಗಿ ಕಲಿಯಬೇಕು. ನಿಸರ್ಗವು ಒಂದು ತೆರೆದಿಟ್ಟ ಪುಸ್ತಕವಿದ್ದಂತೆ . ಪರಿಸರದಲ್ಲಿ ಸಸ್ಯಗಳು, ಗಾಳ ,ನೀರು ,ಪ್ರಾಣಿಗಳು, ಮನುಷಯರು ಮತ್ತು ಇತರ ಜೀವಿಗಳು ಅಸ್ತಿತ್ವದಲ್ಲಿವೆ . ಜೀವಂತ ಜೀವಿಗಳು ಪರಿಸರದೊಂದಿಗೆ ಬಲವಾಗಿ ಸಂಪರ್ಕ ಹೊಂದಿವೆ, ಇದನ್ನು ಪರಿಸರ ವಿಜ್ಞಾನ ಎಂದು ಕರೆಯುತ್ತಾರೆ.

ವಿಷಯ ವಿಶ್ಲೇಷಣೆ

Parisara Samrakshane Essay in Kannada – “ಪರಿಸರ ಅಂದ್ರೆ ಹಸಿರು, ಹಸಿರೇ ನಮ್ಮ ಉಸಿರು” ಎಂಬ ನಾಣ್ನುಡಿ ಇದೆ. ಸ್ವಚ್ಛತೆ ಕಾಪಾಡಿಕೊಂಡು ಬದುಕಬೇಕು, ಹೀಗಾದಾಗ ಮಾತ್ರ ನಾವು ಪರಿಸರದಿಂದ ಒಳ್ಳೆಯ ಮಳೆ, ಬೆಳೆ ಪಡೆಯಲು ಸಾಧ್ಯ .”ನಾವು ಯಾವ ಬೀಜ ಬಿತ್ತುತ್ತೇವೆಯೋ ಅದೇ ಫಲ ಪಡೆಯುತ್ತೇವೆ” ಎಂಬ ಮಾತಿದೆ, ಇದರರ್ಥ ನಾವು ಗಿಡ ಮರ ಬೆಳೆಸಿ, ದುರಾಸೆ ಬಿಟ್ಟು ಪರಿಸರದ ಜೊತೆಗೆ ಬಾಂಧವ್ಯ ಹೊಂದಬೇಕು .ಭೂಮಂಡಲದ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ

ಪರಿಸರ ಎನ್ನುವ ಪದವು ಆಂಗ್ಲ ಭಾಷಯ Environment ಎಂಬ ಪದದ ಅನುವಾದವಾಗಿದ್ದು Environment ಎಂಬ ಪದವು ಫ್ರೆ೦ಚ್ ಭಾಷಯ Environ(ಏನ್ ವಿರಾನ್ ) ಎಂಬ ಪದದಿಂದ ಬಂದಿದ್ದಾಗಿದೆ .

ಫಿಟಿಂಗ್ – “ಒಂದು ಜೀವಿಯ ಸುತ್ತಲಿನ ಪರಿಸ್ಥಿತಿ ಗಳ ಒಟ್ಟು ಸ್ವರೂಪವೇ ಪರಿಸರವಾಗಿದೆ “

ಮಾಂಕ್ ಹೌಸ್ – “ಒಂದು ಜೀವಿ, ಒಂದು ಸಮುದಾಯ ಅಥವಾ ಒಂದು ವಸ್ತು ಅಸ್ತಿತ್ವದಲ್ಲಿರುವ ಸುತ್ತಲಿನ ಬಾಹ್ಯ ಪರಿಸ್ಥಿತಿಗಳ ಒಟ್ಟು ಮೊತ್ತವೇ ಪರಿಸರ “.

ಸಾಹೂ – “ವಾಯು ,ಜಲ,ಅರಣ್ಯ,ವನ್ಯಜೀವಿಗಳು,ಮಾನವ ಸಮಾಜ ಇತ್ಯಾದಿಗಳೆಲ್ಲವನ್ನು ಒಳಗೊಂಡಿರುವ ಸಮಗ್ರ ಕ್ರಿಯಾತ್ಮಕ ವ್ಯವಸ್ಥೆಯೇ ಪರಿಸರ”

ಪರಿಸರ ಸಂರಕ್ಷಣೆಯ ಮುಖ್ಯ ಉದ್ದೇಶಗಳು

  • ಪರಿಸರವನ್ನು ರಕ್ಷಣೆ ಮತ್ತು ಸುಧಾರಣೆ ಮಾಡುವುದು, ಉದಾ: ನೆಲ, ಜಲ, ವಾಯುವಿನ ರಕ್ಷಣೆ
  • ಮಾನವ ಮತ್ತು ಪರಿಸರದ ನಡುವೆ ಸಮರಸದಿಂದ ಕೂಡಿದ ಸಂಭಂದ ಕಲ್ಪಿಸುವುದು.
  • ಸಮಸ್ತ ಜೀವಿ ಸಂಕುಲ ಮತ್ತು ಆಸ್ತಿ-ಪಾಸ್ತಿಯನ್ನು ಪರಿಸರ ಮಾಲಿನ್ಯದಿಂದಾಗುವ ಗಂಡಾಂತರದಿಂದ ರಕ್ಷಣೆ ಮಾಡುವುದು .
  • ಪರಿಸರ ಸಂರಕ್ಷಣಾ ಕಾಯ್ದೆ -1986
  • ಭಾರತದ ಸಂವಿಧಾನದಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಸಾಕಷ್ಟು ಹೇಳಲಾಗಿದೆ. ಸ್ವೀಡನ್ನಿನ ಸ್ಟಾಕ್ ಹೋ೦ ಎಂಬಲ್ಲಿ ವಿಶ್ವ ಸಂಸ್ಥೆಯು ೧೯೭೨ ರಲ್ಲಿ ಮಾನವ ಪರಿಸರವನ್ನು ಕುರಿತಂತೆ ಅಂತರಾಷ್ಟ್ರೀಯ ಸಮ್ಮೇಳನ ಏರ್ಪಡಿಸಿತ್ತು.
  • ಈ ಕಾರಣದಿಂದ ಭಾರತದಲ್ಲಿಯೂ ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಕೆಲವು ಕಾನೂನುಗಳು ರೂಪಿಸಲ್ಪಟ್ಟಿದ್ದವು.ಆದರೆ ಅವುಗಳು ಕೆಲವೇ ಪ್ರಕಾರದ ಮಾಲಿನ್ಯಗಳಿಗೆ ಸಂಭದಿಸಿದವುಗಳಾಗಿದ್ದವು. ಆದ್ದರಿಂದ ಒಟ್ಟಾರೆ ಪರಿಸರದ ರಕ್ಷಣೆಗೆ ಸಂಬಂಧಿಸಿದಂತೆ ಪರಿಪೂರ್ಣವಾದ ಮತ್ತು ಸರ್ವವ್ಯಾಪ್ತಿಯಾದ ಕಾನೂನು ಭಾರತದಲ್ಲಿ ಇರಲಿಲ್ಲ.

Parisara Samrakshane Essay in Kannada

ಹೀಗಾಗಿ ಭಾರತದಲ್ಲಿ ಪರಿಸರ ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೊರಟಿತ್ತು. ಈ ವಿಷಯವನ್ನು ಮನಗಂಡ ಭಾರತ ಸರ್ಕಾರ ರಾಜೀವಗಾಂಧಿ ಪ್ರಧಾನಮಂತ್ರಿಯಾಗಿದ್ದ ಅವಧಿಯಲ್ಲಿ(೧೯೮೬) ಪರಿಸರ ಸಂರಕ್ಷಣಾ ಕಾಯ್ದೆಯನ್ನು ರೂಪಿಸಿತು. ಇದಕ್ಕೆ ರಾಷ್ರ್ಟಪತಿಗಳು ಮೇ -೨೩-೧೯೮೬ರಂದು ಅನುಮೋದನೆ ನೀಡಿದರು. ಇದು ನವೆಂಬರ್ ೧೯೮೬ರಂದು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲ್ಪಟ್ಟಿತು.

ಗಾದೆ

ಪರಿಸರ ಸಂರಕ್ಷಣೆ ಕಾಯ್ದೆ

ಈ ಮೊದಲು ರೂಪಿಸಲ್ಪಟ್ಟ ಶಾಸನಗಳಿಗಿಂತ ಈ ಶಾಸನ ಹೆಚ್ಚು ಉತ್ಕೃಷ್ಟವಾಗಿದೆ

ಪರಿಸರ ಸಂರಕ್ಷಣೆ, ನಿಯಂತ್ರಣ ಹಾಗೂ ಪರಿಸರ ಮಾಲಿನ್ಯ ಉಪಶಮನಗೊಳಿಸಿ ರಾಷ್ಟ್ರವ್ಯಾಪ್ತಿ ಯೋಜನೆ ಮತ್ತು ಕಾರ್ಯವಿಧಾನಗಳನ್ನೂ ರೂಪಿಸುವುದು. ವಿವಿಧ ಹಂತಗಳಲ್ಲಿ ಪರಿಸರ ಗುಣಮಟ್ಟವನ್ನು ಎತ್ತರಿಸುವುದು. ಪರಿಸರ ವಿಷಯಕ್ಕೆ ಸಂಬಂಧಿಸಿದಂತೆ ಸಂಶೋದಿಸಿದಂತೆ ಸಂಶೋಧನೆ ಕೈಗೊಳ್ಳುವುದು ಹಾಗು ಪ್ರಾಯೋಜಿಸುವುದು . ಪರಿಸರಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಸಂಗ್ರಹಿಸುವುದು. ಪರಿಸರ ಮಾಲಿನ್ಯಕ್ಕೆ ಸಂಬಂಧಪಟ್ಟಂತಹ ಕ್ಷೇತ್ರಗಳಿಗೆ ಭೇಟಿಕೊಡುವುದು ಮತ್ತು ತನಿಖೆ ಮಾಡುವುದು. ಉಲ್ಲಂಘಿಸಿದ್ದಕ್ಕಾಗಿ ದಂಡ -5 ವರ್ಷಗಳಿಗೆ ಮಿರಿಂದಂತೆ ಕಾರಾಗೃಹವಾಸ ಶಿಕ್ಷೆಯನ್ನು ವಿಧಿಸಬಹುದು & 5000 ರೂಪಾಯಿ ದಂಡ

ಭಾರತದಲ್ಲಿ ಪರಿಸರ ಸಂರಕ್ಷಣೆ ಕುರಿತಾದ ಚಳುವಳಿಗಳು

  • ಚಿಪ್ಕೋ ಚಳುವಳಿ -1973
  • ಅಪ್ಪಿಕೋ ಚಳುವಳಿ -1982
  • ನರ್ಮದಾ ಬಚಾವೋ ಆಂದೋಲನ-1985
  • ಪಶ್ಚಿಮ ಘಟ್ಟಗಳ ಸಂರಕ್ಷಣಾ ಆಂದೋಲನ

ಪರಿಸರ ಸಂರಕ್ಷಣೆ ಕ್ರಮಗಳು ಮತ್ತು ಸಂರಕ್ಷಣೆಯಲ್ಲಿ ಮಾನವನ ಪಾತ್ರ.

1) ಓಜೋನ್ ಸೋರುವುಕೆಯಿಂದ ಹೆಚ್ಚಾಗುತ್ತಿರುವ ತೀಕ್ಷ್ಣವಾಗುತ್ತಿರುವ ಭೂಗ್ರಹದ ಶಾಖದಿಂದ, ಮತ್ತು ವೈಮಾನಿಕ ಅಂತರ ಗಡಿಯ ವಾಯುಮಾಲಿನ್ಯದಿಂದ ಪೃಥ್ವಿಯನ್ನು ಕಾಯ್ದುಕೊಳ್ಳುವುದು.

2)ಭೂ ಸಂಪನ್ಮೂಲಗಳಾದ ಅರಣ್ಯ, ಮಣ್ಣು,ಜಲ,ಖನಿಜ,ಇವುಗಳ ಭದ್ರತೆಯನ್ನು ಸಂರಕ್ಷಿಸುವುದು.

3)ಜೈವಿಕ ವೈವಿಧ್ಯತೆಯನ್ನು ಕಾಪಾಡುವುದು.

4)ಸರೋವರಗಳನ್ನು ಸಮುದ್ರಗಳನ್ನು ಮತ್ತು ಕಡಲು ತೀರಗಳನ್ನು ರಕ್ಷಿಸುವುದಲ್ಲದೆ,ಆ ಸಂಪನ್ಮೂಲಗಳ ಬೆಳವಣಿಗೆ ಮತ್ತು ಶ್ರಾಸ್ತ್ರೀಯವಾದ ಬಳಕೆಯನ್ನು ಮಾಡುವುದು.

5)ಜೈವಿಕ ತಂತ್ರಜ್ಯಾನವನ್ನು, ಅಪಾಯಕಾರಕ ತ್ಯಾಜ್ಯಗಳನ್ನು (ವಿಷಪೂರಿತ ರಾಸಾಯನಿಕಗಳು ಸೇರಿದಂತೆ ) ಪರಿಸರ ತತ್ವಗಳ ಚೌಕಟ್ಟಿಗೆ ಹೊಂದಿಸಿ ಬಳಸುವುದು.

6)ವಿಷಪೂರಿತ ವಸ್ತುಗಳ ಮತ್ತು ತ್ಯಾಜ್ಯಗಳ ಅನಧಿಕೃತ ಮಾರಾಟವನ್ನು ತಡೆಗಟ್ಟುವುದು

7)ಮಾನವನ ಸ್ವಾಸ್ಥವನ್ನು ಮತ್ತು ಅವನ ಆರೋಗ್ಯದ, ಜೀವನದ ಗುಣಾತ್ಮಕ ಮೌಲ್ಯಗಳನ್ನು ನಿರ್ಮೂಲನೆ ಮಾಡಿ, ಪರಿಸರದ ಅವನತಿಯನ್ನು ತಡೆಗಟ್ಟಿ ಬಡವರ ಕಾರ್ಯಕ್ಷೇತ್ರದ ವಾತಾವರಣವನ್ನು ಸ್ವಚ್ಛಗೊಳಿಸಿ, ಅವರ ಜೀವನದ ಮೌಲ್ಯಗಳನ್ನು ಹೆಚ್ಚಿಸುವುದು.

8) ಬಡತನವನ್ನು ನಿರ್ಮೂಲನೆ ಮಾಡಿ, ಪರಿಸರದ ಅವನತಿಯನ್ನು ತಡೆಗಟ್ಟಿ ಬಡವರ ಕಾರ್ಯಕ್ಷೇತ್ರದ ವಾತಾವರಣವನ್ನು ಸ್ವಚ್ಛಗೊಳಿಸಿ ,ಅವರ ಜೀವನ ಮೌಲ್ಯವನ್ನು ಹೆಚ್ಚಿಸುವುದು

9) ಪರಿಸರಕ್ಕೆ ಹಾನಿಯಾಗದ ಅಗ್ಗ ದರದ ಶಕ್ತಿ ಮೂಲಗಳ ಅನ್ವೇಷಣೆ .

ಉಪಸಂಹಾರ – Parisara samrakshane essay in Kannada

ಇಂದು ಭಾರತದಲ್ಲಿ 200 ಕ್ಕಿಂತ ಅಧಿಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಂತಹ ಕಾನೂನುಗಳಿವೆ. ಆ ಕಾನೂನುಗಳು ಪ್ರತ್ಯಕ್ಷವಾಗಿ ಅಥವಾ ಅಪ್ರತ್ಯಕ್ಷವಾಗಿ ಪರಿಸರ ಮಾಲಿನ್ಯಕ್ಕೆ ಸಂಬಂಧ ಪಟ್ಟಂತಹವುಗಳಾಗಿವೆ.ನಮ್ಮ ಸುತ್ತ ಮುತ್ತಲಿನ ಪ್ರದೇಶವನ್ನುಆರೋಗ್ಯವಾಗಿಡಲು ಪ್ರಯತ್ನಿಸಬೇಕು.

ಈ ಪರಿಸರದ ವಿಷಯದಲ್ಲಿ ಕನ್ನಡದ ಸಾಲುಮರದ ತಿಮ್ಮಕ್ಕನವರು ಮಾದರಿಯಾಗಿದ್ದಾರೆ. ಪರಿಸರ ಸಂರಕ್ಷಣೆಯೇ ಜೀವಿಗಳ ರಕ್ಷಣೆ. ಪರಿಸರ ನಾಶ ವಿಶ್ವನಾಶದ ಮೂಲವಾಗಿದೆ. ಅದಕ್ಕಾಗಿ ನಮ್ಮ ಪರಿಸರವನ್ನು ಸಂರಕ್ಷಿಸಿದರೆ ನಮ್ಮನ್ನು ನಾವೇ ರಕ್ಷಿಸಿಕೊಂಡಂತೆ.ಪ್ರಾಥಮಿಕವಾಗಿ ಕೃಷಿ ವಲಯದಲ್ಲಿ ರಾಸಾಯನಿಕಗಳ ಬಳಕೆಯನ್ನು ಸಾಧ್ಯವಾದಷ್ಟು ತಪ್ಪಿಸಿ. ಇದನ್ನು ತಪ್ಪಿಸಲು ಸಾಧ್ಯವಾಗದಿದ್ದರೆ,ಯಾವುದೇ ರಾಸಾಯನಿಕವು ಪರಿಸರವನ್ನು ತಲುಪುವುದಿಲ್ಲ ಮತ್ತು ಬಳಕೆಯ ನಂತರ ತಟಸ್ಥವಾಗಿದೆ ಎಂದು ಖಚಿತಪಡಿಸಿಕೊಳ್ಳಿ

ವಿಶ್ವ ಪರಿಸರ ದಿನವು ಪ್ರಪಂಚದಾದ್ಯಂತ ಪ್ರತಿ ವರ್ಷ ಜೂನ್ 5 ರಂದು ಪರಿಸರ ಸುರಕ್ಷತಾ ಕಾರ್ಯಕ್ರಮವಾಗಿದೆ . ನಮ್ಮ ಪರಿಸರವನ್ನು ನಾಶಪಡಿಸುವ ಅಂಶಗಳ ಬಗ್ಗೆ ತಿಳಿದುಕೊಳ್ಳಲು ಜನರು ಮತ್ತು ಅನೇಕ ಸಂಸ್ಥೆಗಳು ದಿನವನ್ನು ಆಚರಿಸುತ್ತವೆ. ಈ ದಿನವನ್ನು ಆಚರಿಸುವುದರ ಹಿಂದಿನ ಉದ್ದೇಶವು ಪ್ರಪಂಚದಾದ್ಯಂತ ಜನರಲ್ಲಿ ಜಾಗೃತಿ ಮೂಡಿಸುವುದಾಗಿದೆ.

ಪರಿಸರ ಸಂರಕ್ಷಣೆ ಮಾಡಿ ಹಾಗು ನಿಮಗೆ ನಮ್ಮ Parisara samrakshane essay in Kannada , ಪರಿಸರ ಸಂರಕ್ಷಣೆಯ ಅವಶ್ಯಕತೆ ಕುರಿತು ಒಂದು ಪ್ರಬಂಧವನ್ನು ಬರೆಯಿರಿ ಇಷ್ಟವಾಗಿದ್ದಲ್ಲಿ ನಿಮ್ಮ ಸ್ನೇಹಿತರು ಅಥವಾ ವಿದ್ಯಾರ್ಥಿಗಳಿಗೆ ಶೇರ್ ಮಾಡಿ

ನಾವು ಪರಿಸರವನ್ನು ಏಕೆ ಸಂರಕ್ಷಿಸಬೇಕು?

“ಪರಿಸರ ಅಂದ್ರೆ ಹಸಿರು, ಹಸಿರೇ ನಮ್ಮ ಉಸಿರು” ಎಂಬ ನಾಣ್ನುಡಿ ಇದೆ. ಸ್ವಚ್ಛತೆ ಕಾಪಾಡಿಕೊಂಡು ಬದುಕಬೇಕು, ಹೀಗಾದಾಗ ಮಾತ್ರ ನಾವು ಪರಿಸರದಿಂದ ಒಳ್ಳೆಯ ಮಳೆ, ಬೆಳೆ ಪಡೆಯಲು ಸಾಧ್ಯ .”ನಾವು ಯಾವ ಬೀಜ ಬಿತ್ತುತ್ತೇವೆಯೋ ಅದೇ ಫಲ ಪಡೆಯುತ್ತೇವೆ” ಎಂಬ ಮಾತಿದೆ, ಇದರರ್ಥ ನಾವು ಗಿಡ ಮರ ಬೆಳೆಸಿ, ದುರಾಸೆ ಬಿಟ್ಟು ಪರಿಸರದ ಜೊತೆಗೆ ಬಾಂಧವ್ಯ ಹೊಂದಬೇಕು .ಭೂಮಂಡಲದ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ

ಪರಿಸರ ಸಂರಕ್ಷಣಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ?

ವಿಶ್ವ ಪರಿಸರ ದಿನವು ಪ್ರಪಂಚದಾದ್ಯಂತ ಪ್ರತಿ ವರ್ಷ ಜೂನ್ 5 ರಂದು ಪರಿಸರ ಸುರಕ್ಷತಾ ಕಾರ್ಯಕ್ರಮವಾಗಿದೆ

Leave a Comment Cancel reply

Save my name, email, and website in this browser for the next time I comment.

Dear Kannada

5 ಪರಿಸರ ಮಾಲಿನ್ಯ ಬಗ್ಗೆ ಪ್ರಬಂಧಗಳು | Parisara Malinya Prabandha in Kannada

ಪರಿಸರ ಮಾಲಿನ್ಯ ಬಗ್ಗೆ ಪ್ರಬಂಧಗಳು Parisara Malinya Prabandha In Kannada

ನಿಮ್ಮ ಮಾಹಿತಿ ಮತ್ತು ಜ್ಞಾನಕ್ಕಾಗಿ ನಾವು ಕನ್ನಡದಲ್ಲಿ ಪರಿಸರ ಮಾಲಿನ್ಯದ ಕುರಿತು ಸಣ್ಣ ಮತ್ತು ದೀರ್ಘ ಪ್ರಬಂಧ ವನ್ನು ಕೆಳಗೆ ನೀಡಿದ್ದೇವೆ. ಈ ಎಲ್ಲಾ ಪರಿಸರ ಮಾಲಿನ್ಯ ಬಗ್ಗೆ ಪ್ರಬಂಧಗಳನ್ನು ಸರಳವಾದ ಆದರೆ ಪರಿಣಾಮಕಾರಿ ಕನ್ನಡ ಭಾಷೆಯಲ್ಲಿ ಬರೆಯಲಾಗಿದೆ. 

ಆದ್ದರಿಂದ ನೀವು ಅದನ್ನು ನೆನಪಿಟ್ಟುಕೊಳ್ಳಲು ಸುಲಭವಾಗುತ್ತದೆ. ಈ ಪರಿಸರ ಮಾಲಿನ್ಯ ಪ್ರಬಂಧಗಳು (Parisara Malinya Prabandha in Kannada) ನಿಮ್ಮ ಶಾಲಾ/ಕಾಲೇಜು ಕಾರ್ಯಯೋಜನೆಗಳು ಮತ್ತು ಚರ್ಚೆ, ಪ್ರಬಂಧ ಬರವಣಿಗೆ ಮತ್ತು ಭಾಷಣ ನೀಡುವಿಕೆಯಂತಹ ಸ್ಪರ್ಧೆಗಳಲ್ಲಿ ಅತ್ಯಂತ ಸಹಾಯಕವಾಗಿವೆ.

ಈ ಪರಿಸರ ಮಾಲಿನ್ಯ ಪ್ರಬಂಧದಲ್ಲಿ ನಾವು ಪರಿಸರ ಮಾಲಿನ್ಯ ಕಾರಣಗಳು, ಪರಿಣಾಮಗಳು, ಪರಿಸರ ಮಾಲಿನ್ಯ ನಿಯಂತ್ರಣ ಕ್ರಮಗಳು ಮತ್ತು ಇತರ ಮಾಹಿತಿಯನ್ನು ಪಡೆಯೋಣ.

Table of Contents

ಪರಿಸರ ಮಾಲಿನ್ಯ ಬಗ್ಗೆ ಪ್ರಬಂಧಗಳು | Parisara Malinya Prabandha In Kannada Collection

ಪರಿಸರ ಮಾಲಿನ್ಯ ಬಗ್ಗೆ ಪ್ರಬಂಧ 1 (essay on parisara malinya in kannada), ಪರಿಸರ ಮಾಲಿನ್ಯ ಎಂದರೇನು.

ಪರಿಸರ ಮಾಲಿನ್ಯವು ಪರಿಸರದ ವಸ್ತು ಮಾಲಿನ್ಯವನ್ನು ಸೂಚಿಸುತ್ತದೆ. ವಾತಾವರಣಕ್ಕೆ ಹಾನಿಕಾರಕ ಮತ್ತು ವಿಷಕಾರಿ ಪದಾರ್ಥಗಳ ಪರಿಚಯವನ್ನು ಒಳಗೊಂಡಿರುತ್ತದೆ. ಈ ಹಾನಿಕಾರಕ ವಸ್ತುಗಳು ಕೈಗಾರಿಕೆಗಳು, ಕೃಷಿ ಚಟುವಟಿಕೆಗಳು, ನಗರೀಕರಣ ಮತ್ತು ಇತರ ರೀತಿಯ ಮಾನವ ಚಟುವಟಿಕೆಗಳಲ್ಲಿ ಉಪ ಉತ್ಪನ್ನಗಳಾಗಿ ಉತ್ಪತ್ತಿಯಾಗುತ್ತವೆ. ಇಂದು ಪರಿಸರ ಮಾಲಿನ್ಯವು ಪರಿಸರಕ್ಕೆ ದೊಡ್ಡ ಅಪಾಯವಾಗಿ ಪರಿಣಮಿಸಿದೆ. ಗ್ರಹವು ವಾಸಯೋಗ್ಯ ಮತ್ತು ಆರೋಗ್ಯಕರವಾಗಿರಲು ನಾವು ಬಯಸಿದರೆ ನಾವು ಪರಿಸರ ಮಾಲಿನ್ಯವನ್ನು ತಡೆಯುವುದು ಅತಿ ಅವಶ್ಯಕವಾಗಿದೆ .

ನಮ್ಮನ್ನು ಸುತ್ತುವರೆದಿರುವ ಎಲ್ಲವೂ ಪರಿಸರದ ಭಾಗವಾಗಿದೆ. ಇದು ಮಾನವರು, ಸಸ್ಯಗಳು, ಪ್ರಾಣಿಗಳು ಮತ್ತು ಇತರ ಜೀವಿಗಳು ವಾಸಿಸುವ ಮತ್ತು ಕಾರ್ಯನಿರ್ವಹಿಸುವ ಸ್ಥಿತಿಯಾಗಿದೆ. ಮತ್ತೊಂದೆಡೆ ಪರಿಸರ ಮಾಲಿನ್ಯವು ಪರಿಸರಕ್ಕೆ ಅನಗತ್ಯ ಮತ್ತು ಆಗಾಗ್ಗೆ ವಿಷಕಾರಿ ವಸ್ತುಗಳ ಪರಿಚಯವಾಗಿದೆ. ಈ ವಸ್ತುಗಳನ್ನು ಮಾಲಿನ್ಯಕಾರಕಗಳು ಎಂದು ಕರೆಯಲಾಗುತ್ತದೆ ಮತ್ತು ಮುಖ್ಯವಾಗಿ ಮಾನವ ಚಟುವಟಿಕೆಗಳಿಂದ ಉತ್ಪತ್ತಿಯಾಗುತ್ತದೆ. 

ಪರಿಸರ ಮಾಲಿನ್ಯದ ಕಾರಣಗಳು

ತೈಲ ಸೋರಿಕೆಗಳು, ಪಳೆಯುಳಿಕೆ ಇಂಧನಗಳ ಸುಡುವಿಕೆ, ಕೈಗಾರಿಕಾ ತ್ಯಾಜ್ಯ, ಕೃಷಿಯಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆ, ಪ್ಲಾಸ್ಟಿಕ್ ಬಳಕೆ ಇತ್ಯಾದಿ ಸೇರಿದಂತೆ ಪರಿಸರ ಮಾಲಿನ್ಯದ ಹಲವು ಕಾರಣಗಳು ಉದಾಹರಣೆಗೆ, ಸಾರಿಗೆ ಉದ್ಯಮವು ಆಮ್ಲಜನಕರಹಿತ ವಿಘಟನೆಯಿಂದ ಉತ್ಪತ್ತಿಯಾಗುವ ಪೆಟ್ರೋಲ್ ಮತ್ತು ಡೀಸೆಲ್‌ನಂತಹ ಇಂಧನವನ್ನು ಅವಲಂಬಿಸಿದೆ. ಸತ್ತ ಜೀವಿಗಳನ್ನು ಸಮಾಧಿ ಮಾಡಿದರು.

ಸಾರಿಗೆ ವಾಹನದಲ್ಲಿ ಪಳೆಯುಳಿಕೆ ಇಂಧನವನ್ನು ಸುಟ್ಟಾಗ ಹೊರಸೂಸುವ ಮುಖ್ಯ ಮಾಲಿನ್ಯಕಾರಕ ಅನಿಲವೆಂದರೆ CO2 (ಕಾರ್ಬನ್ ಡೈಆಕ್ಸೈಡ್) ಮತ್ತು CO (ಕಾರ್ಬನ್ ಮಾನಾಕ್ಸೈಡ್). ಮೊದಲನೆಯದು ಪ್ರಬಲವಾದ ಹಸಿರುಮನೆ ಅನಿಲವಾಗಿದ್ದರೆ ಎರಡನೆಯದು ಪ್ರಕೃತಿಯಲ್ಲಿ ವಿಷಕಾರಿಯಾಗಿದೆ.

ಪ್ರಪಂಚದಾದ್ಯಂತದ ಕೈಗಾರಿಕೆಗಳಲ್ಲಿ ಉತ್ಪತ್ತಿಯಾಗುವ ಕೈಗಾರಿಕಾ ತ್ಯಾಜ್ಯವನ್ನು ಸರಿಯಾದ ಯೋಜನೆಯ ಕೊರತೆಯಿಂದಾಗಿ ಪರಿಸರಕ್ಕೆ ಅಜಾಗರೂಕತೆಯಿಂದ ಸುರಿಯಲಾಗುತ್ತದೆ. ಇದು ನಮ್ಮ ಜಲಮೂಲಗಳು, ಭೂಮಿಯನ್ನು ಕಲುಷಿತಗೊಳಿಸುತ್ತದೆ ಮತ್ತು ಮಾನವ ಮತ್ತು ಇತರ ಜೀವಿಗಳ ಆರೋಗ್ಯಕ್ಕೆ ಹಾನಿಕಾರಕವಾಗಿದೆ.

ಪರಿಸರ ಮಾಲಿನ್ಯದ ವಿಧಗಳು

ರಾಸಾಯನಿಕಗಳು, ಪ್ಲಾಸ್ಟಿಕ್ ಮತ್ತು ಇತರ ತ್ಯಾಜ್ಯಗಳಂತಹ ವಿಷಕಾರಿ ವಸ್ತುಗಳು ನಮ್ಮ ನೀರಿನ ಸಂಪನ್ಮೂಲಗಳನ್ನು ಪ್ರವೇಶಿಸಿದಾಗ ಜಲ ಮಾಲಿನ್ಯ ಸಂಭವಿಸುತ್ತದೆ. ಮಾಲಿನ್ಯಕಾರಕಗಳಲ್ಲಿ ಕೃಷಿ ಹರಿವು, ಕೈಗಾರಿಕಾ ತ್ಯಾಜ್ಯ, ನಗರ ಒಳಚರಂಡಿ, ದೋಣಿಗಳಿಂದ ತೈಲ ಸೋರಿಕೆ ಇತ್ಯಾದಿ ರಾಸಾಯನಿಕಗಳನ್ನು ಒಳಗೊಂಡಿರಬಹುದು. ತಾಜಾ ನೀರು ಅತ್ಯಂತ ಅಮೂಲ್ಯವಾದ ನೈಸರ್ಗಿಕ ಸಂಪನ್ಮೂಲವಾಗಿದೆ ಮತ್ತು ಯಾವುದೇ ವೆಚ್ಚದಲ್ಲಿ ಸ್ವಚ್ಛವಾಗಿಟ್ಟುಕೊಳ್ಳಬೇಕು. ಪರಿಸರ ಸಂರಕ್ಷಣಾ ಸಂಸ್ಥೆ (ಇಪಿಎ) ಒದಗಿಸಿದ ಅಂದಾಜಿನ ಪ್ರಕಾರ, 64% ಸರೋವರಗಳು ಮೀನುಗಾರಿಕೆ ಮತ್ತು ಈಜು ಮುಂತಾದ ಚಟುವಟಿಕೆಗಳಿಗೆ ಸೂಕ್ತವಾಗಿ ಸ್ವಚ್ಛವಾಗಿಲ್ಲ.

ವಾಯು ಮಾಲಿನ್ಯ

ಮಾನವ ಚಟುವಟಿಕೆಗಳಿಂದ ಉತ್ಪತ್ತಿಯಾಗುವ ಕಣಗಳು ಮತ್ತು ಇತರ ಹಾನಿಕಾರಕ ಅನಿಲಗಳು ಪರಿಸರದ ಗಾಳಿಯೊಂದಿಗೆ ಬೆರೆತು ಅದರ ಅವನತಿಗೆ ಕಾರಣವಾದಾಗ ವಾಯು ಮಾಲಿನ್ಯ ಸಂಭವಿಸುತ್ತದೆ. ವಾಯು ಮಾಲಿನ್ಯಕ್ಕೆ ಮುಖ್ಯ ಕಾರಣವೆಂದರೆ ಪಳೆಯುಳಿಕೆ ಇಂಧನಗಳ ಉತ್ಪಾದನೆ ಮತ್ತು ಬಳಕೆ. ಪಳೆಯುಳಿಕೆ ಇಂಧನ ಉತ್ಪಾದನಾ ಉದ್ಯಮವು SO2 (ಸಲ್ಫರ್ ಡೈಆಕ್ಸೈಡ್), CO2 (ಕಾರ್ಬನ್ ಡೈಆಕ್ಸೈಡ್) ಮುಂತಾದ ಹಾನಿಕಾರಕ ಅನಿಲಗಳನ್ನು ಉತ್ಪಾದಿಸುತ್ತದೆ. ಈ ಅನಿಲಗಳು ಪ್ರಕೃತಿಯಲ್ಲಿ ವಿಷಕಾರಿ ಮತ್ತು ಹಸಿರುಮನೆ ಪರಿಣಾಮಗಳು ಮತ್ತು ಆಮ್ಲ ಮಳೆಯಂತಹ ಇತರ ಗಂಭೀರ ತೊಡಕುಗಳನ್ನು ಉಂಟುಮಾಡುತ್ತವೆ.

ಭೂಮಿ/ಮಣ್ಣಿನ ಮಾಲಿನ್ಯ

ಭೂಮಿ/ಮಣ್ಣಿನ ಮಾಲಿನ್ಯಕ್ಕೆ ಮುಖ್ಯ ಕಾರಣವೆಂದರೆ ನಗರ ತ್ಯಾಜ್ಯ ಮತ್ತು ಕೃಷಿ ಹರಿವು. ನಗರ ತ್ಯಾಜ್ಯವು ಎಲ್ಲಾ ರೀತಿಯ ಕೊಳೆಯುವ ಮತ್ತು ಕೊಳೆಯದ ತ್ಯಾಜ್ಯವನ್ನು ಒಳಗೊಂಡಿರುತ್ತದೆ, ಉದಾಹರಣೆಗೆ ತರಕಾರಿಗಳು, ತ್ಯಾಜ್ಯ ಆಹಾರ, ಪ್ಲಾಸ್ಟಿಕ್, ಆಸ್ಪತ್ರೆಯ ತ್ಯಾಜ್ಯ ಇತ್ಯಾದಿ. ಸರಿಯಾದ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ಕಾರ್ಯವಿಧಾನದ ಅಭಾವದಿಂದ ಈ ತ್ಯಾಜ್ಯಗಳು ಭೂಮಿಗೆ ವಿಲೇವಾರಿಯಾಗುವುದರಿಂದ ಭೂ ಮಾಲಿನ್ಯ ಉಂಟಾಗುತ್ತದೆ. 

ಇದಲ್ಲದೆ, ಕೃಷಿ ಉದ್ಯಮದಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆಯು ರಾಸಾಯನಿಕ ಮಾಲಿನ್ಯಕಾರಕಗಳನ್ನು ಮಣ್ಣಿನಲ್ಲಿ ಹೀರಿಕೊಳ್ಳಲು ಕಾರಣವಾಗುತ್ತದೆ ಮತ್ತು ಮಣ್ಣಿನ ಮಾಲಿನ್ಯಕ್ಕೆ ಕಾರಣವಾಗುತ್ತದೆ.

ಶಬ್ದ ಮಾಲಿನ್ಯ

ಪರಿಸರದಲ್ಲಿ ಶಬ್ದದ ಮಟ್ಟವು ಅಪಾಯಕಾರಿಯಾಗಿ ಹೆಚ್ಚಿನ ಮಟ್ಟಕ್ಕೆ ತಲುಪಿದಾಗ ಅದನ್ನು ಶಬ್ದ ಮಾಲಿನ್ಯ ಎಂದೂ ಕರೆಯುತ್ತಾರೆ. ಮಾನವರು ಮತ್ತು ಪ್ರಾಣಿಗಳ ಸಾಮಾನ್ಯ ಚಟುವಟಿಕೆಗಳಿಗೆ ಈ ಶಬ್ದ ಮಾಲಿನ್ಯವು ಹಲವು ರೀತಿಯಲ್ಲಿ ಅಡ್ಡಿಪಡಿಸುತ್ತದೆ. ಸಾರಿಗೆ ವಾಹನಗಳು, ಭಾರೀ ಯಂತ್ರೋಪಕರಣಗಳು, ವಿಮಾನಗಳು ಶಬ್ದ ಮಾಲಿನ್ಯದ ಮುಖ್ಯ ಮೂಲಗಳಾಗಿವೆ. 

ಶಬ್ದ ಮಟ್ಟವನ್ನು ಡೆಸಿಬೆಲ್ (dB) ನಲ್ಲಿ ಅಳೆಯಲಾಗುತ್ತದೆ ಮತ್ತು ವಿಶ್ವ ಆರೋಗ್ಯ ಸಂಸ್ಥೆ (WHO) ವಿವರಿಸಿದಂತೆ ಶಬ್ದದ ಅನುಮತಿಸುವ ಮಿತಿ 50 dB ಆಗಿದೆ. ಆದಾಗ್ಯೂ, ದಟ್ಟವಾದ ಜನಸಂಖ್ಯೆ, ನಗರ ವಸಾಹತು ಮತ್ತು ಸಂಚಾರ ಪ್ರದೇಶಗಳಲ್ಲಿ ಇದು ಸಾಮಾನ್ಯವಾಗಿ 98 dB ವರೆಗೆ ತಲುಪುತ್ತದೆ, ಇದು ಮಾನವರು ಮತ್ತು ಪ್ರಾಣಿಗಳಿಗೆ ತುಂಬಾ ಹಾನಿಕಾರಕವಾಗಿದೆ.

ಪರಿಸರ ಮಾಲಿನ್ಯದ ಪರಿಣಾಮಗಳು

ಪರಿಸರ ಮಾಲಿನ್ಯದ ಪರಿಣಾಮಗಳು ಮಾನವನ ಆರೋಗ್ಯ ಹಾಗೂ ಇತರ ಜೀವಿಗಳು, ಪ್ರಾಣಿಗಳು ಮತ್ತು ಸಸ್ಯಗಳ ಬದುಕುಳಿಯುವಿಕೆ ಮತ್ತು ಆರೋಗ್ಯ ಸೇರಿದಂತೆ ಹಲವಾರು ಅಂಶಗಳ ಮೇಲೆ ಇವೆ.

ವಾಯು ಮಾಲಿನ್ಯವು ಮಾನವರು ಮತ್ತು ಪ್ರಾಣಿಗಳಲ್ಲಿ ತೀವ್ರ ಉಸಿರಾಟದ ಕಾಯಿಲೆಗಳನ್ನು ಉಂಟುಮಾಡುತ್ತದೆ. ಜಲಮಾಲಿನ್ಯವು ನೀರನ್ನು ವಿಷಕಾರಿ ಮತ್ತು ನೈಸರ್ಗಿಕ ನೀರಿನ ಸಂಪನ್ಮೂಲವನ್ನು ನಿರುಪಯುಕ್ತಗೊಳಿಸುತ್ತದೆ. ಇದು ಜಲಚರ ಪ್ರಭೇದಗಳು ಮತ್ತು ಸಸ್ಯ ಮತ್ತು ಪ್ರಾಣಿಗಳ ಸವಕಳಿಗೆ ಕಾರಣವಾಗುತ್ತದೆ.

ಮೇಲೆ ತಿಳಿಸಿದ ಪರಿಸರ ಮಾಲಿನ್ಯದ ಪರಿಣಾಮಗಳು, ಜಾಗತಿಕ ತಾಪಮಾನ ಏರಿಕೆ, ಪ್ರವಾಹ ಮತ್ತು ಆಮ್ಲ ಮಳೆಯಂತಹ ಇನ್ನೂ ಕೆಲವು ತೀವ್ರ ಪರಿಣಾಮಗಳು. ಜಾಗತಿಕ ತಾಪಮಾನವು CO2 (ಕಾರ್ಬನ್ ಡೈಆಕ್ಸೈಡ್), CH4 (ಮೀಥೇನ್), N2O (ನೈಟ್ರಸ್ ಆಕ್ಸೈಡ್) ಮತ್ತು O3 (ಓಝೋನ್) ನಂತಹ ಅನಿಲಗಳ ಹೆಚ್ಚಿನ ಪರಿಸರ ಸಾಂದ್ರತೆಯ ಕಾರಣದಿಂದಾಗಿ ಉಂಟಾಗುತ್ತದೆ. ಸಾರಿಗೆ, ಕೈಗಾರಿಕೀಕರಣ ಮುಂತಾದ ಮಾನವ ಚಟುವಟಿಕೆಗಳಿಂದ ಈ ಅನಿಲಗಳು ಪ್ರಾಥಮಿಕವಾಗಿ ಬಿಡುಗಡೆಯಾಗುತ್ತವೆ.

ಪರಿಸರ ಮಾಲಿನ್ಯ ನಿಯಂತ್ರಣ ಕ್ರಮಗಳು

ಮಾಲಿನ್ಯ ನಿಯಂತ್ರಣವು ಮಾನವ ಚಟುವಟಿಕೆಗಳಿಂದ ಪರಿಸರಕ್ಕೆ ಹೊರಸೂಸುವಿಕೆಯನ್ನು ನಿಯಂತ್ರಿಸುವುದನ್ನು ಸೂಚಿಸುತ್ತದೆ. ಸಾರಿಗೆ, ಕೈಗಾರಿಕೀಕರಣ ಮತ್ತು ಇತರ ಹಲವಾರು ರೀತಿಯ ಚಟುವಟಿಕೆಗಳಿಂದ ಉತ್ಪತ್ತಿಯಾಗುವ ತ್ಯಾಜ್ಯ ಉತ್ಪನ್ನಗಳು; ಪರಿಸರದ ಅವನತಿಗೆ ಕಾರಣವಾಗುತ್ತದೆ.

ಈ ತ್ಯಾಜ್ಯ ಉತ್ಪನ್ನಗಳಿಂದ ಉಂಟಾಗುವ ಮಾಲಿನ್ಯವನ್ನು ಕೈಗಾರಿಕೆಗಳಿಗೆ ಹೊಸ ಪರಿಸರ ಸ್ನೇಹಿ ಮಾನದಂಡಗಳಿಗೆ ಹೊಂದಿಕೊಳ್ಳುವ ಮೂಲಕ ನಿಯಂತ್ರಿಸಬಹುದು. ಮತ್ತು ತ್ಯಾಜ್ಯದ ಮರುಬಳಕೆ ಅಥವಾ ಸರಿಯಾದ ವಿಲೇವಾರಿ ಅನುಮತಿಸುವ ಮೂಲಕ.

ವಾಯು ಮಾಲಿನ್ಯವನ್ನು ನಿಯಂತ್ರಿಸಲು ಧೂಳು ಸಂಗ್ರಹ ವ್ಯವಸ್ಥೆ ಮತ್ತು ಸ್ಥಾಯೀವಿದ್ಯುತ್ತಿನ ಮಳೆಯಂತಹ ವಿಧಾನಗಳನ್ನು ಬಳಸಬಹುದು. ಕೈಗಾರಿಕಾ ಮತ್ತು ನಗರ ತ್ಯಾಜ್ಯವನ್ನು ಸಂಸ್ಕರಿಸಲು ಸೆಡಿಮೆಂಟೇಶನ್‌ನಂತಹ ಒಳಚರಂಡಿ ಸಂಸ್ಕರಣೆಯನ್ನು ಬಳಸಬಹುದು.

ಮಾನವನು ಮಾಡುವ ಚಟುವಟಿಕೆಗಳ ಆಧಾರದ ಮೇಲೆ ಅನೇಕ ರೀತಿಯ ಮಾಲಿನ್ಯಗಳಿವೆ. ಅದೇನೇ ಇದ್ದರೂ, ಅವೆಲ್ಲವನ್ನೂ ನಿಭಾಯಿಸುವ ಸಾಮರ್ಥ್ಯವು ಮನುಷ್ಯರಿಗೆ ಮಾತ್ರ ಇರುತ್ತದೆ. ನಾವು ನಮ್ಮ ಪರಿಸರದ ತಕ್ಷಣದ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಮತ್ತು ಅದರ ಮಾಲಿನ್ಯವನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಪರಿಸರ ಮಾಲಿನ್ಯವು ಭೂಮಿಯ ಆರೋಗ್ಯಕ್ಕೆ ದೊಡ್ಡ ಬೆದರಿಕೆಗಳಲ್ಲಿ ಒಂದಾಗಿದೆ. ನಿರಂತರವಾಗಿ ಬೆಳೆಯುತ್ತಿರುವ ಮಾನವ ಅಗತ್ಯಗಳು ಮತ್ತು ಪ್ರಗತಿಗಾಗಿ ಮನುಷ್ಯನ ಅನ್ವೇಷಣೆಯು ವಾತಾವರಣ ಮತ್ತು ಅದರ ಅಂಶಗಳನ್ನು ಸ್ಥಿರವಾಗಿ ಕೆಡಿಸುತ್ತದೆ. 

ಪರಿಹಾರ ಕ್ರಮಗಳನ್ನು ಕೈಗೊಳ್ಳುವ ಮೂಲಕ ಮಾನವ ಚಟುವಟಿಕೆಗಳಿಂದ ಉಂಟಾಗುವ ಪರಿಸರ ಮಾಲಿನ್ಯವನ್ನು ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ತುರ್ತು ಅಗತ್ಯವಿದೆ.

ಪರಿಸರ ಮಾಲಿನ್ಯ ಬಗ್ಗೆ ಪ್ರಬಂಧ 2 (Parisara Malinya in Kannada Prabandha)

ಪರಿಸರ ಮಾಲಿನ್ಯವು ಬಾಹ್ಯ ಮಾಲಿನ್ಯಕಾರಕಗಳನ್ನು ಪರಿಸರಕ್ಕೆ ಪರಿಚಯಿಸುವುದನ್ನು ಸೂಚಿಸುತ್ತದೆ. ಈ ಮಾಲಿನ್ಯಕಾರಕಗಳು ಪ್ರಾಥಮಿಕವಾಗಿ ಸಾರಿಗೆ, ಕೈಗಾರಿಕೀಕರಣದಂತಹ ಹಲವಾರು ಮಾನವ ಚಟುವಟಿಕೆಗಳಿಂದ ಉತ್ಪತ್ತಿಯಾಗುತ್ತವೆ. ಪರಿಸರ ಮಾಲಿನ್ಯವು ಪರಿಸರದ ಮೇಲೆ ಅನೇಕ ಪರಿಣಾಮಗಳನ್ನು ಬೀರುತ್ತದೆ. ಪರಿಸರ ಮಾಲಿನ್ಯದ ಕೆಲವು ಪ್ರಮುಖ ಪರಿಣಾಮಗಳು ಕೆಳಗೆ ವಿವರಿಸಲಾಗಿದೆ.

ಜಾಗತಿಕ ತಾಪಮಾನ

ಜಾಗತಿಕ ತಾಪಮಾನವು ಭೂಮಿಯ ಸರಾಸರಿ ಮೇಲ್ಮೈ ತಾಪಮಾನದ ಏರಿಕೆಯನ್ನು ಸೂಚಿಸುತ್ತದೆ. ಜಾಗತಿಕ ತಾಪಮಾನ ಏರಿಕೆಗೆ ಮುಖ್ಯ ಕಾರಣವೆಂದರೆ ಹಸಿರುಮನೆ ಪರಿಣಾಮವು ವಾತಾವರಣಕ್ಕೆ ಹಸಿರು ಮನೆ ಅನಿಲಗಳ ದೊಡ್ಡ ಸಾಂದ್ರತೆಯಿಂದಾಗಿ ಉಂಟಾಗುತ್ತದೆ. ಕಾರ್ಬನ್ ಡೈಆಕ್ಸೈಡ್ (CO2), ನೀರಿನ ಆವಿ (H2O), ಮೀಥೇನ್ (CH4) ಮತ್ತು ನೈಟ್ರಸ್ ಆಕ್ಸೈಡ್ (N2O) ನಂತಹ ಅನಿಲಗಳು ಹಸಿರು ಮನೆ ಅನಿಲಗಳು ಮತ್ತು ಮುಖ್ಯವಾಗಿ ಪಳೆಯುಳಿಕೆ ಇಂಧನ ದಹನದ ಕಾರಣದಿಂದ ಹೊರಸೂಸಲ್ಪಡುತ್ತವೆ. ಹಸಿರುಮನೆ ಅನಿಲಗಳು ಸೂರ್ಯನ ಶಾಖವನ್ನು ವಾತಾವರಣದಲ್ಲಿ ಉಳಿಸಿಕೊಳ್ಳಲು ಸಹಾಯ ಮಾಡುತ್ತವೆ, ಇದರ ಪರಿಣಾಮವಾಗಿ ಭೂಮಿಯ ಮೇಲ್ಮೈ ಉಷ್ಣತೆಯು ಹೆಚ್ಚಾಗುತ್ತದೆ.

ಆಮ್ಲ ಮಳೆಯು ಮಾಲಿನ್ಯದ ಮತ್ತೊಂದು ಪರಿಸರ ವಿನಾಶಕಾರಿ ಪರಿಣಾಮವಾಗಿದೆ. ಇದು ಹೈಡ್ರೋಜನ್ ಅಯಾನುಗಳ ಹೆಚ್ಚಿನ ಸಾಂದ್ರತೆಯೊಂದಿಗೆ ಆಮ್ಲೀಯ ಪ್ರಕೃತಿಯಲ್ಲಿ ಒಂದು ಮಳೆ ಅಥವಾ ಒಂದು ರೀತಿಯ ಮಳೆಯನ್ನು ಸೂಚಿಸುತ್ತದೆ, ಬೇರೆ ರೀತಿಯಲ್ಲಿ ಹೇಳುವುದಾದರೆ ಆಮ್ಲ ಮಳೆಯ pH ಮಟ್ಟವು ಕಡಿಮೆಯಾಗಿದೆ.

ಇದು ಸಸ್ಯಗಳು, ಜಲಚರಗಳು ಮತ್ತು ಕಟ್ಟಡಗಳಿಗೆ ತುಂಬಾ ಹಾನಿಕಾರಕವಾಗಿದೆ. ಆಮ್ಲ ಮಳೆಗೆ ಮುಖ್ಯ ಮಾನವ ಪ್ರೇರಿತ ಕಾರಣಗಳು ಸಾರಜನಕ ಮತ್ತು ಸಲ್ಫರ್ ಸಂಯುಕ್ತಗಳು ವಿದ್ಯುತ್ ಉತ್ಪಾದನೆ, ಮಾಂಸ ಉತ್ಪಾದನಾ ಕೈಗಾರಿಕೆಗಳು ಮತ್ತು ಸಾರಿಗೆಯಂತಹ ಚಟುವಟಿಕೆಗಳಿಂದ ಉತ್ಪತ್ತಿಯಾಗುತ್ತವೆ.

ಮಾಲಿನ್ಯವು ಪರಿಸರದ ಮೇಲೆ ಪರಿಣಾಮ ಬೀರುವುದಲ್ಲದೆ ಭೂಮಿಯ ಮೇಲಿನ ಜೀವಿಗಳ ಅಸ್ತಿತ್ವಕ್ಕೆ ಅಪಾಯವನ್ನುಂಟುಮಾಡುತ್ತದೆ. ಇದು ಪರಿಸರದ ಮೇಲೆ ದೊಡ್ಡ ವಿನಾಶಕಾರಿ ಪರಿಣಾಮವನ್ನು ಬೀರುತ್ತದೆ ಮತ್ತು ನಮ್ಮ ಗ್ರಹವು ಆರೋಗ್ಯಕರವಾಗಿ ಮತ್ತು ಹಸಿರಾಗಿರಬೇಕೆಂದು ನಾವು ಬಯಸಿದರೆ ಅದರ ತಡೆಗಟ್ಟುವಿಕೆಗೆ ಅಗತ್ಯವಾದ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಪರಿಸರ ಮಾಲಿನ್ಯ ಬಗ್ಗೆ ಪ್ರಬಂಧ ಕನ್ನಡದಲ್ಲಿ 3 (Parisara Malinya Essay in Kannada)

ಪರಿಸರ ಮಾಲಿನ್ಯ ಎಂಬ ಪದವು ಮಾಲಿನ್ಯಕಾರಕಗಳು ಎಂದು ಕರೆಯಲ್ಪಡುವ ಬಾಹ್ಯ ವಸ್ತುಗಳಿಂದ ಪರಿಸರದ ಮಾಲಿನ್ಯವನ್ನು ವಿವರಿಸಲು ಬಳಸಲಾಗುತ್ತದೆ. ಈ ಮಾಲಿನ್ಯಕಾರಕಗಳು ಮಾನವ ಚಟುವಟಿಕೆಗಳಿಂದ ಉತ್ಪತ್ತಿಯಾಗುತ್ತವೆ ಮತ್ತು ಅವುಗಳ ಉತ್ಪಾದನೆಯ ಪ್ರಕ್ರಿಯೆಯ ಆಧಾರದ ಮೇಲೆ ಅನಿಲ, ಘನ ಅಥವಾ ದ್ರವ ಸ್ಥಿತಿಯಲ್ಲಿರಬಹುದು.

ಪಳೆಯುಳಿಕೆ ಇಂಧನಗಳ ದಹನದಿಂದ ಉತ್ಪತ್ತಿಯಾಗುವ ಕಾರ್ಬನ್ ಡೈಆಕ್ಸೈಡ್ (CO2), ಕಾರ್ಬನ್ ಮಾನಾಕ್ಸೈಡ್ (CO), ಸಲ್ಫರ್ ಡೈಆಕ್ಸೈಡ್ (SO2) ನಂತಹ ಅನಿಲಗಳು ಅನಿಲ ಮಾಲಿನ್ಯಕಾರಕಗಳನ್ನು ಒಳಗೊಂಡಿವೆ. ಈ ಅನಿಲಗಳು ಪ್ರಕೃತಿಯಲ್ಲಿ ವಿಷಕಾರಿ ಮತ್ತು ಹೆಚ್ಚಿನ ಪ್ರಮಾಣದಲ್ಲಿ ವಾತಾವರಣದಲ್ಲಿ ಇರುವಾಗ ಉಸಿರಾಡಲು ಹಾನಿಕಾರಕವಾಗಿದೆ.

ಘನ ಮಾಲಿನ್ಯಕಾರಕಗಳಲ್ಲಿ ಕೈಗಾರಿಕಾ ತ್ಯಾಜ್ಯ ಮತ್ತು ಮಾನವ ವಸಾಹತುಗಳಿಂದ ತ್ಯಾಜ್ಯ ಸೇರಿದೆ. ಅವು ಪ್ಲಾಸ್ಟಿಕ್, ಲೋಹ, ಮರ, ಎಲೆಗಳು ಮುಂತಾದ ಎಲ್ಲಾ ರೀತಿಯ ಘನ ಸಂಯುಕ್ತಗಳನ್ನು ಒಳಗೊಂಡಿರುತ್ತವೆ. ಘನ ಮಾಲಿನ್ಯಕಾರಕಗಳು ಭೂಮಿ ಮತ್ತು ಮಣ್ಣಿನ ಮಾಲಿನ್ಯವನ್ನು ಮಾತ್ರವಲ್ಲದೆ ನಮ್ಮ ಜಲಮೂಲಗಳನ್ನು ತಲುಪಿ ಅವುಗಳನ್ನು ಮಾಲಿನ್ಯಗೊಳಿಸುತ್ತವೆ.

ಮತ್ತೊಂದೆಡೆ ದ್ರವ ಮಾಲಿನ್ಯಕಾರಕಗಳು ತೈಲ ಮತ್ತು ಇತರ ಪೆಟ್ರೋಲಿಯಂ ಉತ್ಪನ್ನಗಳು, ರಾಸಾಯನಿಕಗಳು, ಆಮ್ಲಗಳು ಇತ್ಯಾದಿಗಳನ್ನು ಒಳಗೊಂಡಿರುತ್ತವೆ. ದ್ರವ ಮಾಲಿನ್ಯಕಾರಕಗಳ ಮುಖ್ಯ ಮೂಲವೆಂದರೆ ಪೆಟ್ರೋಲಿಯಂ ಮತ್ತು ಇಂಧನ ಉತ್ಪಾದನಾ ಕೈಗಾರಿಕೆಗಳು.

ಪರಿಸರ ಮಾಲಿನ್ಯವು ಗಾಳಿ, ನೀರು ಮತ್ತು ಸಸ್ಯಗಳಂತಹ ಪ್ರಮುಖ ಸಂಪನ್ಮೂಲಗಳ ಮೇಲೆ ಮತ್ತು ಮಾನವನ ಆರೋಗ್ಯ ಮತ್ತು ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ವಾಯು ಮಾಲಿನ್ಯವು ಉಸಿರಾಟದ ಕಾಯಿಲೆಗಳನ್ನು ಉಂಟುಮಾಡುತ್ತದೆ ಆದರೆ ಜಲಮೂಲಗಳ ಮಾಲಿನ್ಯವು ನೀರಿನಿಂದ ಹರಡುವ ರೋಗಗಳಿಗೆ ಕಾರಣವಾಗುತ್ತದೆ. ಮಣ್ಣಿನ ಮಾಲಿನ್ಯವು ಆ ನಿರ್ದಿಷ್ಟ ಪ್ರದೇಶದ ಬೆಳೆ ಉತ್ಪಾದನೆಯ ಮೇಲೆ ಪರಿಣಾಮ ಬೀರುವ ಮಣ್ಣಿನ ಮಾಲಿನ್ಯವನ್ನು ಉಂಟುಮಾಡುತ್ತದೆ.

ಹೆಚ್ಚು ಪರಿಸರ ಸ್ನೇಹಿ ನೀತಿಗಳನ್ನು ಅಳವಡಿಸಿಕೊಂಡು ಮಾಲಿನ್ಯಕಾರಕಗಳ ಉತ್ಪಾದನೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಮೂಲಕ ಪರಿಸರ ಮಾಲಿನ್ಯವನ್ನು ನಿಯಂತ್ರಿಸುವ ತುರ್ತು ಅಗತ್ಯವಿದೆ. ಹೆಚ್ಚು ಪರಿಸರ ಸ್ನೇಹಿ ಇಂಧನ ಮೂಲಗಳ ಬಳಕೆ ಮತ್ತು ತ್ಯಾಜ್ಯವನ್ನು ಸರಿಯಾಗಿ ಸಂಗ್ರಹಿಸುವುದು ಮತ್ತು ವಿಲೇವಾರಿ ಮಾಡುವುದು ಪರಿಸರ ಮಾಲಿನ್ಯವನ್ನು ನಿಯಂತ್ರಿಸಲು ಅಳವಡಿಸಿಕೊಳ್ಳಬಹುದಾದ ಕೆಲವು ವಿಧಾನಗಳಾಗಿವೆ.

ಇದನ್ನೂ ಓದಿ: 

  • 6 ಪರಿಸರ ಸಂರಕ್ಷಣೆ ಪ್ರಬಂಧಗಳು (Parisara Samrakshane Essay in Kannada)
  • ವಿಶ್ವ ಪರಿಸರ ದಿನಾಚರಣೆ ಪ್ರಬಂಧ (Vishwa Parisara Dinacharane Prabandha in Kannada)

ಪರಿಸರ ಮಾಲಿನ್ಯ ಬಗ್ಗೆ ಪ್ರಬಂಧ 4 (Environmental Pollution Essay in Kannada)

ಅನಪೇಕ್ಷಿತ ವಿಷಕಾರಿ ವಸ್ತುವು ನಮ್ಮ ಶುದ್ಧ ಪರಿಸರವನ್ನು ಪ್ರವೇಶಿಸಿದಾಗ, ಅದನ್ನು ಮಾಲಿನ್ಯ ಎಂದು ಕರೆಯಲಾಗುತ್ತದೆ. ಪರಿಸರ ಮಾಲಿನ್ಯವು ಪರಿಸರ ಮತ್ತು ಅದರ ಸಂಪನ್ಮೂಲಗಳಿಗೆ ಗಂಭೀರ ಅಪಾಯವಾಗಿದೆ. ವಿಪರ್ಯಾಸವೆಂದರೆ ಪರಿಸರ ಮಾಲಿನ್ಯದ ಬಹುತೇಕ ಎಲ್ಲಾ ಕಾರಣಗಳು ಮಾನವ ಪ್ರೇರಿತ. 

ಮಕ್ಕಳು ಮತ್ತು ವಯಸ್ಕರು ಸೇರಿದಂತೆ ಪ್ರಪಂಚದಾದ್ಯಂತದ ಜನರಿಗೆ ಮಾಲಿನ್ಯವು ಗಂಭೀರವಾದ ಆರೋಗ್ಯ ಕಾಳಜಿಯಾಗಿದೆ. ಪ್ರಪಂಚದಾದ್ಯಂತ ಸುಮಾರು 10 ಮಿಲಿಯನ್ ಜನರು ಮಾಲಿನ್ಯ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಮತ್ತು ಇದು 5 ವರ್ಷಕ್ಕಿಂತ ಕಡಿಮೆ ವಯಸ್ಸಿನ 2 ಮಿಲಿಯನ್ ಮಕ್ಕಳ ಸಾವಿಗೆ ಕಾರಣವಾಗಿದೆ.

ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ನೀರಿನ ಮಾಲಿನ್ಯವು ಮುಖ್ಯವಾಗಿ ಕೈಗಾರಿಕಾ ತ್ಯಾಜ್ಯದಿಂದ ಉಂಟಾಗುತ್ತದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಸುಮಾರು 70% ಕೈಗಾರಿಕಾ ತ್ಯಾಜ್ಯವನ್ನು ನೀರಿನಲ್ಲಿ ಸುರಿಯಲಾಗುತ್ತದೆ. ಇದರಿಂದಾಗಿ ಸರೋವರಗಳು ಮತ್ತು ನದಿಗಳು ಯಾವುದೇ ಚಟುವಟಿಕೆಗೆ ಕಲುಷಿತವಾಗಿವೆ.

ಶುದ್ಧ ಕುಡಿಯುವ ನೀರಿನ ಮಾಲಿನ್ಯವು ಪ್ರಪಂಚದಾದ್ಯಂತ ಜೀವಹಾನಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಕನಿಷ್ಠ 250 ಮಿಲಿಯನ್ ನೀರಿನಿಂದ ಹರಡುವ ರೋಗಗಳು ವರದಿಯಾಗುತ್ತವೆ, ಇದು ತರುವಾಯ 2 ರಿಂದ 10 ಮಿಲಿಯನ್ ಸಾವುಗಳಿಗೆ ಕಾರಣವಾಗುತ್ತದೆ.

ಒಬ್ಬ ಸಾಮಾನ್ಯ ಮನುಷ್ಯ ದಿನಕ್ಕೆ ಸುಮಾರು 11,000 ಲೀಟರ್ ಗಾಳಿಯನ್ನು ಉಸಿರಾಡುತ್ತಾನೆ. ಆದ್ದರಿಂದ ಕಲುಷಿತ ಗಾಳಿಯನ್ನು ಉಸಿರಾಡುವುದರಿಂದ ತೀವ್ರವಾದ ಶ್ವಾಸಕೋಶದ ಕಾಯಿಲೆಗಳು ಉಂಟಾಗುತ್ತವೆ ಮತ್ತು ಕಳಪೆ ಗಾಳಿಯ ಗುಣಮಟ್ಟದ ಸ್ಥಳಗಳಲ್ಲಿ ವಾಸಿಸುವ ಜನರು ಇದಕ್ಕೆ ಹೆಚ್ಚು ಒಳಗಾಗುತ್ತಾರೆ.

ಎಲ್ಲಕ್ಕಿಂತ ಹೆಚ್ಚಾಗಿ ಮೋಟಾರು ವಾಹನಗಳು ವಾಯು ಮಾಲಿನ್ಯದ ಮುಖ್ಯ ಮೂಲವಾಗಿದೆ. ಸರಾಸರಿ ಕಾರು ಕನಿಷ್ಠ ಅರ್ಧ ಟನ್ ಇಂಗಾಲದ ಡೈಆಕ್ಸೈಡ್ ಅನ್ನು ಉತ್ಪಾದಿಸುತ್ತದೆ.

ಆದಾಗ್ಯೂ ಮಾಲಿನ್ಯವು ಪರಿಸರ ಮತ್ತು ಸಸ್ಯ ಮತ್ತು ಪ್ರಾಣಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ಆರೋಗ್ಯದ ಅಪಾಯಗಳಿಗೆ ಹೆಚ್ಚು ಒಳಗಾಗುವ ಮಕ್ಕಳು. ನಮ್ಮ ಮಕ್ಕಳ ಆರೋಗ್ಯ ಮತ್ತು ಭವಿಷ್ಯವನ್ನು ಕಾಪಾಡಲು ಮಾಲಿನ್ಯವನ್ನು ತಡೆಗಟ್ಟಲು ನಾವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಪರಿಸರ ಮಾಲಿನ್ಯ ಕುರಿತು ಪ್ರಬಂಧ 5 (Parisara Malinya Essay In Kannada Language)

ಪರಿಸರ ಮಾಲಿನ್ಯವು ಪರಿಸರಕ್ಕೆ ಅನಪೇಕ್ಷಿತ ಮಾಲಿನ್ಯಕಾರಕ ವಸ್ತುಗಳಿಂದಾಗುವ ಹಾನಿಯನ್ನು ಸೂಚಿಸುತ್ತದೆ. ಈ ವಸ್ತುಗಳು ಮುಖ್ಯವಾಗಿ ಸಾರಿಗೆ, ಕೈಗಾರಿಕೀಕರಣ, ಗಣಿಗಾರಿಕೆ ಮತ್ತು ನಗರೀಕರಣದಂತಹ ಮಾನವ ಚಟುವಟಿಕೆಗಳಿಂದ ಉತ್ಪತ್ತಿಯಾಗುತ್ತವೆ. ಜ್ವಾಲಾಮುಖಿ ಸ್ಫೋಟ, ಬಿರುಗಾಳಿ ಮುಂತಾದ ಪರಿಸರ ಮಾಲಿನ್ಯವನ್ನು ಉಂಟುಮಾಡುವ ಕೆಲವು ನೈಸರ್ಗಿಕ ಅಂಶಗಳಿವೆ. ಆದರೆ ಪರಿಸರದ ಮೇಲೆ ಅವುಗಳ ಪ್ರಭಾವವು ತಾತ್ಕಾಲಿಕ ಮತ್ತು ಮಾನವ ಪ್ರೇರಿತ ಮಾಲಿನ್ಯಕ್ಕೆ ಹೋಲಿಸಿದರೆ ಅತ್ಯಲ್ಪವಾಗಿದೆ.

ಮಾಲಿನ್ಯವು ಪರಿಸರಕ್ಕೆ ಗಂಭೀರ ಅಪಾಯವನ್ನುಂಟುಮಾಡುತ್ತದೆ ಮತ್ತು ಮಾನವರು, ಸಸ್ಯಗಳು ಮತ್ತು ಪ್ರಾಣಿಗಳ ಜೀವನ ಮತ್ತು ಆರೋಗ್ಯಕ್ಕೆ ಸಹ ಅಪಾಯವನ್ನುಂಟುಮಾಡುತ್ತದೆ. ಪರಿಸರವು ಸ್ವಚ್ಛವಾಗಿ ಮತ್ತು ಪರಿಶುದ್ಧವಾಗಿ ಉಳಿದಿದ್ದರೆ ಮಾತ್ರ ಯಾವುದೇ ಜೀವಂತ ಪ್ರಭೇದಗಳು ಬದುಕಬಲ್ಲವು. ಇಲ್ಲದಿದ್ದರೆ ಭೂಮಿಯ ಮೇಲಿನ ಜೀವನವು ನಿಜವಾಗಿಯೂ ಕಷ್ಟಕರವಾಗಿರುತ್ತದೆ ಮತ್ತು ಕಲ್ಪಿಸಿಕೊಳ್ಳುವುದು ಅಸಾಧ್ಯ.

ಮಾನವನ ಪ್ರಗತಿಯ ಅನ್ವೇಷಣೆಯು ಪರಿಸರಕ್ಕೆ ಮಾಡುತ್ತಿರುವ ಹಾನಿಯ ಬಗ್ಗೆ ಮಾತನಾಡುವಾಗ ಪರಿಸರ ಮಾಲಿನ್ಯ ಎಂಬ ಪದವನ್ನು ನಾವು ಆಗಾಗ್ಗೆ ಕೇಳುತ್ತೇವೆ ಮತ್ತು ಅದು ಮಾನವರು ಮತ್ತು ಇತರ ಜೀವಿಗಳ ಆರೋಗ್ಯದ ಮೇಲೆ ಅನೇಕ ರೀತಿಯ ಪರಿಣಾಮ ಬೀರುತ್ತದೆ.

ಮಾಲಿನ್ಯಕಾರಕಗಳು ಎಂದು ಕರೆಯಲ್ಪಡುವ ಅನಗತ್ಯ ಮತ್ತು ಹಾನಿಕಾರಕ ಪದಾರ್ಥಗಳ ಉತ್ಪತ್ತಿಯಿಂದಾಗಿ ನಮ್ಮ ನೈಸರ್ಗಿಕ ಪರಿಸರವು ತೊಂದರೆಗೊಳಗಾದಾಗ ಪರಿಸರದ ಮಾಲಿನ್ಯವು ಸಂಭವಿಸುತ್ತದೆ. ವಾಹನಗಳಲ್ಲಿ ಪಳೆಯುಳಿಕೆ ಇಂಧನಗಳ ಬಳಕೆ, ಕೈಗಾರಿಕಾ ತ್ಯಾಜ್ಯವನ್ನು ಸುರಿಯುವುದು, ನಗರ ವಸಾಹತುಗಳಿಗಾಗಿ ಮರಗಳು ಮತ್ತು ಕಾಡುಗಳನ್ನು ಕಡಿಯುವುದು ಮತ್ತು ಪ್ಲಾಸ್ಟಿಕ್‌ನ ಹೆಚ್ಚಿನ ಬಳಕೆಯಂತಹ ಮಾನವ ಚಟುವಟಿಕೆಗಳು ಪರಿಸರ ಮಾಲಿನ್ಯದ ಕೆಲವು ಪ್ರಮುಖ ಮಾನವ ಪ್ರೇರಿತ ಕಾರಣಗಳಾಗಿವೆ.

ಪರಿಸರ ಮಾಲಿನ್ಯವು ಜಾಗತಿಕ ತಾಪಮಾನ ಏರಿಕೆ, ಆಮ್ಲ ಮಳೆ, ಜಾತಿಗಳ ಸವಕಳಿ, ಪ್ರವಾಹ ಮತ್ತು ಕ್ಷಾಮಗಳಂತಹ ಹಲವಾರು ತೀವ್ರ ಪರಿಣಾಮಗಳಿಗೆ ಕಾರಣವಾಗುತ್ತದೆ. ಈ ಗ್ರಹದಲ್ಲಿ ಲಕ್ಷಾಂತರ ವರ್ಷಗಳ ಕಾಲ ವಾಸಿಸಲು ನಾವು ಬಯಸಿದರೆ ಪರಿಸರ ಮಾಲಿನ್ಯವನ್ನು ತಡೆಗಟ್ಟಲು ನಾವು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಕೆಲವು ಪ್ರಮುಖ ಮಾನವ ಚಟುವಟಿಕೆಗಳೆಂದರೆ ಕೈಗಾರಿಕೀಕರಣ, ಅರಣ್ಯನಾಶ, ನಗರೀಕರಣ, ಪರಮಾಣು ಸೋರಿಕೆಗಳು ಇತ್ಯಾದಿ. ಸಾಮಾನ್ಯವಾಗಿ ಉತ್ಪಾದನಾ ಕೈಗಾರಿಕೆಗಳನ್ನು ನೈಸರ್ಗಿಕ ನೀರಿನ ಮೂಲಗಳ ಬಳಿ ಸ್ಥಾಪಿಸಲಾಗುತ್ತದೆ ಏಕೆಂದರೆ ಹಲವಾರು ರೀತಿಯ ಕೈಗಾರಿಕಾ ಕೆಲಸಗಳಿಗೆ ನೀರು ಪ್ರಮುಖ ಸಂಪನ್ಮೂಲವಾಗಿದೆ.

ನೀರನ್ನು ಶೀತಕವಾಗಿ ಬಳಸಲಾಗುತ್ತದೆ ಮತ್ತು ಶುಚಿಗೊಳಿಸುವಿಕೆ, ತೊಳೆಯುವುದು ಇತ್ಯಾದಿ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಆದರೆ ಕೈಗಾರಿಕೆಗಳು ಉತ್ಪಾದಿಸುವ ತ್ಯಾಜ್ಯವನ್ನು ಜಲಮೂಲಗಳಿಗೆ ಸುರಿಯಲಾಗುತ್ತದೆ ಮತ್ತು ಅವುಗಳ ಮಾಲಿನ್ಯಕ್ಕೆ ಕಾರಣವಾಗುತ್ತದೆ.

ನೀರು ಅಮೂಲ್ಯವಾದ ನೈಸರ್ಗಿಕ ಸಂಪನ್ಮೂಲವಾಗಿದೆ ಮತ್ತು ಭೂಮಿಯ ಮೇಲ್ಮೈಯ ಸುಮಾರು 70% ನೀರಿನಿಂದ ಆವೃತವಾಗಿದೆ, ಅದರಲ್ಲಿ ಕೇವಲ 1% ಮಾತ್ರ ತಾಜಾ ನೀರು ಮತ್ತು ಬಳಕೆಗೆ ಸೂಕ್ತವಾಗಿದೆ. ಕೈಗಾರಿಕಾ ತ್ಯಾಜ್ಯವು 1% ನಷ್ಟು ಅಪರೂಪದ ತಾಜಾ ನೀರಿನ ಸಂಗ್ರಹವನ್ನು ಕಲುಷಿತಗೊಳಿಸುತ್ತದೆ, ಇದು ನಿರ್ಮಿಸಲು ನೂರಾರು ವರ್ಷಗಳನ್ನು ತೆಗೆದುಕೊಂಡಿದೆ.

ಆದ್ದರಿಂದ ಮಾನವ ಚಟುವಟಿಕೆಗಳಿಂದ ಉಂಟಾಗುವ ಪರಿಸರ ಮತ್ತು ನೈಸರ್ಗಿಕ ಸಂಪನ್ಮೂಲಗಳಿಗೆ ಯಾವುದೇ ಹಾನಿಯಾಗದಂತೆ ತಡೆಯುವುದು ಬಹಳ ಅವಶ್ಯಕ. ಪರಿಸರ ಮಾಲಿನ್ಯವು ಜಾಗತಿಕ  ಅಪಾಯವಾಗಿದ್ದು ಹೊಸ ಕಾನೂನುಗಳನ್ನು ಮಾಡುವ ಮೂಲಕ ಮತ್ತು ಸಂಪೂರ್ಣ ಶ್ರದ್ಧೆಯಿಂದ ಅವುಗಳನ್ನು ಅನುಷ್ಠಾನಗೊಳಿಸುವ ಮೂಲಕ ಅದನ್ನು ತಡೆಯಬೇಕು.

ಪರಿಸರ ಮಾಲಿನ್ಯ ತಡೆಗಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ

ಪರಿಸರ ಮಾಲಿನ್ಯ ತಡೆಗಟ್ಟುವಲ್ಲಿ ವಿದ್ಯಾರ್ಥಿಗಳು ಮಾಡಬಹುದಾದ ಮೊದಲ ಕೆಲಸವೆಂದರೆ ಮಾಲಿನ್ಯದ ವಿರುದ್ಧ ವೈಯಕ್ತಿಕ ಕ್ರಮವನ್ನು ತೆಗೆದುಕೊಳ್ಳುವುದು. ವಿದ್ಯಾರ್ಥಿಗಳು ತಮ್ಮದೇ ಆದ ಬಳಕೆಯ ಮಾದರಿಗಳನ್ನು ಬದಲಾಯಿಸಬಹುದು. ಅವರು ಹೆಚ್ಚು ಮರುಬಳಕೆ ಮಾಡಬಹುದು ಮತ್ತು ಕಡಿಮೆ ವ್ಯರ್ಥ ಮಾಡಬಹುದು. ಅವರು ನೈತಿಕ ತಯಾರಕರಿಂದ ಸಮರ್ಥನೀಯ ಉತ್ಪನ್ನಗಳನ್ನು ಆಯ್ಕೆ ಮಾಡಬಹುದು ಮತ್ತು ಅವರು ಹೆಚ್ಚು ಎಚ್ಚರಿಕೆಯಿಂದ ಆಹಾರ ತ್ಯಾಜ್ಯವನ್ನು ತಪ್ಪಿಸಬಹುದು. ಈ ಎಲ್ಲಾ ಹಂತಗಳು ಹೆಚ್ಚು ಪರಿಸರ ಸ್ನೇಹಿ ಜೀವನಶೈಲಿಯನ್ನು ರಚಿಸಲು ಸಹಾಯ ಮಾಡಲು ಉತ್ತಮ ಅಡಿಪಾಯಗಳಾಗಿವೆ.

ಇದನ್ನು ಮೀರಿ ವಿದ್ಯಾರ್ಥಿಗಳು ಕುಟುಂಬ ಮತ್ತು ಸ್ನೇಹಿತರನ್ನು ಅದೇ ರೀತಿ ಮಾಡಲು ಪ್ರೋತ್ಸಾಹಿಸಲು ಒಟ್ಟಾಗಿ ಕೆಲಸ ಮಾಡಬಹುದು ಮತ್ತು ಅವರು ತಮ್ಮ ಸಮುದಾಯಗಳಲ್ಲಿ ಉತ್ತಮ ಮರುಬಳಕೆ ಕಾರ್ಯಕ್ರಮಗಳಿಗಾಗಿ ಮತ್ತು ವ್ಯಾಪಾರ ಮಟ್ಟದಲ್ಲಿ ಮತ್ತು ಸರ್ಕಾರಿ ಮಟ್ಟದಲ್ಲಿ ಸುಸ್ಥಿರ ಅಭ್ಯಾಸಗಳಿಗಾಗಿ ಸಲಹೆ ನೀಡಬಹುದು.

ಮಾಲಿನ್ಯದ ಪಾತ್ರ ಮತ್ತು ಪರಿಸರ ಮಾಲಿನ್ಯಕಾರಕಗಳನ್ನು ಕಡಿಮೆ ಮಾಡುವ ಹಲವು ಮಾರ್ಗಗಳ ಬಗ್ಗೆ ವಿದ್ಯಾರ್ಥಿಗಳು ಶಿಕ್ಷಣ ಪಡೆದಾಗ ಅವರು ಆ ಜ್ಞಾನವನ್ನು ತಮ್ಮೊಂದಿಗೆ ಭವಿಷ್ಯದಲ್ಲಿ ಅಳವಡಿಸಿಕೊಳ್ಳುತ್ತಾರೆ. ಅವರು ನಿಜವಾದ ಬದಲಾವಣೆಯನ್ನು ಪರಿಣಾಮ ಬೀರುವ ಸ್ಥಾನದಲ್ಲಿರುತ್ತಾರೆ. ನಮ್ಮ ಯೌವನದಲ್ಲಿ ನಾವು ಅಳವಡಿಸಿಕೊಳ್ಳುವ ವಿಚಾರಗಳು ದಶಕಗಳ ತಡವಾಗಿ ನಮ್ಮ ಉತ್ತಮ ಸಮಾಜ ನಿರ್ಮಿಸುವಲ್ಲಿ ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸಿವೆ. 

ಮಾಲಿನ್ಯದ ಅಪಾಯಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಸ್ವಚ್ಛ ಪರಿಸರದ ಅಗತ್ಯತೆಯ ಬಗ್ಗೆ ಬಲವಾಗಿ ಅರಿವು ಮೂಡಿಸಿ ವಿದ್ಯಾರ್ಥಿಗಳ ಸಮೂಹವನ್ನು ನಾವು ಅಭಿವೃದ್ಧಿಪಡಿಸಿದಾಗ, ಅದು ಅವರು ವಯಸ್ಸಿಗೆ ಬಂದಾಗ ಕ್ರಮ ಮತ್ತು ಬದಲಾವಣೆಯನ್ನು ಬಯಸಲು ಇಚ್ಛಿಸುತ್ತಾರೆ.

Related Posts

Taj Mahal Information in Kannada

ತಾಜ್ ಮಹಲ್ ಬಗ್ಗೆ ಸಂಪೂರ್ಣ ಮಾಹಿತಿ | Taj Mahal Information in Kannada

Kadu Pranigalu Essay in Kannada ಕಾಡು ಪ್ರಾಣಿಗಳ ಬಗ್ಗೆ ಪ್ರಬಂಧ

Kadu Pranigalu Essay in Kannada (ಕಾಡು ಪ್ರಾಣಿಗಳ ಬಗ್ಗೆ ಪ್ರಬಂಧ)

Shankaracharya Information in Kannada

Shankaracharya Information in Kannada | ಶಂಕರಾಚಾರ್ಯರ ಜೀವನ ಚರಿತ್ರೆ

KannadaStudy No1 Kannada Education Website

  • Information
  • ಜೀವನ ಚರಿತ್ರೆ

ಪರಿಸರ ಮಾಲಿನ್ಯದ ಬಗ್ಗೆ ಪ್ರಬಂಧ | Environmental Pollution Essay in Kannada

ಪರಿಸರ ಮಾಲಿನ್ಯದ ಬಗ್ಗೆ ಪ್ರಬಂಧ Environmental Pollution Essay parisara malinya prabandha in kannada

ಪರಿಸರ ಮಾಲಿನ್ಯ ಬಗ್ಗೆ ಪ್ರಬಂಧ

Environmental Pollution Essay in Kannada

ಈ ಲೇಖನಿಯಲ್ಲಿ ಪರಿಸರ ಮಾಲಿನ್ಯದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ತಿಳಿಸಲಾಗಿದೆ.

ಪರಿಸರ ಮಾಲಿನ್ಯವು ಪರಿಸರಕ್ಕೆ ಹಾನಿಕಾರಕ ಮಾಲಿನ್ಯಕಾರಕಗಳ ಪರಿಚಯವನ್ನು ಸೂಚಿಸುತ್ತದೆ. ಈ ಮಾಲಿನ್ಯಕಾರಕಗಳು ಪರಿಸರವನ್ನು ಕಲುಷಿತಗೊಳಿಸುತ್ತವೆ. ಇದು ನೈಸರ್ಗಿಕ ಪ್ರಪಂಚದ ಮೇಲೆ ಮತ್ತು ಜೀವಿಗಳ ಚಟುವಟಿಕೆಗಳ ಮೇಲೆ ಅಪಾಯಕಾರಿ ಪರಿಣಾಮವನ್ನು ಬೀರುತ್ತದೆ. ಪರಿಸರ ಮಾಲಿನ್ಯವು ಪ್ರಮುಖ ಜಾಗತಿಕ ಸಮಸ್ಯೆಗಳಲ್ಲಿ ಒಂದಾಗಿದೆ. 

ಕೈಗಾರಿಕಾ ಪ್ರಕ್ರಿಯೆಗಳು ಸೇರಿದಂತೆ ಎಲ್ಲಾ ರೀತಿಯ ಮಾನವ ಚಟುವಟಿಕೆಗಳಿಂದ ಬಿಡುಗಡೆಯಾದ ಮಾಲಿನ್ಯಕಾರಕಗಳು ಪ್ರಕೃತಿಯ ಸೂಕ್ಷ್ಮ ಸಮತೋಲನದ ಮೇಲೆ ವಿನಾಶಕಾರಿ ಪರಿಣಾಮಗಳನ್ನು ಬೀರಿವೆ. ಪರಿಸರ ಮಾಲಿನ್ಯದ ಸಾಮಾನ್ಯ ರೂಪಗಳೆಂದರೆ ವಾಯು ಮಾಲಿನ್ಯ, ಜಲ ಮಾಲಿನ್ಯ ಮತ್ತು ಮಣ್ಣಿನ ಮಾಲಿನ್ಯ. ಪರಿಸರ ಮಾಲಿನ್ಯವನ್ನು ಈಗ ಮಾನವೀಯತೆ ಎದುರಿಸುತ್ತಿರುವ ಅತ್ಯಂತ ಒತ್ತುವ ಸಮಸ್ಯೆಯಾಗಿ ಪರಿಹರಿಸಬೇಕಾಗಿದೆ ಮತ್ತು ತಡವಾಗುವ ಮೊದಲು ಪರಿಹಾರಗಳನ್ನು ಕಾರ್ಯಗತಗೊಳಿಸಬೇಕಾಗಿದೆ.

ವಿಷಯ ವಿವರಣೆ

ಪರಿಸರವು ಸ್ವಚ್ಛವಾಗಿ ಮತ್ತು ಶುದ್ಧವಾಗಿದ್ದರೆ ಮಾತ್ರ ಯಾವುದೇ ಜೀವಿ ಜೀವಂತವಾಗಿರಲು ಸಾಧ್ಯ. ಪರಿಸರವು ಸ್ವಚ್ಛ ಮತ್ತು ಶುದ್ಧವಾಗಿಲ್ಲದಿದ್ದರೆ, ಭೂಮಿಯ ಮೇಲಿನ ಜೀವನವನ್ನು ಕಲ್ಪಿಸಿಕೊಳ್ಳುವುದು ತುಂಬಾ ಕಷ್ಟ. ಪರಿಸರ ಮಾಲಿನ್ಯವನ್ನು ಪರಿಸರಕ್ಕೆ ಬಾಹ್ಯ ಮಾಲಿನ್ಯಕಾರಕಗಳ ಪರಿಚಯ ಎಂದು ವಿವರಿಸಲಾಗಿದೆ. ನಮ್ಮ ನೈಸರ್ಗಿಕ ಪರಿಸರವು ಗಾಳಿ, ಕಾಡುಗಳು, ನದಿಗಳು, ತೊರೆಗಳು, ಭೂಮಿ, ಮಣ್ಣು, ಸಸ್ಯವರ್ಗ ಇತ್ಯಾದಿಗಳನ್ನು ಒಳಗೊಂಡಿದೆ. ಮಾನವ ಚಟುವಟಿಕೆಗಳಿಂದಾಗಿ ಅನಗತ್ಯವಾದ ಏನಾದರೂ ಈ ಪ್ರಾಚೀನ ಪರಿಸರವನ್ನು ಪ್ರವೇಶಿಸಿದರೆ, ಈ ವಿದ್ಯಮಾನವನ್ನು ಪರಿಸರ ಮಾಲಿನ್ಯ ಎಂದು ಕರೆಯಲಾಗುತ್ತದೆ.

ಪರಿಸರ ಮಾಲಿನ್ಯವು ಹಾನಿಕಾರಕ ಅನಿಲಗಳು, ರಾಸಾಯನಿಕಗಳು ಮತ್ತು ಕಣಗಳು ಸೇರಿದಂತೆ ಮಾಲಿನ್ಯಕಾರಕಗಳ ಹೊರಸೂಸುವಿಕೆಯ ಮೂಲಕ ಪರಿಸರದ ಮಾಲಿನ್ಯವಾಗಿದೆ. ಇದು ಪಳೆಯುಳಿಕೆ ಇಂಧನಗಳ ಸುಡುವಿಕೆ, ಅರಣ್ಯನಾಶ ಮತ್ತು ಕೈಗಾರಿಕಾ ಮಾಲಿನ್ಯದಂತಹ ಮಾನವ ಚಟುವಟಿಕೆಗಳಿಂದ ಉಂಟಾಗುತ್ತದೆ. ಈ ಚಟುವಟಿಕೆಗಳು ಜಾಗತಿಕ ತಾಪಮಾನ ಏರಿಕೆ, ಆಮ್ಲ ಮಳೆ ಮತ್ತು ನೀರು ಮತ್ತು ವಾಯು ಮಾಲಿನ್ಯಕ್ಕೆ ಕಾರಣವಾಗಿವೆ, ಇದು ಜಾಗತಿಕ ಪರಿಸರ ಅವನತಿಗೆ ಕಾರಣವಾಗುತ್ತದೆ.

ಪರಿಸರ ಮಾಲಿನ್ಯವು ವಿವಿಧ ಕಾರಣಗಳನ್ನು ಹೊಂದಿದೆ. ವಿದ್ಯುತ್ ಸ್ಥಾವರಗಳು, ಕಾರ್ಖಾನೆಗಳು ಮತ್ತು ವಾಹನಗಳಿಂದ ಕಲ್ಲಿದ್ದಲು, ತೈಲ ಮತ್ತು ಅನಿಲದಂತಹ ಪಳೆಯುಳಿಕೆ ಇಂಧನಗಳನ್ನು ಸುಡುವುದು ಅತ್ಯಂತ ಪ್ರಮುಖವಾದದ್ದು. ಇದು ದೊಡ್ಡ ಪ್ರಮಾಣದಲ್ಲಿ ಇಂಗಾಲದ ಡೈಆಕ್ಸೈಡ್ ಅನ್ನು ಉತ್ಪಾದಿಸುತ್ತದೆ, ಇದು ಜಾಗತಿಕ ಹವಾಮಾನ ಬದಲಾವಣೆಗೆ ಪ್ರಮುಖ ಕೊಡುಗೆಯಾಗಿದೆ. ಪರಿಸರ ಮಾಲಿನ್ಯದ ಇತರ ಮೂಲಗಳು ಕೃಷಿ ಪದ್ಧತಿಗಳಾದ ಅತಿಯಾದ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆ ಮತ್ತು ಕೈಗಾರಿಕಾ ಪ್ರಕ್ರಿಯೆಗಳಾದ ಗಣಿಗಾರಿಕೆ, ಉತ್ಪಾದನೆ ಮತ್ತು ತ್ಯಾಜ್ಯ ವಿಲೇವಾರಿ ಸೇರಿವೆ.

ವಾಯು ಮಾಲಿನ್ಯ

ಉದ್ಯಮದಿಂದ ಹೊಗೆ ಮತ್ತು ಅಪಾಯಕಾರಿ ಅನಿಲಗಳು, ಸಿಎಫ್‌ಸಿಗಳು ಮತ್ತು ಕಾರುಗಳಿಂದ ಉತ್ಪತ್ತಿಯಾಗುವ ಆಕ್ಸೈಡ್‌ಗಳು, ಘನ ತ್ಯಾಜ್ಯಗಳ ಸುಡುವಿಕೆ ಇತ್ಯಾದಿಗಳಂತಹ ಅಪಾಯಕಾರಿ ಅಥವಾ ಅತಿಯಾದ ಪ್ರಮಾಣದ ಮಾಲಿನ್ಯಕಾರಕಗಳನ್ನು ಪರಿಸರಕ್ಕೆ ಬಿಡುಗಡೆ ಮಾಡಿದಾಗ ವಾಯು ಮಾಲಿನ್ಯ ಸಂಭವಿಸುತ್ತದೆ. ವಾಯು ಮಾಲಿನ್ಯದ ಒಂದು ಉತ್ತಮ ಮತ್ತು ವಾಸ್ತವಿಕ ಉದಾಹರಣೆಯೆಂದರೆ ದೀಪಾವಳಿಯ ನಂತರ ಪಟಾಕಿಗಳಿಂದ ಉಂಟಾಗುವ ಮಾಲಿನ್ಯ. ವಾಯು ಮಾಲಿನ್ಯದ ಇನ್ನೊಂದು ಉದಾಹರಣೆಯೆಂದರೆ ಚಲಿಸುವ ಕಾರುಗಳಿಂದ ಉಂಟಾಗುವ ಹೊಗೆ.

ಶಬ್ದ ಮಾಲಿನ್ಯ

ಪಟಾಕಿಗಳನ್ನು ಬೆಳಗಿಸುವುದು, ಕೈಗಾರಿಕೆಗಳನ್ನು ನಡೆಸುವುದು ಮತ್ತು ಧ್ವನಿವರ್ಧಕಗಳಲ್ಲಿ ಸಂಗೀತವನ್ನು ನುಡಿಸುವುದು-ವಿಶೇಷವಾಗಿ ಹಬ್ಬ ಹರಿದಿನಗಳಲ್ಲಿ-ಇವೆಲ್ಲವೂ ಶಬ್ದ ಮಾಲಿನ್ಯಕ್ಕೆ ಕೊಡುಗೆ ನೀಡುತ್ತವೆ. ಇದನ್ನು ನಿಯಂತ್ರಿಸದಿದ್ದರೆ, ಮೆದುಳಿನ ಕಾರ್ಯಚಟುವಟಿಕೆಗಳ ಮೇಲೆ ಇದು ಪರಿಣಾಮ ಬೀರಬಹುದು. ರಸ್ತೆಯಲ್ಲಿ ವಾಹನಗಳ ಓಡಾಟ ಹೆಚ್ಚಿರುವುದರಿಂದ ಶಬ್ದ ಮಾಲಿನ್ಯವೂ ಹೆಚ್ಚಾಗುತ್ತಿದೆ. ಇದು ನಗರಗಳಲ್ಲಿ ಅಥವಾ ಹೆದ್ದಾರಿಗಳಿಗೆ ಸಮೀಪದಲ್ಲಿ ವಾಸಿಸುವ ಜನರಿಗೆ ಸಂಬಂಧಿಸಿದೆ ಏಕೆಂದರೆ ಇದು ಆತಂಕದಂತಹ ಒತ್ತಡ-ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಜಲಮಾಲಿನ್ಯವು ಪ್ರಸ್ತುತ ಮಾನವರಿಗೆ ಗಮನಾರ್ಹ ಸಮಸ್ಯೆಯಾಗಿದೆ. ಮಾಲಿನ್ಯಕಾರಕಗಳನ್ನು ನೇರವಾಗಿ ಕಾಲುವೆಗಳು, ನದಿಗಳು ಮತ್ತು ಸಮುದ್ರಗಳಂತಹ ನೀರಿನ ದೇಹಗಳಿಗೆ ಸುರಿಯಲಾಗುತ್ತದೆ, ಇದರಲ್ಲಿ ಒಳಚರಂಡಿ ತ್ಯಾಜ್ಯ, ಕೀಟನಾಶಕಗಳು, ಮನೆ ಮತ್ತು ಕೃಷಿ ಕಸ, ಕೈಗಾರಿಕಾ ಅಥವಾ ಕಾರ್ಖಾನೆಯ ತ್ಯಾಜ್ಯ ಮತ್ತು ಇತರ ತ್ಯಾಜ್ಯಗಳು ಸೇರಿವೆ. ಪರಿಣಾಮವಾಗಿ, ಸಮುದ್ರ ಜೀವಿಗಳ ಆವಾಸಸ್ಥಾನವು ನಾಶವಾಯಿತು ಮತ್ತು ಜಲಮೂಲಗಳಲ್ಲಿ ಕರಗಿದ ಆಮ್ಲಜನಕದ ಪ್ರಮಾಣವು ಕಡಿಮೆಯಾಗಲು ಪ್ರಾರಂಭಿಸಿತು. ಕುಡಿಯುವ ನೀರಿನ ಲಭ್ಯತೆಯು ನೀರಿನ ಮಾಲಿನ್ಯದಿಂದ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಜನರು ಕಲುಷಿತ ನೀರನ್ನು ಸೇವಿಸುವಂತೆ ಒತ್ತಾಯಿಸಲಾಗುತ್ತದೆ, ಇದು ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು.

ಬಳಕೆ, ಭೂದೃಶ್ಯ ಮತ್ತು ಜೀವ ರೂಪಗಳನ್ನು ಬೆಂಬಲಿಸುವ ಸಾಮರ್ಥ್ಯದ ವಿಷಯದಲ್ಲಿ ಭೂಮಿಯ ಮೇಲ್ಮೈಗಳ ಗುಣಮಟ್ಟವು ರಾಜಿ ಅಥವಾ ನಾಶವಾದಾಗ, ಇದನ್ನು ಭೂ ಮಾಲಿನ್ಯ ಎಂದು ಕರೆಯಲಾಗುತ್ತದೆ. ಇದು ಆಗಾಗ್ಗೆ ಮಾನವ ಚಟುವಟಿಕೆಯಿಂದ ಮತ್ತು ನೇರವಾಗಿ ಮತ್ತು ಪರೋಕ್ಷವಾಗಿ ಭೂ ಸಂಪನ್ಮೂಲಗಳ ದುರುಪಯೋಗದಿಂದ ಉಂಟಾಗುತ್ತದೆ.

ತಡೆಗಟ್ಟುವ ಕ್ರಮಗಳು

  • ಪರಿಸರ ಮಾಲಿನ್ಯವನ್ನು ತಡೆಗಟ್ಟಲು, ನಾವು ಮಾಲಿನ್ಯಕಾರಕಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡಬೇಕು. ಸೌರ, ಗಾಳಿ ಮತ್ತು ಜಲವಿದ್ಯುತ್ ಶಕ್ತಿಯಂತಹ ನವೀಕರಿಸಬಹುದಾದ ಇಂಧನ ಮೂಲಗಳಿಗೆ ಬದಲಾಯಿಸುವ ಮೂಲಕ ನಾವು ಇದನ್ನು ಮಾಡಬಹುದು. ನಾವು ಪಳೆಯುಳಿಕೆ ಇಂಧನಗಳ ಮೇಲಿನ ನಮ್ಮ ಅವಲಂಬನೆಯನ್ನು ಕಡಿಮೆ ಮಾಡಬೇಕು ಮತ್ತು ಹೆಚ್ಚು ಪರಿಣಾಮಕಾರಿ ಸಾರಿಗೆ ವಿಧಾನಗಳನ್ನು ಬಳಸಬೇಕು. 
  • ನಾವು ಹಾನಿಕಾರಕ ಕೈಗಾರಿಕಾ ರಾಸಾಯನಿಕಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡಬೇಕು ಮತ್ತು ಸುಸ್ಥಿರ ಕೃಷಿಯನ್ನು ಅಭ್ಯಾಸ ಮಾಡಬೇಕು. ಹೆಚ್ಚುವರಿಯಾಗಿ, ನಾವು ಪರಿಸರ ಮಾಲಿನ್ಯ ಮತ್ತು ಅದರ ಪರಿಣಾಮಗಳ ಬಗ್ಗೆ ಸಾರ್ವಜನಿಕ ಜಾಗೃತಿಯನ್ನು ಹೆಚ್ಚಿಸಬೇಕು ಮತ್ತು ಪರಿಸರ ಸ್ನೇಹಿ ಜೀವನಶೈಲಿಯನ್ನು ಉತ್ತೇಜಿಸಬೇಕು.
  • ಪರಿಸರ ಮಾಲಿನ್ಯದ ಕಾರಣಗಳು ಮತ್ತು ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವ ಮೂಲಕ, ಅದನ್ನು ತಡೆಗಟ್ಟಲು ಮತ್ತು ಎಲ್ಲರಿಗೂ ಸ್ವಚ್ಛವಾದ, ಆರೋಗ್ಯಕರ ವಾತಾವರಣವನ್ನು ಖಚಿತಪಡಿಸಿಕೊಳ್ಳಲು ನಾವು ಕೆಲಸ ಮಾಡಬಹುದು. ಈ ನಿಟ್ಟಿನಲ್ಲಿ ಶಿಕ್ಷಣವು ಅತ್ಯಗತ್ಯವಾಗಿದೆ, ಏಕೆಂದರೆ ಇದು ಹೆಚ್ಚು ಜಾಗೃತ ಮತ್ತು ತಿಳುವಳಿಕೆಯುಳ್ಳ ನಾಗರಿಕರಾಗಲು ನಮಗೆ ಸಹಾಯ ಮಾಡುತ್ತದೆ. ಪರಿಸರವನ್ನು ರಕ್ಷಿಸುವ ಮತ್ತು ಸಂರಕ್ಷಿಸುವ ಮಹತ್ವವನ್ನು ಅರ್ಥಮಾಡಿಕೊಳ್ಳಲು ಮತ್ತು ನಮ್ಮನ್ನು ಹೆಚ್ಚು ಜವಾಬ್ದಾರಿಯುತ ನಾಗರಿಕರನ್ನಾಗಿ ಮಾಡಲು ಇದು ನಮಗೆ ಸಹಾಯ ಮಾಡುತ್ತದೆ.

ನಾವು ನಮ್ಮ ಚಿಕ್ಕ ಮನೆಯಲ್ಲಿ ವಾಸಿಸುತ್ತೇವೆ ಮತ್ತು ನಾವು ಅದನ್ನು ಪ್ರತಿದಿನ, ಪ್ರತಿ ಸಂದರ್ಭದಲ್ಲಿ ಸ್ವಚ್ಛಗೊಳಿಸುತ್ತೇವೆ. ಆದರೆ “ನಮ್ಮ ಪರಿಸರ” ಎಂಬ ಲೆಕ್ಕಿಸಲಾಗದ ಜೀವಿಗಳ ಜೀವನವನ್ನು ಬೆಂಬಲಿಸುವ ನಮ್ಮ ಮುಖ್ಯ ಮನೆಯ ಬಗ್ಗೆ ನಾವು ಮರೆತುಬಿಡುತ್ತೇವೆ. ಪರಿಸರ ಕಲುಷಿತವಾದರೆ ಈ ಮಾನವ ನಿರ್ಮಿತ ಮನೆಗಳಲ್ಲಿ ನಾವು ನೆಮ್ಮದಿಯಿಂದ ಬದುಕುವುದು ಹೇಗೆ? ಈ ಭೂಮಿಯಲ್ಲಿ ಆರೋಗ್ಯಕರ ಜೀವನ ನಡೆಸಲು ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. 

ಭಾರತದಲ್ಲಿ ಪರಿಸರ ಮಾಲಿನ್ಯಕ್ಕೆ ಪ್ರಮುಖ ಕಾರಣವೇನು?

ಅಧಿಕ ಜನಸಂಖ್ಯೆ, ಆಧುನೀಕರಣ, ಅರಣ್ಯನಾಶ, ಕೈಗಾರಿಕೀಕರಣ ಇತ್ಯಾದಿಗಳು ಭಾರತದಲ್ಲಿ ಪರಿಸರ ಮಾಲಿನ್ಯಕ್ಕೆ ಕೆಲವು ಪ್ರಮುಖ ಕಾರಣಗಳಾಗಿವೆ.

ಗಂಗಾ ನದಿಯ ಮುಖಜ ಭೂಮಿಯನ್ನು ಏನೆಂದು ಕರೆಯುತ್ತಾರೆ?

ಇತರೆ ವಿಷಯಗಳು :

ಹವಾಮಾನದ ಬಗ್ಗೆ ಪ್ರಬಂಧ

ವಿಶ್ವ ಗುಬ್ಬಚ್ಚಿ ದಿನದ ಬಗ್ಗೆ ಮಾಹಿತಿ

' src=

kannadastudy

Leave a reply cancel reply.

Your email address will not be published. Required fields are marked *

Save my name, email, and website in this browser for the next time I comment.

Jagathu Kannada News

ಪರಿಸರ ಮಾಲಿನ್ಯ ಪ್ರಬಂಧ | Essay On Environment Pollution in Kannada

'  data-src=

ಪರಿಸರ ಮಾಲಿನ್ಯ ಪ್ರಬಂಧ

ನಮಸ್ತೆ ಗೆಳೆಯರೆ, ನಾವಿಂದು ಪರಿಸರಮಾಲಿನ್ಯದ ಬಗ್ಗೆ ವಿವರಿಸುತ್ತಿದ್ದೆವೆ ಇದು ಬೇರೆಯಲ್ಲಿಯೋ ಇರುವುದಲ್ಲ ಇದು ನಮ್ಮ ನಿಮ್ಮ ಸುತ್ತಮುತ್ತಲಿನ ಪರಿಸರವೇ ಆಗಿದೆ ಇದನ್ನು ಹಾಳು ಮಾಡುವವರು ನಾವೇ ಮತ್ತೆ ಅದರ ಬಗ್ಗೆ ಮಾಹಿತಿ ನೀಡುವವರು ನಾವೇ ಇದಕ್ಕೆಲ್ಲ ಮುಖ್ಯ ಕಾರಣ ಮನುಷ್ಯನ ದುರಾಸೆ, ನಾವಿಂದು ಈ ಪ್ರಬಂಧದಲ್ಲಿ ಪರಿಸರ ಎಂದರೇನು, ಆ ಪರಿಸರ ಮಾಲಿನ್ಯದ ವಿಧಗಳು ಯಾವುವು, ಅದನ್ನು ಹೇಗೆ ಮಾಲಿನ್ಯ ಮಾಡುತ್ತಿದ್ದಾರೆ ಮತ್ತು ಹೇಗೆ ನಾವು ಅದನ್ನು ಸಂರಕ್ಷಿಸ ಬೇಕು ಎನ್ನುವ ಬಗ್ಗೆ ತಿಳಿಯೋಣ.

Essay On Environment Pollution in Kannada

ಮನುಷ್ಯನ ಆಸೆಗಳಿಗೆ ಮಿತಿಯೇ ಇಲ್ಲ. ಹೌದು ಮನುಷ್ಯ ಇನ್ನು ಮತ್ತಷ್ಟು ಎಂದು ಎಲ್ಲಾವನ್ನು ತನ್ನ ಮುತ್ತಿಗೆಗೆ ಹಾಕಿಕೊಳ್ಳಲು ನೋಡುತ್ತಾನೆ ಇದರಿಂದ ನಮ್ಮ ಸುತ್ತಮುತ್ತಲಿನ ಎಲ್ಲಾ ನೈಸರ್ಗಿಕ ಸಂಪತ್ತುಗಳು ನಾಶವಾಗುವುದು ಕಂಡಿತ. ಮನುಷ್ಯ ತನ್ನ ವೈಭವ ಪೂರಿತ ಜೀವನದ ಬಯಕೆ, ಆಸ್ತಿ, ಮನೆಗಳ ಆಸೆಯಿಂದ ಇರುವ ಎಲ್ಲಾ ಪರಿಸರವನ್ನು ತನ್ನ ಇಷ್ಟದಂತೆ ಕಡಿದು ನಾಶಮಾಡುತ್ತಿದ್ದಾನೆ. ಇದರಿಂದ ಮುಂದಿನ ಪೀಳಿಗೆ ಕೇವಲ ಚಿತ್ರ ಪಟಗಳಲ್ಲಿ ಮರ-ಗಿಡಗಳನ್ನು ನೋಡುವ ಪರಿಸ್ಥಿತಿ ಬರುವುದು ಕಂಡಿತ. ಎಲ್ಲಿಯೋ ಕೆಲ ಪರಿಸರ ಪ್ರೇಮಿಗಳು, ವಿದ್ಯಾವಂತರು, ಸರ್ಕಾರಗಳು ಕಾಲದಿಂದ ಕಾಲಕ್ಕೆ ಸರಿಯಾದ ಕಾನೂನುಗಗಳನ್ನು ತರುವ ಮೂಲಕ ಈಗ ಇರುವ ಕೆಲ ಮರ-ಗಿಡಗಳದರು ಉಳಿದುಕೊಂಡಿದೆ.

ಪರಿಸರ ಮಾಲಿನ್ಯ ಎಂದರೇನು?

ನಮ್ಮ ಸತ್ತ- ಮುತ್ತಲಿನ ಗಿಡ-ಮರ, ಪ್ರಾಣಿ-ಪಕ್ಷಿಗಳನ್ನು ನಮ್ಮ ಸ್ವರ್ಥಕ್ಕಾಗಿ ಮಲೀನ ಮಾಡುವುದನ್ನೆ ನಾವು ಪರಿಸರ ಮಾಲಿನ್ಯ ಎಂದು ಕರೆಯುತ್ತೇವೆ.

ಪರಿಸರ ಮಾಲಿನ್ಯದ ವಿಧಗಳು:

  • ವಾಯು ಮಾಲಿನ್ಯ
  • ಶಬ್ಧ ಮಾಲಿನ್ಯ

1. ವಾಯು ಮಾಲಿನ್ಯ:

ವಾಯು ಎಂದರೆ ಗಾಳಿ. ಹಾಗೇ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿರುವ ಗಾಳಿಯನ್ನು ವಿಷ ಅನಿಲಗಳನ್ನು ಬಿಡುವ ಮೂಲಕ ವಾತಾವರಣದ ಶುದ್ದಗಾಳಿಯನ್ನು ನಾಶ ಮಾಡುವುದನ್ನೆ ವಾಯು ಮಾಲಿನ್ಯ ಎನ್ನುವರು.

ವಾಯು ಮಾಲಿನ್ಯಕ್ಕೆ ಕಾರಣಗಳು:

  • ನೈಸರ್ಗಿಕ ಜ್ವಾಲಾಮುಖಿಗಳು ಮತ್ತು ಕಾಡ್ಗಿಚ್ಚುಗಳು.
  • ಮನುಷ್ಯ ನಿರ್ಮಿತ ಕೈಗಾರಿಕೆಗಳು ಹೊರಸೂಸುವ ವಿಷಪೂರಿತ ಅನಿಲಗಳು.
  • ಮನುಷ್ಯನ ಬಳಕೆಗಾಗಿ ನಿರ್ಮಿಸುತ್ತಿರುವ ರಸ್ತೆ, ಜನವಸತಿ ಕೇಂದ್ರಗಳಿಗಾಗಿ ಕಾಡಿನ ಪ್ರಮಾಣವನ್ನು ಕಡಿಮೆ ಮಾಡುತ್ತಿರುವುದು.
  • ಇನ್ನು ಪ್ಯಾಸ್ಟಿಕ್‌ ನಂತಹ ಮಾರಕಗಳನ್ನು ಪರಿಸರಕ್ಕೆ ಸೇರಿಸುತ್ತಿರುವುದು ಇದರಿಂದ ಪರಿಸರದ ವಾಯು ಮಂಡಲಲ್ಲಿ ಸ್ವಚ್ಛವಿಲ್ಲದೆ ಪರಿಸರದ ನಾಶಕ್ಕೆ ಕಾರಣವಾಗುತ್ತಿದೆ.

2. ಜಲ ಮಾಲಿನ್ಯ:

ಜಲ ಮಾಲಿನ್ಯ ಎಂದರೆ, ಜಲ ಎಂದರೆ ನೀರು, ಮಾಲಿನ್ಯ ಎಂದರೆ ನಾಶ. ಅಂದರೆ ಪರಿಸರದಲ್ಲಿರುವ ನೀರಿನ ಮಾಲಿನ್ಯವನ್ನೇ ನಾವು ಜಲ ಮಾಲಿನ್ಯ ಎನ್ನುತ್ತೇವೆ. ಪರಿಸರದಲ್ಲಿನ ನೀರಿನಲ್ಲಿ ವಿಷದ ಪ್ರಮಾಣ ಹೆಚ್ಚಾಗಿ ಅದು ವಿಷವಾಗಿ ಬದಲಾಗುವ ಪ್ರಕ್ರೀಯೆಯೆ ಆಗಿದೆ.

ಜಲ ಮಾಲಿನ್ಯಕ್ಕೆ ಕಾರಣಗಳು:

  • ಜಲ ಮಾಲಿನ್ಯಕ್ಕೆ ಮುಖ್ಯ ಕಾರಣ ಎಂದರೆ ಅದು ಕೈಗಾರಿಕೆಗಳು ಕೈಗಾರಿಕೆಯಲ್ಲಿ ತಯಾರಿಸಿದ ವಸ್ತುವಿನಿಂದ ಹೋರಬಂದ ತ್ಯಾಜ್ಯವನ್ನು ಸಮುದ್ರ, ಕೆರೆಗಳಿಗೆ ಬೀಡುತ್ತಿರುವುದು ಇದರಿಂದ ಜಲಚರ ಪ್ರಾಣಿಗಳು ತಮ್ಮ ಪ್ರಾಣಿಗಳು ತಮ್ಮ ಆಸ್ಥಿತ್ವವನ್ನು ಕಳೆದುಕೊಳ್ಳುತ್ತಿದೆ.
  • ಉಷ್ಣವಿದ್ಯುತ್‌ ಸ್ಥಾವರಗಳು, ಗಣಿಗಾರಿಕೆ, ತೈಲಬಾವಿಗಳಿಂದ ಹೊರಬರುವ ವಿಷಯುಕ್ತ ವಸ್ತುವನ್ನು ನೀರಿನೊಂದಿಗೆ ವಿಲೀನಿಕರಿಸುವುದು.
  • ಮನುಷ್ಯನ ತ್ಯಾಜ್ಯ, ಪ್ಲಾಸ್ಟಿಕ್‌ ನಂತಹ ಮಾರಕಗಳನ್ನು ಸಾಗರಗಳ ಒಡಲನ್ನು ಸೇರಿಸುವುದು.

ಜಲಮಾಲಿನ್ಯದಿಂದ ಆಗುವ ಹಾನಿಗಳು:

  • ಜಲಚರ ಜೀವಗಳ ನಾಶ
  • ಆ ನೀರನ್ನು ಸೇವಿಸುವುದರಿಂದ ಮನುಷ್ಯನಲ್ಲಿ ಅನೇಕ ತರಹದ ಕಾಯಿಲೆಗಳು ಬರುವುದು.
  • ಮುಂದಿನ ಪೀಳಿಗೆಯ ಮಕ್ಕಳು ಅಂಗ ವೈಫಲ್ಯದಿಂದ ಬಳಲುವುದು.
  • ನೈಸರ್ಗಿಕ ಜಲಮೂಲಗಳ ನಾಶವಾಗುವುದು.

3. ಭೂ ಮಾಲಿನ್ಯ:

ನಮ್ಮ ಸುತ್ತಮುತ್ತಲಿನ ಪರಿಸರದ ಭೂಮಿಯ ನಾಶವನ್ನೇ ಭೂ ಮಾಲಿನ್ಯ ಎನ್ನುವರು. ಭೂಮಿಯರ ಆಸ್ತಿಯು ಅಲ್ಲ ಆದರು ಜನರು ತಮ್ಮದು ಎಂದು ಹೋಡೆದಡುತ್ತಾರೆ.

ಭೂ ಮಾಲಿನ್ಯಕ್ಕೆ ಕಾರಣಗಳು:

ಮುಖ್ಯವಾಗಿ 2 ಕಾರಣಗಳಿವೆ

ಮಹಿಳಾ ಸಬಲೀಕರಣ ಪ್ರಬಂಧ | Women Empowerment Essay In Kannada

ತ್ಯಾಜ್ಯ ವಸ್ತುಗಳ ಮರುಬಳಕೆ ಪ್ರಬಂಧ | Waste Material Recycling…

ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ | Rashtriya Bhavaikyathe…

1. ಅರಣ್ಯ ನಾಶ.

2. ತ್ಯಾಜ್ಯ ಪದಾರ್ಥಗಳ ಅನಿಮಿಯಮಿತ ಬಳಕೆ.

1. ಅರಣ್ಯ ನಾಶ:

ಮನುಷ್ಯ ತನ್ನ ಆಸೆಗಾಗಿ ಪರಿಸರವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾನೆ. ಇದರಿಂದ ಪರಿಸರದಲ್ಲಿನ ಅರಣ್ಯ ಸಂಪತ್ತು ನಾಶವಾಗುತ್ತಿದೆ. ಇದೆ ಮುಖ್ಯ ಕಾರಣ ಭೂ ಮಾಲಿನ್ಯಕ್ಕೆ ಇಲ್ಲಿ ಮರ-ಗಿಡಗಳನ್ನು ಬಳಸುವುದರಿಂದ ಮರಗಳು ತನ್ನ ಬೇರಿನಲ್ಲಿ ನೀರನ್ನು ಮತ್ತು ಮಣ್ಣನ್ನು ಹಿಡಿದಿಟ್ಟುಕೊಳ್ಳುತ್ತದೆ ಇದರಿಂದ ಭೂಮಿಯ ಮೇಲೆ ಹೆಚ್ಚಿನ ನೀರಿನ ಪ್ರಮಾಣ ಮತ್ತು ಮಣ್ಣು ಸವೇತವನ್ನು ತಪ್ಪಿಸಲು ಸಹಾಯಕವಾಗಿದೆ.

2. ತ್ಯಾಜ್ಯ ಪದಾರ್ಥಗಳ ಅನಿಯಮಿತ ಬಳಕೆ:

ಹೌದು ಈ ಸಮಾಜದಲ್ಲಿ ಹೆಚ್ಚು ಮಾಲಿಕ್ಕೆ ಕಾರಣವೇ ಪರಿಸರದಲ್ಲಿ ಬಳಕೆ ಆಗುವ ತ್ಯಾಜ್ಯವಸ್ತುಗಳ ಬಳಕೆ ಇದು ಭೂಮಿಯಲ್ಲಿ ಕರಗದೆ ಹಾಗೆ ಉಳಿಯುವುದರಿಂದಲೇ ಮಾಲಿನ್ಯಕ್ಕೆ ದಾರಿಯಾಗುತ್ತದೆ.

3. ಶಬ್ದ ಮಾಲಿನ್ಯ:

ಶಬ್ದ ಮಾಲಿನ್ಯ ಎಂದರೆ ನಾವು ದಿನನಿತ್ಯ ಬಳಸುವ ವಾಹನಗಳಿಂದ ಹೊರ ಬರುವ ಕಂಪನವೇ ಆಗಿದೆ ಇದನ್ನೆ ಶಬ್ದ ಮಾಲಿನ್ಯ ಎನ್ನುವರು.

ಶಬ್ದ ಮಾಲಿನ್ಯದ ಕಾರಣ:

  • ವಾಹನ ದಟ್ಟತೆ, ಕೈಗಾರಿಕೆಗಳಿಂದ ಶಬ್ದ ಮಾಲಿನ್ಯ.
  • ಯಂತ್ರಗಳು, ಧ್ವನಿವರ್ಧಕಗಳಿಂದ ಶಬ್ದ ಮಾಲಿನ್ಯ ಉಂಟಾಗುತ್ತದೆ.
  • ಅತಿಯಾದ ವಾಹನಗಳ ಬಳಕೆ.
  • ಅತಿಯಾದ ನಗರೀಕರಣ.

ಶಬ್ದ ಮಾಲಿನ್ಯದ ಪರಿಣಾಮಗಳು:

  • ಮನುಷ್ಯನ ಮಾನಸಿಕ ಸ್ಥಿತಿಯ ಮೇಲೆ ಪ್ರಭಾವ ಬೀರುತ್ತದೆ.
  • ಮಧುಮೇಹ, ರಕ್ತದೊತ್ತಡದಂತಹ ಕಾಯಿಲೆಗಳಿಗೆ ಶಬ್ದ ಮಾಲಿನ್ಯ ದಾರಿಯಾಗುತ್ತದೆ.
  • ಕೇವಲ ಮನುಷ್ಯರಿಗೆ ಅಷ್ಟೇ ಅಲ್ಲದೆ ಪ್ರಾಣಿಗಳ ಜೀವನ ಶೈಲಿಗಳ ಮೇಲೆಯು ಪ್ರಭಾವ ಬೀರುತ್ತದೆ.
  • ನಗರವನ್ನು ತೊರೆದು ಜನಗಳು ಮತ್ತೆ ಹಳ್ಳಿಗಳತ್ತ ಮನಸ್ಸು ಮಾಡುವ ಸಾಧ್ಯತೆ.

ಪರಿಸರ ಮಾಲಿನ್ಯವನ್ನು ತಡೆಯುವ ಕ್ರಮ:

  • ಪ್ಲಾಸ್ಟಿಕ್‌ ಮರು ಬಳಕೆ ಮಾಡುವುದು.
  • ಅರಣ್ಯ ನಾಶವನ್ನು ತಡೆಯುವುದು ಮತ್ತು ಇನ್ನು ಹೆಚ್ಚು ಮರ-ಗಿಡಗಳನ್ನು ಬೆಳೆಸಲು ಪ್ರೋತ್ಸಹಿಸುವುದು.
  • ವಾಹನಗಳ ಬಳಕೆಯನ್ನು ಅದಷ್ಟು ಕಡಿಮೆ ಮಾಡುವ ಮೂಲಕ ಸಾರ್ವಜನಿಕ ವಾಹನವನ್ನು ಉಪಯೋಗಿಸುವುದು.
  • ಇಂಧನಗನ್ನು ಕಡಿಮೆ ಬಳಸುವ ಮೂಲಕ ಮುಗಿದು ಹೊಗದ ಸಂಪತ್ತಾದ ಸೌರಶಕ್ತಿ, ವಾಯು ಶಕ್ತಿಯನ್ನು ಉಪಯೊಗಿಸಿಕೊಳ್ಳುವುದು.

ಈ ಮಾಲಿನ್ಯಗಳಿಂದ ನಮ್ಮ ಭೂಮಿಯನ್ನು ಉಳಿಸುವುದು ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿ ಇದು ಅವಶ್ಯಕ ಕೂಡ ಅಗಿದೆ. ಇದನ್ನು ಇಗೀನಿಂದಲೆ ತೊರೆದು ಹಾಕದಿದ್ದರೆ ಮುಂದಿನ ಪೀಳಿಗೆ ಮಕ್ಕಳು ಬೆನ್ನಿಗೆ ಆಕ್ಸಿಜನ್‌ ಅನ್ನು ಕಟ್ಟಿಕೊಂಡೆ ತಿರುಗುವ ಪರಿಸ್ಥಿತಿ ಬರುವುದು ಕಂಡಿತ. ಸರ್ಕಾರ ಜನರಲ್ಲಿ ಜಾಗೃತಿ ಮೂಡಿಸಲು ಅನೇಕ ಕಾನೂನುಗಳನ್ನು ಮತ್ತು ಹೊಸ-ಹೊಸ ಮಾದರಿಯ ಕಾರ್ಯಕ್ರಮಗಳನ್ನು ತರುತ್ತಿವೆ ನಾವು ಕೂಡ ಈ ಕಾರ್ಯದಲ್ಲಿ ಕೈಜೊಡಿಸುವುದರಿಂದ ಕಂಡಿತ ನಾವು ನಮ್ಮ ದೇಶ, ನಮ್ಮ ವಿಶ್ವವನ್ನು ಕಾಪಾಡಿಕೊಳ್ಳಲು ಸಾಧ್ಯ.

ನಮ್ಮ ಸತ್ತ- ಮುತ್ತಲಿನ ಗಿಡ-ಮರ, ಪ್ರಾಣಿ-ಪಕ್ಷಿಗಳನ್ನು ನಮ್ಮ ಸ್ವರ್ಥಕ್ಕಾಗಿ ಮಲೀನ ಮಾಡುವುದನ್ನೆ ನಾವು ಪರಿಸರ ಎಂದು ಕರೆಯುತ್ತೇವೆ.

ಪರಿಸರ ಮಾಲಿನ್ಯದ ವಿಧಗಳಾವುವು?

1.ವಾಯು ಮಾಲಿನ್ಯ 2.ಜಲ ಮಾಲಿನ್ಯ 3.ಭೂ ಮಾಲಿನ್ಯ 4.ಶಬ್ಧ ಮಾಲಿನ್ಯ

ಭೂ ಮಾಲಿನ್ಯದ ಮುಖ್ಯ 2 ವಿಧಗಳು ಯಾವುವು?

1. ಅರಣ್ಯ ನಾಶ. 2. ತ್ಯಾಜ್ಯ ಪದಾರ್ಥಗಳ ಅನಿಮಿಯಮಿತ ಬಳಕೆ.

ಇತರೆ ವಿಷಯಗಳು:

ಗ್ರಾಮ ಸ್ವರಾಜ್ಯ ಪ್ರಬಂಧ

ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಪ್ರಬಂಧ

ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಪ್ರಬಂಧ

ಸ್ನೇಹಿತರ ಬಗ್ಗೆ ಪ್ರಬಂಧ

'  data-src=

ಪುಸ್ತಕಗಳ ಮಹತ್ವ ಪ್ರಬಂಧ | Books Importance Essay in Kannada

ಹವಾಮಾನ ಬದಲಾವಣೆ ಪ್ರಬಂಧ I Climate Change Essay in kannada

ತ್ಯಾಜ್ಯ ವಸ್ತುಗಳ ಮರುಬಳಕೆ ಪ್ರಬಂಧ | Waste Material Recycling Essay in…

ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ | Rashtriya Bhavaikyathe Prabandha in…

ಗಾಂಧಿ ಜಯಂತಿ ಪ್ರಬಂಧ | Gandhi Jayanti Essay in Kannada

Your email address will not be published.

Save my name, email, and website in this browser for the next time I comment.

  • ಶಿಕ್ಷಣ ಸುದ್ದಿ
  • ಪ್ರವೇಶಾತಿ ಸುದ್ದಿಗಳು
  • ಉದ್ಯೋಗ ಮಾಹಿತಿ
  • ಕಾಲೇಜು ಮಾಹಿತಿ

short essay on environment in kannada

  • Click on the Menu icon of the browser, it opens up a list of options.
  • Click on the “Options ”, it opens up the settings page,
  • Here click on the “Privacy & Security” options listed on the left hand side of the page.
  • Scroll down the page to the “Permission” section .
  • Here click on the “Settings” tab of the Notification option.
  • A pop up will open with all listed sites, select the option “ALLOW“, for the respective site under the status head to allow the notification.
  • Once the changes is done, click on the “Save Changes” option to save the changes.

Essay On World Environment Day 2022 : ವಿಶ್ವ ಪರಿಸರ ದಿನ ಕುರಿತು ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ

ವಿಶ್ವ ಪರಿಸರ ದಿನ ಕುರಿತು ಪ್ರಬಂಧ ಬರೆಯುವುದು ಹೇಗೆ ?

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಶಾಲಾ ಕಾಲೇಜು ಮತ್ತು ಅನೇಕ ಇಲಾಖೆಗಳಲ್ಲಿ ಆಚರಣೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಶಾಲೆ ಕಾಲೇಜುಗಳಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಅದರಲ್ಲಿ ಪ್ರಬಂಧ ಸ್ಪರ್ಧೆಯೂ ಒಂದು.

ಮಕ್ಕಳು ಮತ್ತು ವಿದ್ಯಾರ್ಥಿಗಳು ವಿಶ್ವ ಪರಿಸರ ದಿನ ಬಗ್ಗೆ ಎಷ್ಟೆಲ್ಲಾ ತಿಳಿದುಕೊಂಡಿದ್ದಾರೆ ಮತ್ತು ಅವರ ಆಲೋಚನೆಗಳೇನು ಎನ್ನುವುದನ್ನು ತಿಳಿಯುವುದಕ್ಕೆ ಶಾಲೆ ಕಾಲೇಜುಗಳಲ್ಲಿ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ. ಈ ಭಾರಿ ಕೊರೋನಾ ಕಾರಣದಿಂದಾಗಿ ಶಾಲಾ ಕಾಲೇಜುಗಳು ಇನ್ನು ತೆರೆಯದೇ ಇರಬಹುದು ಆದರೆ ಕೆಲವು ಆನ್‌ಲೈನ್ ಸೈಟ್ ಗಳಲ್ಲಿ ಸ್ಪರ್ಧೆಯನ್ನು ಒಡ್ಡಿಯೊಡ್ಡಿರುತ್ತವೆ. ಅಂತಹ ಸ್ಪರ್ಧೆಯಲ್ಲಿ ನೀವು ಭಾಗವಹಿಸಬಹುದು. ಹಾಗಾದ್ರೆ ವಿಶ್ವ ಪರಿಸರ ದಿನದ ಕುರಿತು ವಿದ್ಯಾರ್ಥಿಗಳು ಮತ್ತು ಮಕ್ಕಳು ಹೇಗೆಲ್ಲಾ ಪ್ರಬಂಧ ಬರೆಯಬಹುದು ಎಂದು ಒಂದಷ್ಟು ಪ್ರಬಂಧ ಮಾದರಿಗಳನ್ನು ನೀಡಲಾಗಿದೆ.

ಪ್ರಬಂಧ 1:

ಪರಿಚಯ:

ವಿಶ್ವ ಪರಿಸರ ದಿನವನ್ನು ಪ್ರತಿವರ್ಷ ಜೂನ್ 5 ರಂದು ವಿಶ್ವದಾದ್ಯಂತ ಸುಮಾರು 143 ದೇಶಗಳು ಆಚರಿಸುತ್ತವೆ. ಪರಿಸರದ ಕಾಳಜಿ ಜೊತೆಗೆ ಜನರಿಗೆ ಪರಿಸರದ ಮಹತ್ವ ಸಾರುವ ಹಾಗೂ ಜನರಲ್ಲಿ ಜಾಗೃತಿಗೊಳಿಸುವ ಉದ್ದೇಶದಿಂದ ಇದನ್ನು ವಿಶ್ವಸಂಸ್ಥೆಯು ಸ್ಥಾಪಿಸಿತು. 1974 ರಿಂದ ಪ್ರತಿ ವರ್ಷ ವಿಶ್ವ ಪರಿಸರ ದಿನವನ್ನು ನಿರ್ಧಿಷ್ಟ ಥೀಮ್ ನೊಂದಿಗೆ ಆಚರಿಸುತ್ತಾ ಬಂದಿದೆ. ವಿಶ್ವ ಪರಿಸರ ದಿನಾಚರಣೆಯ ಜಾಗತಿಕ ಆಚರಣೆಯನ್ನು ನಿಯಂತ್ರಿಸುವ ಮುಖ್ಯ ಸಂಸ್ಥೆ ವಿಶ್ವಸಂಸ್ಥೆ.

ವಿಶ್ವ ಪರಿಸರ ದಿನವನ್ನು ಏಕೆ ಆಚರಿಸಲಾಗುತ್ತದೆ?:

ಪರಿಸರವು ಪ್ರತಿಯೊಂದು ಜೀವರಾಶಿಗೆ ಅತ್ಯಂತ ಅಮೂಲ್ಯ ಕೊಡುಗೆಯಾಗಿದೆ. ಪರಿಸರದಲ್ಲಿನ ಗಾಳಿ, ನೀರು, ಮಣ್ಣು, ಮರಗಳು, ಕಾಡುಗಳು, ಸಾಗರಗಳು ಇತ್ಯಾದಿಗಳು ಎಂದೆಂದಿಗೂ ಉಳಿಯುವುದು ಬಹಳ ಮುಖ್ಯ. ನಾವು ಅವಲಂಬಿತರಾಗಿರುವ ಈ ಪರಿಸರ ಯುಗ ಯುಗಳವರೆಗೂ ಹೀಗೆಯೂ ಉಳಿಯಬೇಕಿದೆ.

ಬೇಸರವೆಂದರೆ ನಾವು ಮಾಡುತ್ತಿರುವ ಅರಣ್ಯನಾಶ, ಗಣಿಗಾರಿಕೆ, ಕೈಗಾರಿಕೀಕರಣ ಸೇರಿದಂತೆ ಹಲವಾರು ಮಾನವ ಚಟುವಟಿಕೆಗಳಿಂದ ಪರಿಸರವು ಇಂದು ಹಾನಿಗೊಳಗಾಗುತ್ತಿದೆ. ಪರಿಸರದೊಂದಿಗೆ ಮಾನವನ ಹಸ್ತಕ್ಷೇಪದಿಂದಾಗಿ ಈ ಹಾನಿಯನ್ನು ಕಡಿಮೆ ಮಾಡುವುದು ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ವಿಶ್ವಸಂಸ್ಥೆಯು ವಿಶ್ವ ಪರಿಸರ ದಿನವನ್ನು ಆಚರಿಸುವ ಯೋಚನೆಯೊಂದಿಗೆ ಬಂದಿತು.

ಭಾಗವಹಿಸುವುದು ಹೇಗೆ?:

ವಿಶ್ವ ಪರಿಸರ ದಿನಾಚರಣೆಯಲ್ಲಿ ನೀವು ಭಾಗವಹಿಸಲು ಹಲವಾರು ಮಾರ್ಗಗಳಿವೆ. ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿರಿ-ನಿಮ್ಮ ಅಭಿಪ್ರಾಯವನ್ನು ನೀಡಿ ಮತ್ತು ಇತರರಿಗೆ ಸ್ಫೂರ್ತಿ ನೀಡಿ. ನೀರು ಮುಂತಾದ ನೈಸರ್ಗಿಕ ಸಂಪನ್ಮೂಲಗಳ ಅತ್ಯುತ್ತಮ ಬಳಕೆಯ ಬಗ್ಗೆ ನೀವೇ ಬದ್ಧರಾಗಿರಿ. ಕಡಿಮೆ ವಿದ್ಯುತ್ ಬಳಸಿ ಮತ್ತು ಪಳೆಯುಳಿಕೆ ಇಂಧನ, ಪೆಟ್ರೋಲಿಯಂ ಇತ್ಯಾದಿಗಳನ್ನು ಸುಡುವುದನ್ನು ತಪ್ಪಿಸಿ. ನಿಮ್ಮ ಹಿತ್ತಲಿನಲ್ಲಿ ಅಥವಾ ನೆರೆಹೊರೆಯಲ್ಲಿ ಹೊಸ ಮರವನ್ನು ನೆಡುವ ಮೂಲಕ ನಿಮ್ಮ ಕಾಳಜಿಯನ್ನು ತೋರಿಸಿ.

ಉಪಸಂಹಾರ:

ಮಾನವನ ಚಟುವಟಿಕೆಗಳಿಂದ ಪರಿಸರಕ್ಕೆ ಹಾನಿಯಾಗದಂತೆ ಮಾಡಲು ವಿಶ್ವ ಪರಿಸರ ದಿನವನ್ನು ಜಗತ್ತಿನ ಎಲ್ಲ ದೇಶಗಳು ಆಚರಿಸಬೇಕು.

ಪ್ರಬಂಧ 2:

ಈ ಗ್ರಹದಲ್ಲಿ ನಾವು ಬದುಕಲು ನಮಗೆ ಸಹಾಯ ಮಾಡುವ ಮೂಲಕ ಪರಿಸರ ನಮ್ಮ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಪ್ರಕೃತಿ ಮಾತೆ ಈ ಸುಂದರವಾದ ವಾತಾವರಣವನ್ನು ನಮಗೆ ನೀಡಿದ್ದು, ಇದು ನಮ್ಮ ಜೀವನವನ್ನು ಸುಸ್ಥಿರಗೊಳಿಸುತ್ತದೆ. ಪರಿಸರವಿಲ್ಲದೆ ಭೂಮಿಯ ಮೇಲೆ ಬದುಕುವುದು ಸಂಪೂರ್ಣವಾಗಿ ಅಸಾಧ್ಯ.

ಒಮ್ಮೆ ನಮಗೆ ನೀರು ಮತ್ತು ಆಹಾರವಿಲ್ಲದೇ ಬದುಕು ಹೇಗೆ ಎಂದು ಊಹಿಸಿದ್ದೀರಾ ? ನಾವು ಬದುಕಲು ಸಾಧ್ಯವಿದೆಯೇ? ಇಲ್ಲ....ಆದಾಗ್ಯೂ ನಾವು ಈ ಪರಿಸರವನ್ನು ಕಾಪಾಡದಿದ್ದರೆ ಒಂದಲ್ಲಾ ಒಂದು ದಿನ ಅಂತಹ ಸಂದರ್ಭ ಬರಬಹುದಲ್ಲವೇ. ಈ ಭೂಮಿಯ ಮೇಲೆ ಅದೆಷ್ಟೋ ಮಾನವ ನಿರ್ಮಿತ ಚಟುವಟಿಕೆಗಳು ನಡೆಯುತ್ತಿರುವುದು ಪ್ರಕೃತಿಯ ಅಸಮತೋಲನಕ್ಕೆ ಕಾರಣವಾಗುತ್ತದೆ ಮತ್ತು ಅದು ಇಡೀ ಪರಿಸರದಲ್ಲಿ ಮತ್ತಷ್ಟು ಗೊಂದಲವನ್ನುಂಟು ಮಾಡುತ್ತದೆ. ಆದ್ದರಿಂದ ಪರಿಸರದ ಬಗ್ಗೆ ಕಾಳಜಿ ವಹಿಸುವುದು ಮತ್ತು ಅಗತ್ಯಕ್ಕೆ ತಕ್ಕಂತೆ ಸರಳವಾದ ಜೀವಿಸುವುದು ಕೂಡ ಅವಶ್ಯಕವಾಗಿದೆ.

ಈ ಕಾರಣಕ್ಕಾಗಿ, ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (ಯುಎನ್‌ಇಪಿ) ಈ ವಿಶ್ವ ಪರಿಸರ ದಿನವನ್ನು ಪ್ರಾರಂಭಿಸಿತು.

ಪರಿಸರ ದಿನವು ಪರಿಸರಕ್ಕೆ ಮಾಡಿದ ದುರುಪಯೋಗ ಮತ್ತು ಭೂಮಿಯ ಮೇಲಿನ ಸಂಪನ್ಮೂಲಗಳ ಅತಿಯಾದ ಬಳಕೆಯನ್ನು ನಿಯಂತ್ರಿಸಲು ನಾವು ಹೇಗೆ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬುದನ್ನು ನೆನಪಿಸುತ್ತದೆ. ಅತಿಯಾದ ಶೋಷಣೆಯ ಪ್ರಮುಖ ಪರಿಣಾಮವೆಂದರೆ ಜಾಗತಿಕ ತಾಪಮಾನ. ಜಾಗತಿಕ ತಾಪಮಾನ ಏರಿಕೆಯು ನಮ್ಮ ಪರಿಸರಕ್ಕೆ ಪ್ರಮುಖ ಹಾನಿಯುಂಟು ಮಾಡುತ್ತದೆ. ಹಾಗಾಗಿ ಅದಕ್ಕೆ ಕಾರಣವಾಗುವ ಚಟುವಟಿಕೆಗಳನ್ನು ನಿಲ್ಲಿಸುವುದು ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಸುಸ್ಥಿರ ರೀತಿಯಲ್ಲಿ ಬಳಸುವುದು ನಮ್ಮ ಪ್ರಮುಖ ಜವಾಬ್ದಾರಿಯಾಗಿದೆ.

ಈ ಗ್ರಹದಲ್ಲಿನ ಎಲ್ಲಾ ಪರಿಸರ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ನಾವಿರುವ ಭೂಮಿಯನ್ನು ನಿಜವಾಗಿಯೂ ಸುಂದರವಾಗಿಸಲು ಸಹಾಯ ಮಾಡುವ ಕ್ರಮಗಳನ್ನು ರೂಪಿಸಲು ವಿವಿಧ ಯೋಜನೆಗಳು ಮತ್ತು ಕಾರ್ಯಸೂಚಿಗಳನ್ನು ಕಾರ್ಯಗತಗೊಳಿಸುವ ಉದ್ದೇಶದಿಂದ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ.

ಪರಿಸರ ಕಾಳಜಿಯ ಬಗ್ಗೆ ಜನರಿಗೆ ಅರಿವು ಮೂಡಿಸಲು ಮತ್ತು ಪರಿಸರವನ್ನು ಉಳಿಸಲು ಈ ರೀತಿಯ ಕಾರ್ಯಕ್ರಮವನ್ನು ಸ್ಥಾಪಿಸುವುದು ನಿಜವಾಗಿಯೂ ಮುಖ್ಯವಾಗಿತ್ತು. ಈ ದಿನವು ಆರೋಗ್ಯಕರ ಪರಿಸರದ ಮಹತ್ವವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ನಮ್ಮ ಸುತ್ತಲಿನ ಪರಿಸರವನ್ನು ಹಾನಿ ಮಾಡದಂತೆ ನಾವು ಹೇಗೆ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬುದನ್ನು ಸಾರಲು. ಈ ಗ್ರಹವನ್ನು ಉಳಿಸುವಲ್ಲಿ ಸ್ವಲ್ಪ ಕೊಡುಗೆ ನೀಡುವ ಸಲುವಾಗಿ ಅಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಬಹಳ ಮುಖ್ಯ. ಆದ್ದರಿಂದ ಪ್ರಪಂಚದಾದ್ಯಂತದ ಜನರು ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವುದು ಮತ್ತು ಪರಿಸರವನ್ನು ಮುಂಬರುವ ಪೀಳಿಗೆಗೆ ಸುರಕ್ಷಿತ ಸ್ಥಳವನ್ನಾಗಿ ಮಾಡುವುದು ಅವಶ್ಯಕ.

ಈ ದಿನದ ಪ್ರಾಥಮಿಕ ಉದ್ದೇಶವೆಂದರೆ ಜಗತ್ತಿನ ಎಲ್ಲ ಜನರನ್ನು ಒಟ್ಟುಗೂಡಿಸುವುದು ಮತ್ತು ಪರಿಸರ ಶೋಷಣೆಯಿಂದಾಗಿ ನಾವು ಎದುರಿಸುತ್ತಿರುವ ಹವಾಮಾನ ಬದಲಾವಣೆಗಳ ಬಗ್ಗೆ ಅವರಿಗೆ ಅರಿವು ಮೂಡಿಸುವುದು. ಪರಿಸರ ಸಂರಕ್ಷಣೆಗೆ ಯುವಕರನ್ನು ಉತ್ತೇಜಿಸುವ ಸಲುವಾಗಿ ಈ ದಿನವನ್ನು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಚಿತ್ರಕಲೆ ಸ್ಪರ್ಧೆಗಳು, ರಸಪ್ರಶ್ನೆ ಸ್ಪರ್ಧೆಗಳು, ಕಲಾ ಪ್ರದರ್ಶನಗಳು, ಪ್ರಬಂಧ ಬರವಣಿಗೆ, ಭಾಷಣ ಇತ್ಯಾದಿ ಕಾರ್ಯಕ್ರಮಗಳ ಮೂಲಕ ಆಚರಿಸಲಾಗುತ್ತದೆ.

ಪ್ರಬಂಧ 3:

ವಿಶ್ವ ಪರಿಸರ ದಿನದ ಕುರಿತು ಮಕ್ಕಳು ಸುಲಭವಾಗಿ ಪ್ರಬಂಧ ಬರೆಯಲು ಮಾಹಿತಿ: * ಜೂನ್ 5 ರಂದು ವಿಶ್ವದಾದ್ಯಂತ ವಿಶ್ವ ಪರಿಸರ ದಿನವಾಗಿ ಆಚರಿಸಲಾಗುತ್ತದೆ. * ಪರಿಸರವನ್ನು ರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸುವ ದಿನ ಇದಾಗಿದೆ. * 1972 ರಲ್ಲಿ ಮಾನವ ಪರಿಸರ ಕುರಿತ ಸ್ಟಾಕ್ಹೋಮ್ ಸಮ್ಮೇಳನದಲ್ಲಿ ಜೂನ್ 5 ಅನ್ನು ವಿಶ್ವ ಪರಿಸರ ದಿನವೆಂದು ಘೋಷಿಸಲಾಯಿತು. ಇದು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ರಚನೆಗೆ ಕಾರಣವಾಗುತ್ತದೆ. * ಮೊದಲ ವಿಶ್ವ ಪರಿಸರ ದಿನವನ್ನು 1974 ರಲ್ಲಿ ಅಮೆರಿಕದ ಸ್ಪೋಕೇನ್‌ನಲ್ಲಿ ಆಚರಿಸಲಾಯಿತು. * ಪ್ರತಿ ವರ್ಷ ಬೇರೆ ಬೇರೆ ದೇಶಗಳು ಈ ದಿನವನ್ನುವಿಭಿನ್ನ ಥೀಮ್ ಮತ್ತು ಘೋಷಣೆಯೊಂದಿಗೆ ಆಚರಿಸುತ್ತವೆ. * 2020 ರ ವಿಶ್ವ ಪರಿಸರ ದಿನದ ಥೀಮ್ 'ಜೀವವೈವಿಧ್ಯ', ಮತ್ತು ಆತಿಥೇಯರು ಕೊಲಂಬಿಯಾ ಮತ್ತು ಜರ್ಮನಿ. ಹ್ಯಾಶ್‌ಟ್ಯಾಗ್ # ಫೋರ್ನೇಚರ್ ಆಗಿದೆ. * ಇತ್ತೀಚಿನ ಬುಷ್ ಬೆಂಕಿ, ಪೂರ್ವ ಆಫ್ರಿಕಾದಲ್ಲಿ ಮಿಡತೆ ಮುತ್ತಿಕೊಳ್ಳುವಿಕೆ ಮತ್ತು COVID-19 ಸಾಂಕ್ರಾಮಿಕ ರೋಗಗಳನ್ನು ಗಮನದಲ್ಲಿಟ್ಟುಕೊಂಡು ಜೀವವೈವಿಧ್ಯತೆಯನ್ನು ಆಯ್ಕೆ ಮಾಡಲಾಗಿದೆ. * ಇದು ಹಸಿರು ಭವಿಷ್ಯವನ್ನು ಉತ್ತೇಜಿಸಲು ಸರ್ಕಾರಗಳು, ವ್ಯವಹಾರಗಳು, ಪರಿಸರವಾದಿಗಳು ಮತ್ತು ನಾಗರಿಕರನ್ನು ಒಳಗೊಂಡಿರುತ್ತದೆ. * ಈ ದಿನದಂದು ಜಾಗತಿಕ ಮೇಳಗಳು ನಡೆಯುತ್ತವೆ. ಶಾಲೆಗಳು ವಿದ್ಯಾರ್ಥಿಗಳನ್ನು ಪೋಸ್ಟರ್ ಮತ್ತು ಬ್ಯಾನರ್ ಮಾಡಲು ಪ್ರೋತ್ಸಾಹಿಸುತ್ತವೆ. ರಸ್ತೆ ರ್ಯಾಲಿಗಳನ್ನು ನಡೆಸಲಾಗುತ್ತದೆ. ಕಲಾ ಪ್ರದರ್ಶನಗಳು ಮತ್ತು ವಿವಿಧ ಸ್ಪರ್ಧೆಗಳು ನಡೆಯುತ್ತವೆ. ಜಾಗೃತಿ ಮೂಡಿಸಲು ನಾಟಕಗಳು ಮತ್ತು ಸ್ಕಿಟ್‌ಗಳನ್ನು ನಡೆಸಲಾಗುತ್ತದೆ. * ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಲು ಇದು ಜಾಗತಿಕ ವೇದಿಕೆಯಾಗಿದೆ.

ಪ್ರಬಂಧ 4:

ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಇದನ್ನು 1973 ರಲ್ಲಿ ವಿಶ್ವಸಂಸ್ಥೆಯ ಮಾನವ ಪರಿಸರ ಕುರಿತ ಸಮ್ಮೇಳನದಿಂದ ಪ್ರೇರಿತರಾಗಿ ಆಚರಿಸಲಾಯಿತು. ಪರಿಸರ ಮತ್ತು ಪರಿಸರ ಸಮಸ್ಯೆಗಳ ಅರಿವನ್ನು ಉತ್ತೇಜಿಸಲು ಇದನ್ನು ಪ್ರತಿ ವರ್ಷ ಹೊಸ ವಿಷಯದೊಂದಿಗೆ ಆಚರಿಸಲಾಗುತ್ತದೆ. ಈ ದಿನದ ಆಚರಣೆಯು ಪ್ರದರ್ಶನಗಳು, ಸಂಗೀತ ಕಚೇರಿಗಳು, ಮೆರವಣಿಗೆಗಳು, ಸ್ಪರ್ಧೆಗಳು, ಪ್ರಚಾರಗಳು ಮುಂತಾದ ವಿಭಿನ್ನ ರೀತಿಯಲ್ಲಿ ನಡೆಯುತ್ತವೆ.

ವಿವಿಧ ಪರಿಸರ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಮತ್ತು ಉತ್ತಮ ಭವಿಷ್ಯಕ್ಕಾಗಿ ನಮ್ಮ ಪರಿಸರವನ್ನು ರಕ್ಷಿಸುವುದು ವಿಶ್ವ ಪರಿಸರ ದಿನದ ಮುಖ್ಯ ಉದ್ದೇಶವಾಗಿದೆ. ಅನೇಕ ಪರಿಸರವಾದಿಗಳು, ಪ್ರಾಧ್ಯಾಪಕರು, ವಿಜ್ಞಾನಿಗಳು ಮತ್ತು ರಾಜಕಾರಣಿಗಳು ಈ ಆಚರಣೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ ಮತ್ತು ಪರಿಸರವನ್ನು ರಕ್ಷಿಸಲು ಹಾಗೂ ಉಳಿಸಲು ಹೊಸ ಆಲೋಚನೆಗಳನ್ನು ಹೊರತರುತ್ತಾರೆ. ಈ ಅಭಿಯಾನದ ಒಂದು ಭಾಗವಾಗಿ ವಿವಿಧ ಚರ್ಚೆಗಳು, ಭಾಷಣಗಳು, ಕಲೆ ಮತ್ತು ವರ್ಣಚಿತ್ರಗಳು, ರ್ಯಾಲಿಗಳು, ರಸಪ್ರಶ್ನೆಗಳು ನಡೆಯುತ್ತವೆ. ಅನೇಕ ಶಾಲೆಗಳು, ಕಾಲೇಜುಗಳು ಮತ್ತು ಕಚೇರಿಗಳು ಸಹ ಸ್ಪರ್ಧೆಗಳು, ಮರಗಳನ್ನು ನೆಡುವುದು, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವುದು, ಮರುಬಳಕೆ ಮಾಡುವುದು, ಜಾಗತಿಕ ತಾಪಮಾನ ಏರಿಕೆ ಇತ್ಯಾದಿಗಳಲ್ಲಿ ಭಾಗವಹಿಸುವ ಮೂಲಕ ಆಚರಣೆಯನ್ನು ಮಾಡಲಾಗುತ್ತದೆ.

ಪರಿಸರದಲ್ಲಿನ ಬದಲಾವಣೆಗಳಿಂದ ನಮ್ಮ ಪರಿಸರ ಹೇಗೆ ಕ್ಷೀಣಿಸುತ್ತಿದೆ ಮತ್ತು ಅದನ್ನು ರಕ್ಷಿಸಲು ಇರುವ ಕ್ರಮಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಲು ಈ ದಿನದಂದು ಶಾಲೆಗಳು ಮತ್ತು ಕಾಲೇಜುಗಳಲ್ಲಿ ನಾಟಕಗಳು, ಸ್ಕಿಟ್‌ಗಳು ಮತ್ತು ಚಲನಚಿತ್ರಗಳನ್ನು ಪ್ರಸ್ತುತಪಡಿಸಲಾಗುತ್ತದೆ.

ಪರಿಸರ ಸ್ನೇಹಿ ಉತ್ಪನ್ನಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಮತ್ತು ಮುಂಬರುವ ಪೀಳಿಗೆಗೆ ಸ್ವಚ್ಛ ಹಸಿರು ಹಾಗೂ ಮಾಲಿನ್ಯ ಮುಕ್ತ ವಾತಾವರಣವನ್ನು ಸೃಷ್ಟಿಸುವ ಉಪಕ್ರಮ ಇದು. ಪ್ರತಿ ವರ್ಷ ಈ ಚಟುವಟಿಕೆಗಳನ್ನು ವಿವಿಧ ನಗರಗಳು ಮತ್ತು ದೇಶಗಳಲ್ಲಿ ನಡೆಸಲಾಗುತ್ತದೆ. ಈ ಸಮಸ್ಯೆಯನ್ನು ಜಾಗತಿಕವಾಗಿ ಪರಿಹರಿಸಬೇಕೇ ಹೊರತು ನಿರ್ದಿಷ್ಟವಾಗಿ ಒಂದು ದೇಶದಿಂದ ಪರಿಹರಿಸಲಾಗುವುದಿಲ್ಲ. ಆಚರಣೆಗಳ ಭಾಗವಾಗಿ ಅಂತರರಾಷ್ಟ್ರೀಯ ಪ್ರದರ್ಶನಗಳು ಸಹ ನಡೆಯುತ್ತವೆ.

ಇದು ರಜಾದಿನವಲ್ಲದಿದ್ದರೂ ಉತ್ತಮ ನಾಳೆಗಳಿಗಾಗಿ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಪ್ರತಿಯೊಬ್ಬರೂ ಈ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. 2018 ರಲ್ಲಿ ವಿಶ್ವ ಪರಿಸರ ದಿನವನ್ನು ಭಾರತ ಆಯೋಜಿಸಿತ್ತು ಮತ್ತು ಅಂದಿನ ಥೀಮ್ "ಬೀಟ್ ಪ್ಲಾಸ್ಟಿಕ್" ಆಗಿತ್ತು. ಇದು ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸಲು, ಸಾರ್ವಜನಿಕರು, ಕೈಗಾರಿಕೆಗಳು ಮತ್ತು ಸಮುದಾಯಗಳು ಪ್ಲಾಸ್ಟಿಕ್ ಉತ್ಪಾದನೆಯನ್ನು ಕಡಿಮೆ ಮಾಡಲು ಮತ್ತು ಪ್ಲಾಸ್ಟಿಕ್ ಅನ್ನು ಸಾಗರಗಳಿಗೆ ಎಸೆದು ಹಾನಿಮಾಡಿದಿರುವ ಉದ್ದೇಶವನ್ನು ಒಳಗೊಂಡಿತ್ತು. ಈ ಅಭಿಯಾನದ ಹೊರತಾಗಿ ಕಡಲತೀರಗಳು ಮತ್ತು ಸಾರ್ವಜನಿಕ ಪ್ರದೇಶಗಳ ಬಳಿ ಡ್ರೈವ್‌ಗಳನ್ನು ಸ್ವಚ್ಚ ಗೊಳಿಸುವಂತಹ ಅನೇಕ ಚಟುವಟಿಕೆಗಳನ್ನು ನಡೆಸಲಾಯಿತು. ಅಭಿಯಾನವು ಪ್ಲಾಸ್ಟಿಕ್ ಮತ್ತು ಬಿಸಾಡಬಹುದಾದ ವಸ್ತುಗಳ ಬಳಕೆಯನ್ನು ನಾವು ಹೇಗೆ ಅವಲಂಬಿಸಿದ್ದೇವೆ ಎಂಬುದರ ಬಗ್ಗೆಯೂ ಗಮನಹರಿಸಿದೆ. 2022 ರ ವೇಳೆಗೆ ದೇಶವನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವುದಾಗಿ ಭಾರತ ಸರ್ಕಾರ ವಾಗ್ದಾನ ಮಾಡಿತ್ತು.

ಮಾಲಿನ್ಯ ಅಥವಾ ನೈಸರ್ಗಿಕ ಸಂಪನ್ಮೂಲಗಳ ಕೊರತೆಯಿಂದ ಮುಕ್ತವಾದ ನೈಸರ್ಗಿಕ ಮತ್ತು ಸುಂದರವಾದ ಜಗತ್ತನ್ನು ಸೃಷ್ಟಿಸುವುದು ವಿಶ್ವ ಪರಿಸರ ದಿನದ ಸಂಪೂರ್ಣ ಆಲೋಚನೆ. ಮನುಷ್ಯ ಯಾವಾಗಲೂ ತನ್ನ ಚಟುವಟಿಕೆಗಳ ಬಗ್ಗೆ ಜಾಗೃತನಾಗಿರಬೇಕು ಮತ್ತು ನಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಚವಾಗಿ ಮತ್ತು ಆರೋಗ್ಯವಾಗಿಡಲು ಪ್ರಯತ್ನಿಸಬೇಕು, ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಬೇಕು ಮತ್ತು ಅವುಗಳನ್ನು ಸಮರ್ಥ ಹಾಗೂ ಎಚ್ಚರಿಕೆಯಿಂದ ಬಳಸಿಕೊಳ್ಳಬೇಕು.

ಪ್ಲಾಸ್ಟಿಕ್ ಅನ್ನು ನಿಷೇಧಿಸುವುದು, ಮತ್ತು ಅದನ್ನು ಮರುಬಳಕೆ ಮಾಡುವುದು, ನೀರನ್ನು ಉಳಿಸುವುದು, ಹೆಚ್ಚು ಗಿಡಗಳನ್ನು ನೆಡುವುದು, ವನ್ಯಜೀವಿಗಳು ಮತ್ತು ಪ್ರಾಣಿಗಳನ್ನು ಉಳಿಸುವುದು ಇವೆಲ್ಲಾ ನಮ್ಮನ್ನು ಉತ್ತಮ ಪರಿಸರಕ್ಕೆ ಕರೆದೊಯ್ಯುವ ಕೆಲವು ಹಂತಗಳಾಗಿವೆ. ಪ್ಲಾನೆಟ್ ಅರ್ಥ್ ಒಂದು ಸುಂದರವಾದ ಸ್ಥಳವಾಗಿದೆ ಆದರೆ ನಮ್ಮ ಸ್ವಾರ್ಥ ಅಗತ್ಯಗಳಿಗಾಗಿ ನಾವು ಅದನ್ನು ನಾಶಪಡಿಸಿದ್ದೇವೆ ಅದು ಮಾಲಿನ್ಯ, ನೀರಿನ ಕೊರತೆ, ಅಶುದ್ಧತೆ ಇತ್ಯಾದಿಗಳಿಗೆ ಕಾರಣವಾಗಿದೆ.

ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಲು ನಾವು ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಎಲ್ಲವೂ ಒಂದು ದಿನ ಕ್ಷೀಣಿಸುತ್ತದೆ. ಇದರಿಂದ ಶುದ್ಧ ನೀರು, ಶುದ್ಧ ಗಾಳಿ ಎಂದಿಗೂ ನಮಗೆ ಉಳಿಯುವುದಿಲ್ಲ. ನಮ್ಮ ತಾಯಿಯ ಸ್ವಭಾವವನ್ನು ಉಳಿಸುವುದು ಮತ್ತು ಅದನ್ನು ಮಾಲಿನ್ಯಗೊಳಿಸದಿರುವುದು ಹಾಗೂ ಇತರ ಅಪಾಯಗಳಿಂದ ರಕ್ಷಿಸುವುದು ನಮ್ಮ ಜವಾಬ್ದಾರಿಯಾಗಿದೆ. ಇದು ಆರೋಗ್ಯಕರ ಭವಿಷ್ಯ ಮತ್ತು ಆರೋಗ್ಯಕರ ಜೀವನಕ್ಕೆ ನಮ್ಮನ್ನು ಕರೆದೊಯ್ಯುತ್ತದೆ.

More CAREER News  

Career In Indian Air Force : ಭಾರತೀಯ ವಾಯುಪಡೆಯಲ್ಲಿ ಕೆರಿಯರ್ ರೂಪಿಸಿಕೊಳ್ಳಬೇಕಾ ? ತಪ್ಪದೇ ಈ ಮಾಹಿತಿ ಓದಿ

  • Don't Block
  • Block for 8 hours
  • Block for 12 hours
  • Block for 24 hours
  • Dont send alerts during 1 am 2 am 3 am 4 am 5 am 6 am 7 am 8 am 9 am 10 am 11 am 12 pm 1 pm 2 pm 3 pm 4 pm 5 pm 6 pm 7 pm 8 pm 9 pm 10 pm 11 pm 12 am to 1 am 2 am 3 am 4 am 5 am 6 am 7 am 8 am 9 am 10 am 11 am 12 pm 1 pm 2 pm 3 pm 4 pm 5 pm 6 pm 7 pm 8 pm 9 pm 10 pm 11 pm 12 am

facebookview

  • ರಾಜಕಾರಣಿಗಳು
  • ನಿತ್ಯಭವಿಷ್ಯ
  • ವೆಬ್ ಸ್ಟೋರಿಸ್

ಜಾಗೃತಿಗೆ ಮೊದಲು ಪರಿಸರ ಬಗ್ಗೆ ತಿಳಿದುಕೊಳ್ಳಿ

ಜೂನ್ ತಿಂಗಳು ಆರಂಭವಾದರೆ ಸಾಕು ಪರಿಸರದ ಕೂಗು ಎದ್ದು ಬಿಡುತ್ತದೆ. ವನಮಹೋತ್ಸವ, ಪರಿಸರ ದಿನಾಚರಣೆ, ಜಾಗೃತಿ ಎಂದೆಲ್ಲಾ ನೂರಾರು ಕಾರ್ಯಕ್ರಮಗಳು ಆರಂಭವಾಗುತ್ತವೆ. ಸ್ವಲ್ಪದಿನ ಸದ್ದು ಮಾಡಿದ ನಂತರ ನಮಗೂ ಪರಿಸರಕ್ಕೂ ಸಂಬಂಧವೇ ಕಡಿತವಾಗಿಬಿಡುತ್ತೆ, ಮತ್ತೆ ಮುಂದಿನ ವರ್ಷ ಪರಿಸರ ದಿನ ಎದುರಾದಾಗಲೇ ಎಲ್ಲ ಸಂಗತಿಗಳು ನೆನಪಿಗೆ ಬರುವುದು!

environment

ಹೌದು... ನಿಜಕ್ಕೂ ಈ ಪ್ರಕೃತಿ ಎಷ್ಟು ಸುಂದರವಾಗಿದೆಯಲ್ಲವೇ? ಸಮುದ್ರ ತೀರದಲ್ಲೋ ಅಥವಾ ಹಸಿರು ಮರಗಳ ನಡುವೆ ಕುಳಿತುಕೊಂಡಾಗ ನಮ್ಮ ಮನಸ್ಸಲ್ಲಿ ಶಾಂತಿ, ಪ್ರೀತಿಯ ಭಾವನೆಗಳು ಆವರಿಸಿಕೊಂಡಿರುತ್ತದೆ. ಆದರೆ ನಾವು ತಂತ್ರಜ್ಞಾನದ ಗಾಲಿಗೆ ಸಿಕ್ಕಿ ಮುಂದೆ ಉರಿಳಿದಂತೆ ಪ್ರಕೃತಿಯೊಡಗಿನ ಬಾಂಧವ್ಯ ಕಡಿಮೆ ಮಾಡಿಕೊಳ್ಳುತ್ತೊದ್ದೇವೆ.

ನಗರದವರ ಕತೆ ಬಿಡಿ, ಹಳ್ಳಿಯ ಯುವಕರಿಗೂ ಅದು ಯಾವ ಮರ? ಇದು ಯಾವ ಜಾತಿಯ ಬಳ್ಳಿ ಎಂಬ ಸಾಮಾನ್ಯ ಜ್ಞಾನವು ಕಡಿಮೆಯಾಗುತ್ತಿದೆ. ಸುತ್ತಲಿನ ವಸ್ತುಗಳನ್ನು ತಿಳಿದುಕೊಳ್ಳಲು ಯಾವ ಕೃಷಿ ಕಾಲೇಜಿನಲ್ಲಿ ಡಿಗ್ರಿ ಪಡೆಯಬೇಕಾಗಿಲ್ಲ. ಮಲೆನಾಡಿನ ವಾಸಿಯಾದ ನಾನು ಪ್ರಶ್ನೆ ಮಾಡುವ ಚಟವನ್ನು ಬೆಳೆಸಿಕೊಂಡಿದ್ದೇನೆ. ಅಪ್ಪ-ಅಮ್ಮನ ಜತೆ ತೋಟಕ್ಕೆ ಹೋದರೆ ಆ ಮರ ಯಾವುದು? ಈ ಗಿಡ ಯಾವುದು ಎಂದು ಪ್ರಶ್ನೆ ಮಾಡುತ್ತಲೇ ಇರುತ್ತೇನೆ. ಆದರೆ ಇಂದಿನ ಪೀಳಿಗೆಯಲ್ಲಿ ಈ ತಿಳಿದುಕೊಳ್ಳುವ ಗುಣ ಯಾಕೆ ಮರೆಯಾಗಿದೆ? ಎಂಬುದಕ್ಕೆ ಸ್ಪಷ್ಟ ಉತ್ತರವಿಲ್ಲ.[ಈ ವಿಶ್ವದಲ್ಲಿ ಬದುಕಲು ಇಚ್ಛೆ ಇದ್ದರೆ ಈ ಟಿಪ್ಸ್ ಪಾಲಿಸಿ]

environment

ತಂತ್ರಜ್ಞಾನದ ಹಾದಿಯಲ್ಲಿ ಸಾಗುತ್ತ ನಮ್ಮ ಸುತ್ತಲಿನ ಚಿಕ್ಕ ಚಿಕ್ಕ ಸಂಗತಿಗಳನ್ನು ಸಂಪೂರ್ಣವಾಗಿ ಮರೆತೇ ಬಿಟ್ಟಿದ್ದೇವೆ. ಮಾವಿನ ಮರ ದಾಸವಾಳದ ಗಿಡ ಗೊತ್ತಿದ್ದರೆ ಸಾಕೆ? ನಿಮ್ಮ ಸ್ನೇಹಿತರ ಬಳಿ ಏನನ್ನು ಸುಮ್ಮನೆ ಒಂದು 20 ಮರಗಳ ಹೆಸರು ಹೇಳಲು ಸವಾಲು ಹಾಕಿ, ಆಗ ಗೊತ್ತಾಗುತ್ತದೆ ನಮ್ಮ ತಿಳಿವಳಿಕೆ ಸಾಮರ್ಥ್ಯ. ಪರಿಸರದ ಬಗ್ಗೆಯೇ ಗೊತ್ತಿಲ್ಲವಾದರೆ ಇನ್ನು ಜಾಗೃತಿ ಮೂಡಿಸುವ ಕೆಲಸ? ನಮ್ಮ ಜೀವನ ಯಾಂತ್ರಿಕತೆ ಒಂದರಲ್ಲೇ ಹೂತಿಕೊಂಡಿದೆ, ಹೂತಿಕೊಳ್ಳುತ್ತಿದೆ. ನಮ್ಮ ಪರಿಸರ ಅಂದುಕೊಳ್ಳುವದನ್ನು ಬಿಟ್ಟು ಯಾರದ್ದೋ ಪರಿಸರ ಎನ್ನುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದೇವೆ.

ನಮ್ಮನ್ನು ನಾವು ಇನ್ನಷ್ಟು ಅರ್ಥಮಾಡಿಕೊಂಡು ಜೀವನದಲ್ಲಿ ಸಾರ್ಥಕತೆ ತೃಪ್ತಿ ಕಾಣಲಾದರೂ ಪರಿಸರದ ಬಗ್ಗೆ ತಿಳಿದುಕೊಳ್ಳಲೇಬೇಕು. ಗೀಜಗನ ಹಕ್ಕಿ ಗೂಡು ಕಟ್ಟುವಾಗ ತನ್ನ ಕಲಾಸಿರಿಯನ್ನು ಮೆರೆಯುತ್ತದೆ. ಆದರೆ ಇದನ್ನು ಆಸ್ವಾದಿಸಲು ನಮಗೆ ಸಮಯವೆಲ್ಲಿದೆ ಹೇಳಿ? ಸಮಯ ಸಿಕ್ಕರೆ ಸಾಕಯ ಮಾಲ್, ಚಿತ್ರ ಮಂದಿರ ಮತ್ತಿನ್ಯಾವುದೋ ಜಾಗ ಅಂಥ ಅಲೆಯುತ್ತೇವೆ, ಪ್ರವಾಸಿ ತಾಣಕ್ಕೆ ಭೇಟಿ ನೀಡಿ ಅಲ್ಲಿನ ಕಸ ಕಂಡು ನಾವು ತೆಗೆದುಕೊಂಡು ಹೋಗಿದ್ದ ಎರಡು ಖಾಲಿ ನೀರಿನ ಬಾಟಲಿ ಒಗೆದು 'ಎಷ್ಟು ಗಬ್ಬಾಗಿದೆ' ಎನ್ನುತ್ತಾ ಸರ್ಕಾರವನ್ನು ದೂರಲು ಮರೆಯುವುದಿಲ್ಲ.

ನಮ್ಮ ತಪ್ಪುಗಳನ್ನೆಲ್ಲ ಹೊಟ್ಟೆಗೆ ಹಾಕಿಕೊಂಡು ಸಾಕಾಗಿ ಹೋದ ಭೂತಾಯಿಯೂ ಸಣ್ಣ ಅಸಮಾಧಾನ ತೋರಿಸಿದ್ದಾಳೆ. ನೇಪಾಳ ಭೂಕಂಪ ಭೂತಾಯಿಯ ಆರ್ತನಾದದ ಆರಂಭ. ವಾತಾವರಣದಲ್ಲಿ ಹೆಚ್ಚುತ್ತಿರುವ ಬಿಸಿ, ನಿರಂತರ ವಾಯು ಮಾಲಿನ್ಯ, ಜಲ ಮಾಲಿನ್ಯ ಎಲ್ಲಕ್ಕೂ ಬೆಲೆ ತೆರುವ ಕಾಲ ಬಹಳ ದೂರವಿಲ್ಲ. ಇನ್ನು ಕಾಲ ಮುಂಚಿಲ್ಲ. ಇವತ್ತಿನಿಂದಲೇ ಪರಿಸರದ ಆಗು ಹೊಗುಗಳನ್ನು ಅರಿಯಲು ಆರಂಭಿಸೋಣ. ಮುಂದಿನ ಪೀಳಿಗೆಗೆ ತಿಳಿವಳಿಕೆ ನೀಡುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ ಎಂಬುದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳೋಣ.

World Tiger Day 2024: ಹುಲಿಗಳ ಸಂತತಿ ನಾಶವಾದರೆ ಪರಿಸರವೇ ನಾಶ, ನಿಮಗೆ ಗೊತ್ತಿರದ ಮಾಹಿತಿ ಇಲ್ಲಿದೆ

environment awareness earth air celebration ಭೂಮಿ ಪರಿಸರ ಭಾರತ ವಿಶ್ವ

ಚಿಕ್ಕಮಗಳೂರು, ಹಾಸನ ನಗರಸಭೆ ಅಧ್ಯಕ್ಷ, ಉಪ್ಯಾಧ್ಯಕ್ಷ ಚುನಾವಣೆ: ಯಾರಿಗೆ ಗೆಲುವು?

ಚಿಕ್ಕಮಗಳೂರು, ಹಾಸನ ನಗರಸಭೆ ಅಧ್ಯಕ್ಷ, ಉಪ್ಯಾಧ್ಯಕ್ಷ ಚುನಾವಣೆ: ಯಾರಿಗೆ ಗೆಲುವು?

ಯಲಹಂಕ: ಕಸದ ವಾಹನಗಳಿಂದಲೇ ಸಮಸ್ಯೆ, ಪ್ರಶ್ನಿಸಿದರೆ ನಿವಾಸಿಗಳಿಗೆ ಚಾಲಕರ ಬೆದರಿಕೆ

ಯಲಹಂಕ: ಕಸದ ವಾಹನಗಳಿಂದಲೇ ಸಮಸ್ಯೆ, ಪ್ರಶ್ನಿಸಿದರೆ ನಿವಾಸಿಗಳಿಗೆ ಚಾಲಕರ ಬೆದರಿಕೆ

ಕಾಂಗ್ರೆಸ್ ಗಾಳಿಯ ದರ ಏರಿಸೋದೊಂದೇ ಬಾಕಿ- ಡಿಕೆಶಿ ವಿರುದ್ಧ ಸಿಟಿ ರವಿ ಗರಂ

ಕಾಂಗ್ರೆಸ್ ಗಾಳಿಯ ದರ ಏರಿಸೋದೊಂದೇ ಬಾಕಿ- ಡಿಕೆಶಿ ವಿರುದ್ಧ ಸಿಟಿ ರವಿ ಗರಂ

Latest updates.

 MUDA Scam: 'ಸಿಎಂ ಸಿದ್ದರಾಮಯ್ಯ ಪತ್ನಿ ನಿವೇಶನ ಮನವಿ ಪತ್ರವನ್ನ ತಿದ್ದಿಲ್ಲ'

  • Block for 8 hours
  • Block for 12 hours
  • Block for 24 hours
  • Don't block

short essay on environment in kannada

  • Click on the Menu icon of the browser, it opens up a list of options.
  • Click on the “Options ”, it opens up the settings page,
  • Here click on the “Privacy & Security” options listed on the left hand side of the page.
  • Scroll down the page to the “Permission” section .
  • Here click on the “Settings” tab of the Notification option.
  • A pop up will open with all listed sites, select the option “ALLOW“, for the respective site under the status head to allow the notification.
  • Once the changes is done, click on the “Save Changes” option to save the changes.

facebookview

Vidyamana

ಪರಿಸರ ಮಾಲಿನ್ಯದ ಕುರಿತು ಪ್ರಬಂಧ | Essay on Environmental Pollution in Kannada

'  data-src=

ಪರಿಸರ ಮಾಲಿನ್ಯದ ಕುರಿತು ಪ್ರಬಂಧ, Essay on Environmental Pollution in Kannada parisara malinya prabandha in kannada parisara malinya essay in kannada

ಪರಿಸರ ಮಾಲಿನ್ಯದ ಕುರಿತು ಪ್ರಬಂಧ

ಈ ಲೇಖನದಲ್ಲಿ ನಾವು ಪರಿಸರ ಮಾಲಿನ್ಯದ ಕುರಿತು ಪ್ರಬಂಧವನ್ನು ರಚಿಸಿದ್ದು. ಈ ಪ್ರಬಂಧದಲ್ಲಿ ಮುಖ್ಯವಾದ ಮೂರು ರೀತಿಯ ಮಾಲಿನ್ಯ ವಿಧಗಳ ಬಗ್ಗೆ ಚಿತ್ರ ಸಹಿತವಾಗಿ ಚರ್ಚಿಸಲಾಗಿದೆ.

short essay on environment in kannada

ಪರಿಸರ ಮಾಲಿನ್ಯ ಎಂದರೆ ಪರಿಸರದಲ್ಲಿನ ನೀರು , ಮಣ್ಣು, ಗಾಳಿಯಂತಹ ಇತರ ಅಂಶಗಳು ಮಲಿನಗೊಳ್ಳುವುದನ್ನೆ ಪರಿಸರಮಾಲಿನ್ಯ ಎನ್ನುತ್ತೇವೆ . ಪರಿಸರವು ಮಲಿನವಾಗುವುದರಿಂದ ಮಾನವರು ಹಾಗು ಇತರ ಭೂಮಿಯ ಮೆಲಿನ ಜೀವಿಗಳು ಬದುಕಲು ಅನಾನೂಕೂಲವಾಗುತ್ತದೆ. ಪರಿಸರ ಮಾಲಿನ್ಯವಾಗಲು ಬರೀ ಮಾನವ ಚಟುವಟಿಕೆಗಳಲ್ಲದೆ ಕೆಲ ನೈಸರ್ಗಿಕ ಚಟುವಟಿಕೆಗಳೂ ಸಹ ಕಾರಣವಾಗುತ್ತವೆ. ಪರಿಸರ ಮಾಲಿನ್ಯದಲ್ಲಿ ಹಲವು ವಿಧಗಳಿವೆ ಅವುಗಳೆಂದರೆ, ಮಣ್ಣಿನ ಮಾಲಿನ್ಯ,, ನೀರಿನ ಮಾಲಿನ್ಯ, ವಾಯು ಮಾಲಿನ್ಯ ಇವು ಪ್ರಮುಖ ಮಾಲಿನ್ಯಗಳಾದ್ದು ಇವುಗಳು ಬಹು ಪಾಲು ಮನುಷ್ಯರಿಂದ ಸಂಭವಿಸುತ್ತವೆ.

ವಿಷಯ ಮಂಡನೆ :

ಪರಿಸರ ಎಂದರೇನು? ಪರಿಸರ ಎಂದರೆ ನಮ್ಮ ಸುತ್ತಮುತ್ತಲಿನ ವಾತಾವರಣದಲ್ಲಿನ ಗಾಳಿ, ಮಣ್ಣು, ನೀರು, ಬೆಳಕು ಇತ್ಯಾದಿಗಳನ್ನೇ ಪರಿಸರ ಎನ್ನುತೇವೆ.

ಸ್ವಾಭಾವಿಕವಾಗಿ, ಆರೋಗ್ಯಕರ ಪರಿಸರಕ್ಕಾಗಿ, ಪರಿಸರದಲ್ಲಿರುವ ಎಲ್ಲವೂ ನೈಸರ್ಗಿಕ ಘಟನೆಗೆ ಅನುಗುಣವಾಗಿ ಸರಿಯಾದ ಅನುಪಾತದಲ್ಲಿರಬೇಕು. ಪರಿಸರದಲ್ಲಿ ಮಾಲಿನ್ಯಕಾರಕ ಅಂಶಗಳು ಸೇರ್ಪಡೆಗೊಂಡು, ಇದು ಪರಿಸರದಲ್ಲಿನ ಘಟಕಗಳ ನೈಸರ್ಗಿಕ ಅನುಪಾತವನ್ನು ಬದಲಾಯಿಸುತ್ತದೆ ಮತ್ತು ಹೀಗಾಗಿ ಪರಿಸರವು ಕಲುಷಿತವಾಗುತ್ತದೆ.

ಪರಿಸರ ಮಾಲಿನ್ಯದ ವಿಧಗಳು:

ಮಣ್ಣಿನ ಮಾಲಿನ್ಯ: ನೈಸರ್ಗಿಕವಾಗಿ, ಆರೋಗ್ಯಕರ ಪರಿಸರಕ್ಕಾಗಿ, ಪರಿಸರದಲ್ಲಿರುವ ಎಲ್ಲವೂ ನೈಸರ್ಗಿಕ ಘಟನೆಗೆ ಅನುಗುಣವಾಗಿ ಸರಿಯಾದ ಅನುಪಾತದಲ್ಲಿರಬೇಕು. ಪರಿಸರದಲ್ಲಿ ಏನಾದರೂ ಸೇರ್ಪಡೆಗೊಂಡು ಅಥವಾ ದುರ್ಬಲಗೊಂಡಾಗ ಇದು ಪರಿಸರದಲ್ಲಿನ ಘಟಕಗಳ ನೈಸರ್ಗಿಕ ಅನುಪಾತವನ್ನು ಬದಲಾಯಿಸುತ್ತದೆ ಮತ್ತು ಹೀಗಾಗಿ ಪರಿಸರವು ಕಲುಷಿತವಾಗುತ್ತದೆ.

  • ಕೃಷಿಯಲ್ಲಿ ರಾಸಾಯಿನಿಕ ಗೊಬ್ಬರಗಳನ್ನು ಬಳಸುವುದರಿಂದ
  • ಕೈಗಾರಿಕೆಗಳ ರಾಸಾಯಿನಿಕಗಳನ್ನು ನೇರವಾಗಿ ಭೂಮಿಗೆ ಬಿಡುವುದರಿಂದ
  • ಪ್ರವಾಹಗಳು, ಇತ್ಯಾದಿ.

ಜಲ ಮಾಲಿನ್ಯ:‌ ಪ್ಲಾಸ್ಟಿಕ್ ಅಥವಾ ಸರಳವಾಗಿ ನೀರಿನಲ್ಲಿ ಎಸೆಯುವ ಯಾವುದೇ ಘನತ್ಯಾಜ್ಯದಿಂದ, ತೈಲ ಟ್ಯಾಂಕ್‌ಗಳು, ಚರಂಡಿ ತ್ಯಾಜ್ಯ ಇತ್ಯಾದಿಗಳಿಂದ ಜಲಮಾಲಿನ್ಯ ಉಂಟಾಗಬಹುದು. ಅನೇಕ ರೈತರು ರಾಸಾಯನಿಕ ಗೊಬ್ಬರಗಳನ್ನು ವೇಗವಾಗಿ ಬೆಳೆಯಲು ಬಳಸುತ್ತಿದ್ದರು, ಆದಾಗ್ಯೂ, ಇದು ಮಣ್ಣಿನ ಮಾಲಿನ್ಯವನ್ನು ಉಂಟುಮಾಡುತ್ತದೆ ಮತ್ತು ಅಂತರ್ಜಲವನ್ನು ಕಲುಷಿತಗೊಳಿಸುತ್ತದೆ. ಇದನ್ನೇ ಜಲ ಮಾಲಿನ್ಯ ಎನ್ನುತ್ತೇವೆ.

ಶಿಕ್ಷಣದಲ್ಲಿ ತಂತ್ರಜ್ಞಾನದ ಬಳಕೆ ಪ್ರಬಂಧ | Use of Technology in…

ಶಿಕ್ಷಕರ ಬಗ್ಗೆ ಪ್ರಬಂಧ | Essay on Teachers in Kannada

ಭಗತ್‌ ಸಿಂಗ್‌ ಬಗ್ಗೆ ಪ್ರಬಂಧ | Bhagat Singh Essay in Kannada

  • ಕೈಗಾರಿಕೆಗಳ ತ್ಯಾಜ್ಯ ರಾಸಾಯಿನಿಕಗಳನ್ನು ನೇರವಾಗಿ ನೀರಿಗೆ ಬಿಡುವುದರಿಂದ
  • ನಗರ ಪ್ರದೇಶದ ಚರಂಡಿ ನೀರನ್ನು ಕೆರೆಗಳಿಗೆ ಬಿಡುವುದರಿಂದ, ಇತ್ಯಾದಿ.

ವಾಯು ಮಾಲಿನ್ಯ: ವಾಯು ಮಾಲಿನ್ಯಕಾರಕಗಳು, ಕಾರ್ಬನ್ ಡೈಆಕ್ಸೈಡ್, ಬಾಷ್ಪಶೀಲ ಸಾವಯವ ಸಂಯುಕ್ತಗಳು, ಸಲ್ಫರ್ ಡೈಆಕ್ಸೈಡ್, ಕಾರ್ಬನ್ ಮಾನಾಕ್ಸೈಡ್ ಮತ್ತು ಈ ರೀತಿಯ ಹೆಚ್ಚಿನ ಅನಿಲಗಳಂತಹ ಹಾನಿಕಾರಕ ಪದಾರ್ಥಗಳಿಂದ ವಾಯು ಮಾಲಿನ್ಯ ಉಂಟಾಗುತ್ತದೆ, ಇದು ವಾತಾವರಣದ ನಾಶವನ್ನು ಉಂಟುಮಾಡುತ್ತದೆ ಮತ್ತು ಓಝೋನ್ ಪದರದ ಸವಕಳಿಗೆ ಕಾರಣವಾಗುತ್ತದೆ ಮತ್ತು ಮೇಲಾಗಿ ತೀವ್ರವಾಗಿರುತ್ತದೆ. ಹವಾಮಾನದಲ್ಲಿ ಸಂಭವಿಸುವ ಅನಿರೀಕ್ಷಿತ ಬದಲಾವಣೆಗೆ ವಾಯು ಮಾಲಿನ್ಯ ಎನ್ನುತ್ತೇವೆ.

  • ಪ್ಲಾಸ್ಟಿಕ್‌ಗಳನ್ನು ಸುಡುವುದರಿಂದ
  • ಹಸಿರು ಮನೆ ಅನಿಲಗಳ ಹೆಚ್ಚಳದಿಂದ
  • ಅತೀಯಾದ ವಾಹನ ಬಳಕೆಯಿಂದ, ಇತ್ಯಾದಿ.

ಮಾಲಿನ್ಯವನ್ನು ತಡೆಗಟ್ಟುವ ಕ್ರಮಗಳು:

ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಹಲವು ಮಾರ್ಗಗಳಿವೆ ಮತ್ತು ಪ್ರತಿಯೊಬ್ಬ ವ್ಯಕ್ತಿಯು ಅದರಲ್ಲಿ ತೊಡಗಿಸಿಕೊಳ್ಳಬೇಕು. ಪರಿಸರವನ್ನು ಉಳಿಸಲು ಎಲ್ಲರೂ ತಮ್ಮಲ್ಲೇ ಹಿತಾಸಕ್ತಿಯನ್ನು ಬೆಳಸಿಕೊಳ್ಳಬೇಕು. ಪ್ರತಿಯೊಬ್ಬರೂ ಒಂದೇ ಪರಿಸರವನ್ನು ಹಂಚಿಕೊಳ್ಳುತ್ತಿದ್ದಾರೆ, ಆದ್ದರಿಂದ ಪರಿಸರಕ್ಕೆ ಏನನ್ನಾದರೂ ಮರಳಿ ನೀಡುವುದು ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿಯಾಗಿದೆ.

ಪರಿಸರ ನಾಶದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸರ್ಕಾರಕ್ಕೂ ಅರಿವಿದ್ದರೂ, ಪರಿಸರಕ್ಕೆ ಹಾನಿ ಮಾಡಿದರೆ ಅದು ನಮ್ಮೆಲ್ಲರಿಗೂ ಬರುತ್ತದೆ ಮತ್ತು ಅದರ ಪರಿಣಾಮವನ್ನು ನಾವೆಲ್ಲರೂ ಅನುಭವಿಸಬೇಕಾಗುತ್ತದೆ.

ಪರಿಸರ ಮಾಲಿನ್ಯವನ್ನು ತಡೆಗಟ್ಟಲು ನಾವು ಅನುಸರಿಸಬೇಕಾದ ಕ್ರಮಗಳು:

  • ತೆರೆದ ಚರಂಡಿಗಳಲ್ಲಿ ಏನನ್ನೂ ಎಸೆಯಬಾರದು, ಇದು ಜಲಮಾಲಿನ್ಯವನ್ನು ತಡೆಯುತ್ತದೆ.
  • ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ನಮ್ಮ ವಾಹನವನ್ನು ನಿರ್ವಹಿಸಿ ಮತ್ತು ಸಾಧ್ಯವಾದರೆ ಬೈಸಿಕಲ್ ಸವಾರಿ ಮಾಡಲು ಪ್ರಯತ್ನಿಸಬೇಕು, ಅದು ನಮ್ಮನ್ನು ಫಿಟ್ ಮಾಡುತ್ತದೆ ಮತ್ತು ಪರಿಸರವನ್ನು ಸುಂದರವಾಗಿಡುತ್ತದೆ.
  • ಧೂಮಪಾನವನ್ನು ನಿಲ್ಲಿಸಿ, ನಾವೆಲ್ಲರೂ ಆ ಪೆಟ್ಟಿಗೆಯಲ್ಲಿ ಎಚ್ಚರಿಕೆಯ ಟಿಪ್ಪಣಿಯನ್ನು ಓದುತ್ತೇವೆ ಆದರೆ ನಾವು ಎಂದಿಗೂ ಒಪ್ಪುವುದಿಲ್ಲ, ಅದು ನಮ್ಮ ದೇಹಕ್ಕೆ ಹಾನಿ ಮಾಡುತ್ತದೆ ಆದರೆ ಹೆಚ್ಚುತ್ತಿರುವ ವಾಯು ಮಾಲಿನ್ಯಕ್ಕೆ ಅವಕಾಶ ನೀಡುತ್ತದೆ.
  • ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಬಳಸುವುದನ್ನು ತಪ್ಪಿಸಿ, ಅದರ ಬದಲಿಗೆ ನಾವು ಹಸುವಿನ ಸಗಣಿ ಇತ್ಯಾದಿ ನೈಸರ್ಗಿಕ ಗೊಬ್ಬರಗಳನ್ನು ಬಳಸಬಹುದು.

ಹೆಚ್ಚುತ್ತಿರುವ ಪರಿಸರ ಮಾಲಿನ್ಯವು ಎಲ್ಲಾ ಮಾನವರಿಗೆ ಮತ್ತು ಭೂಮಿಯ ಮೇಲಿನ ಎಲ್ಲಾ ಜೀವಿಗಳಿಗೆ ವಿನಾಶಕಾರಿಯಾಗಿದೆ. ಸಂತೋಷ ಮತ್ತು ಆರೋಗ್ಯಕರ ಜೀವನಕ್ಕಾಗಿ ಆರೋಗ್ಯಕರ ಪರಿಸರದ ಮಹತ್ವವನ್ನು ಅರ್ಥಮಾಡಿಕೊಳ್ಳುವ ಸಮಯ ಇದು. ನಮ್ಮ ಪರಿಸರವನ್ನು ರಕ್ಷಿಸಲು ಮತ್ತು ಪರಿಸರ ಮಾಲಿನ್ಯವನ್ನು ತಡೆಯಲು ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಮಾಲಿನ್ಯಗಳನ್ನು ತಡೆಗಟ್ಟದೆ ಹೋದರೆ ನಮ್ಮ ಪರಿಸರ ಹಾಳಾಗಿ ನಾವು ನಶಿಸಬೇಕಾಗುತ್ತದೆ. ಆದ್ದರಿಂದ ಎಲ್ಲರೋ ಒಗ್ಗೂಡಿ ಪರಿಸರ ರಕ್ಷಣೆಯಲ್ಲಿ ತೊಡಗಿಕೊಳ್ಳೋಣ.

ಪರಿಸರ ಮಾಲಿನ್ಯ ಎಂದರೇನು?

ಪರಿಸರ ಮಾಲಿನ್ಯ ಎಂದರೆ ನಮ್ಮ ಸುತ್ತಮುತ್ತಲಿನ ವಾತಾವರಣದಲ್ಲಿನ ಗಾಳಿ, ಬೆಳಕು, ನೀರು, ಮಣ್ಣು ಇತ್ಯಾದಿಗಳು ಕಲುಶಿತವಾಗುವುದನ್ನೆ ಪರಿಸರ ಮಾಲಿನ್ಯ ಎನ್ನುತ್ತೇವೆ.

ಪರಿಸರ ಮಾಲಿನ್ಯದ ಪ್ರಮುಖ ವಿಧಗಳು ?

ಮಣ್ಣಿನ ಮಾಲಿನ್ಯ, ವಾಯು ಮಾಲಿನ್ಯ ಹಾಗೂ ಜಲ ಮಾಲಿನ್ಯ.

ಜಲ ಮಾಲಿನ್ಯ ಎಂದರೇನು?

ಪ್ಲಾಸ್ಟಿಕ್ ಅಥವಾ ಸರಳವಾಗಿ ನೀರಿನಲ್ಲಿ ಎಸೆಯುವ ಯಾವುದೇ ಘನತ್ಯಾಜ್ಯ, ತೈಲ ಟ್ಯಾಂಕ್‌ಗಳು, ಚರಂಡಿ ತ್ಯಾಜ್ಯ ಇತ್ಯಾದಿಗಳಿಂದ ಉಂಟಾಗಬಹುದಾದ ಮಾಲಿನ್ಯಕ್ಕೆ ಜಲಮಾಲಿನ್ಯ ಎನ್ನುತ್ತೇವೆ.

ವಾಯು ಮಾಲಿನ್ಯ ಎಂದರೇನು?

ವಾಯು ಮಾಲಿನ್ಯಕಾರಕಗಳು, ಕಾರ್ಬನ್ ಡೈಆಕ್ಸೈಡ್, ಬಾಷ್ಪಶೀಲ ಸಾವಯವ ಸಂಯುಕ್ತಗಳು, ಸಲ್ಫರ್ ಡೈಆಕ್ಸೈಡ್, ಕಾರ್ಬನ್ ಮಾನಾಕ್ಸೈಡ್ ಮತ್ತು ಈ ರೀತಿಯ ಹೆಚ್ಚಿನ ಅನಿಲಗಳಂತಹ ಹಾನಿಕಾರಕ ಪದಾರ್ಥಗಳಿಂದ ಉಂಟಾಗಬಹುದಾದ ಮಾಲಿನ್ಯಕ್ಕೆ ವಾಯು ಮಾಲಿನ್ಯ ಎನ್ನುತ್ತೇವೆ.

ಇತರ ವಿಷಯಗಳು

ಪ್ರಧಾನ ಮಂತ್ರಿ ಕಿಸಾನ್ ಯೋಜನೆ 2022

'  data-src=

ಪರಿಸರ ಸಂರಕ್ಷಣೆ ಪ್ರಬಂಧ ಕನ್ನಡದಲ್ಲಿ | Parisara Samrakshane Essay in Kannada

ಶಿಕ್ಷಣದಲ್ಲಿ ತಂತ್ರಜ್ಞಾನದ ಬಳಕೆ ಪ್ರಬಂಧ | Use of Technology in Education Essay in Kannada

ಕನಕದಾಸರ ಬಗ್ಗೆ ಪ್ರಬಂಧ | Kanaka Dasara Bagge Prabandha in Kannada

You must be logged in to post a comment.

Spardhavani

  • NOTIFICATION
  • CENTRAL GOV’T JOBS
  • STATE GOV’T JOBS
  • ADMIT CARDS
  • PRIVATE JOBS
  • CURRENT AFFAIRS
  • GENERAL KNOWLEDGE
  • Current Affairs Mock Test
  • GK Mock Test
  • Kannada Mock Test
  • History Mock Test
  • Indian Constitution Mock Test
  • Science Mock Test
  • Geography Mock Test
  • Computer Knowledge Mock Test
  • INDIAN CONSTITUTION
  • MENTAL ABILITY
  • ENGLISH GRAMMER
  • COMPUTER KNOWLDEGE
  • QUESTION PAPERS

prabandha in kannada

ಪರಿಸರ ಸಂರಕ್ಷಣೆ ಬಗ್ಗೆ ಪ್ರಬಂಧ | parisara samrakshane essay in kannada.

parisara samrakshana kuritu prabandha in kannada

parisara samrakshane essay in kannada, Parisara Samrakshane Prabandha In Kannada ಪರಿಸರ ಸಂರಕ್ಷಣೆ ಪ್ರಬಂಧ essay about environmental protection in kannada, ಪರಿಸರ ಸಂರಕ್ಷಣೆ ಕುರಿತು ಪ್ರಬಂಧ ಬರೆಯಿರಿ

ಪರಿಸರ ಸಂರಕ್ಷಣೆ ಬಗ್ಗೆ ಪ್ರಬಂಧ

Parisara samrakshane essay in kannada.

ದೈನಂದಿನ ಜೀವನದಲ್ಲಿ ಪರಿಸರ ಸಂರಕ್ಷಣೆ

ನಿಸರ್ಗದ ಜೊತೆ ಬೆರೆತು ಬಾಳಿದರ ಪರಿಸರದ ಮೇಲೆ ದುಷ್ಪರಿಣಾಮ ಬೀರುವ , ಅದರ ಉಳಿವಿಗೆ ಪೂರಕವಾಗುವ ವಿಷಯಗಳ ಬಗ್ಗೆ ನಮ್ಮ ಸಾಮಾನ್ಯ ಜ್ಞಾನ ತಾನಾಗಿಯೇ ಬೆಳೆಯುತ್ತದೆ .

ಆದರೆ ಇದು ಹೇಳಿದಷ್ಟು ಸುಲಭವಲ್ಲ , ಯಾಕೆಂದರೆ ಆಧುನಿಕ ಜಗತ್ತಿನಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನದ ದೆಸೆಯಿಂದ ಇಂದಿನ ಮಾನವನ ಜೀವನ ಹಾಗೂ ಚಟುವಟಿಕೆಗಳು ಅತ್ಯಂತ ಸಂಕೀರ್ಣವಾಗಿವೆ .

parisara samrakshane essay in kannada

ಇದರಿಂದ ಹೆಚ್ಚಿನ ಮನುಷ್ಯರು ಪ್ರಕೃತಿಯಿಂದ ವಿಮುಖರಾಗಿ ವಿವಿಧ ಅನೈಸರ್ಗಿಕ ವೃತ್ತಿಗಳಲ್ಲಿ , ಚಟುವಟಿಕೆಗಳಲ್ಲಿ ಕಾಲಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ .

ಕೆಲವೊಮ್ಮೆ ಇದು ಮನುಷ್ಯನ ಉದಾಸೀನತ , ತಿಳಿಗೇಡಿತನ ಎಂದು ಕಂಡುಬಂದರೆ ಅನೇಕ ಸಲ ಇದರಲ್ಲಿ ಜನಸಾಮಾನ್ಯನ ದೈನಂದಿನ ಆದ್ಯತ .

ಅನಿವಾರ್ಯತ ಹಾಗೂ ಅಸಹಾಯಕತೆಗಳು ಎದ್ದುಕಾಣುತ್ತವೆ . ಹೀಗಿರುವಾಗ ಬಹುಪಾಲು ಜನರಿಗೆ ಇಷ್ಟವಿಲ್ಲದಿದ್ದರೂ ಕೂಡ ನಮ್ಮ ಕಣ್ಣಮುಂದೆಯೂ , ತೆರೆಮರೆಯಲ್ಲಿಯೂ ನಿಸರ್ಗ ಬಸವಳಿಯುತ್ತಾ ಸಾಗುತ್ತಿದೆ .

parisara samrakshane essay in kannada | ಪರಿಸರ ಸಂರಕ್ಷಣೆ ಬಗ್ಗೆ ಪ್ರಬಂಧ

  parisara samrakshane essay in kannada

ಈ ಪ್ರಕ್ರಿಯೆಯಲ್ಲಿ ನಾವೆಲ್ಲರೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭಾಗೀದಾರರು ಎಂಬುದು ಕೂಡ ನಮಗೆಲ್ಲರಿಗೂ ಈಗ ಚೆನ್ನಾಗಿ ಗೊತ್ತಾಗಿರುವ ಸತ್ಯ .

ಈ ಬಗ್ಗೆ ಕಾಳಜಿ , ಚಿಂತ ಇರುವವರನ್ನೂ ಗಾಢವಾಗಿ ಕಾಡುತ್ತಿರುವ ಪ್ರಶ್ನೆ ಎಂದರೆ ಈ ನಿಟ್ಟಿನಲ್ಲಿ ನಾವೇನು ಮಾಡಬಹುದು ?

ಅಥವಾ ದೊಡ್ಡ ಮಟ್ಟಿಗೆ ಏನೂ ಬದಲಾವಣೆ ತರಲಾರದ ಹತಾಶ ಸ್ಥಿತಿಗೆ ಮಾನವಕುಲ ಸಾಮೂಹಿಕವಾಗಿ ಸಿಲುಕಿಹಾಕಿಕೊಂಡಾಗಿದೆಯೇ ? 

ಭರವಸೆ , ಕನಸು ಇಲ್ಲದಿದ್ದರೆ , ನಾಳ ಇಲ್ಲ . ಮಾನವನು ಕಲ್ಪಿಸಲೂ ಅಸಾಧ್ಯವೆನಿಸಿದ ಅನೇಕ ಸಂಗತಿಗಳನ್ನು ಈಗಾಗಲೇ ಸಾಧಿಸಿ ತೋರಿಸಿದ್ದಾನೆ .

ಇಂಥಾದ್ದರಲ್ಲಿ ನಾವೇ ಹುಟ್ಟುಹಾಕಿದ ಸಮಸ್ಯೆಗಳನ್ನು ಮೀರಿ ನಮ್ಮ ಭವಿಷ್ಯವನ್ನು ಸುಭದ್ರಗೊಳಿಸಲು ಸಾಧ್ಯವಿಲ್ಲವೇ ?

ಖಂಡಿತಾ ಸಾಧ್ಯ ಇದೆ ಎಂಬ ನಿಲುವಿನೊಂದಿಗೆ ಮುಂದಿನ ಹೆಜ್ಜೆ ಇಡಿ ಎಂದು ನಿಮ್ಮಲ್ಲಿ ನನ್ನ ನಿವೇದನೆ .

parisara samrakshana kuritu prabandha in kannada

ನಮ್ಮ ಸುತ್ತಮುತ್ತಲೂ ಏನಿದೆ , ಏನು ನಡೆಯುತ್ತಿದೆ ಎಂಬುದನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಎಚ್ಚರದಿಂದ ಗಮನಿಸಿ ಜಾಗೃತರಾಗುವುದು ಮೊತ್ತಮೊದಲ ಹೆಜ್ಜೆ 

ಇವೆಲ್ಲದರಲ್ಲಿ ಪರಿಸರದ ಹಿತಾಸಕ್ತಿಯನ್ನು ಕಾಪಾಡುವ ಅಂಶಗಳನ್ನು ಎತ್ತಿಹಿಡಿದು , ಪರಿಸರವನ್ನು ಕಡೆಗಣಿಸುವ ಅಂಶಗಳನ್ನು ಕೆಳತಳ್ಳುವ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತೇನೆ

ಎಂಬ ಮನೋಭಾವವನ್ನು ಎಲ್ಲರೂ ಮೈಗೂಡಿಸಿಕೊಂಡರೆ ನಿಧಾನವಾಗಿ ಈ ಸಮಸ್ಯೆಗಳು ತೀವ್ರತೆಯನ್ನು ಕಳೆದುಕೊಂಡು ಕೊನೆಗೆ ಇಲ್ಲವಾಗುವವು .

parisara samrakshane essay in kannada | ಪರಿಸರ ಸಂರಕ್ಷಣೆ ಬಗ್ಗೆ ಪ್ರಬಂಧ

ಪರಿಸರದ ಬಗ್ಗೆ ಜಾಗೃತರಾಗುವ ದಿಕ್ಕಿನಲ್ಲಿ ಗಮನಿಸಬೇಕಾದ ಅಂಶಗಳು : –

ಜನರು , ಸಂಘ – ಸಂಸ್ಥೆಗಳು – ಪರಿಸರಕ್ಕೆ ಅವರ ಕೊಡುಗೆಗಳು , ಪಾತ್ರ ಹಾಗೂ ಅವರ ನೈಜ ಉದ್ದೇಶಗಳು

ವಿವಿಧ ಯೋಜನೆಗಳು – ಅವುಗಳ ಹಿನ್ನೆಲೆ , ಪ್ರಸ್ತುತ ಹಂತ , ಫಲಾನುಭವಿಗಳು , ಅನಿವಾರ್ಯತ , ಹಿತಾಸಕ್ತಿಗಳು

ತ್ಯಾಜ್ಯ – ಉತ್ಪಾದನೆ , ಸಂಸ್ಕರಣೆ ಹಾಗೂ ವಿಲೇವಾರಿ 

ಇಂಧನ – ಶಕ್ತಿ – ಬಳಕೆಯ ಪ್ರಮಾಣ , ನವೀಕರಣಗೊಳ್ಳುವ ಮೂಲಗಳ ಶೇಕಡಾವಾರು ಕೊಡುಗೆ 

ನೀರು – ಬಳಕೆಯ ಪ್ರಮಾಣ , ಮಳೆನೀರಿನ ಇಂಗುವಿಕೆಯ ಪ್ರಮಾಣ , ವಿವಿಧ ಮೂಲಗಳ ಸ್ಥಿತಿಗತಿ

ಆಹಾರ , ಕೃಷಿ – ಕೀಟನಾಶಕಗಳ ಬಳಕೆ , ಸಾವಯವ ಕೃಷಿಯ ಬೆಳವಣಿಗೆ , ಪ್ರಾಣಿಮೂಲ ಆಹಾರದಿಂದ ಪರಿಸರಕ್ಕೆ ಆಗುವ ಆಘಾತ

ನೆಲ – ಬಳಕೆಯಲ್ಲಿ ಆಗುತ್ತಿರುವ ವ್ಯತ್ಯಾಸಗಳು – ಕಾಡು ಕೃಷಿಭೂಮಿಯಾಗುವುದು , ಕೃಷಿಭೂಮಿ ನಿವೇಶನಗಳಾಗುವುದು

ಜನಸಂಖ್ಯೆ – ಹೆಚ್ಚಳ – ಕಡಿತ ಹಾಗೂ ಅವರ ಒಟ್ಟಾರೆ ಬೇಡಿಕೆಯ ಮೇಲಿನ ಪರಿಣಾಮ

ಪರಿಸರ ಸಂರಕ್ಷಣೆ ಕುರಿತು ಪ್ರಬಂಧ

ಪರಿಸರ ಸಂರಕ್ಷಣೆ ಕುರಿತು ಪ್ರಬಂಧ | Parisara Samrakshane Essay In Kannada Best Top 1 Information

ಆರ್ಥಿಕತ – ಏರಿಳಿತದಿಂದ ಜನರ ಜೀವನಶೈಲಿ , ಅವರ ಬೇಡಿಕೆಗಳು ಹಾಗೂ ಪರಿಸರದ ಮೇಲೆ ಆಗುವ ಪರಿಣಾಮ 

ಸ್ಥಳೀಯ ಸಂಸ್ಕೃತಿ , ಹಿರಿಯರ ಜೀವನಕ್ರಮ – ಅದರಲ್ಲಿರುವ ಒಳಿತು – ಕಡುಕುಗಳು ( ಪರಿಸರದ ದೃಷ್ಟಿಯಿಂದ )

ಸ್ಥಳೀಯ ಪ್ರಾಣಿ – ಪಕ್ಷಿ – ಜಲಚರಗಳು – ಅವುಗಳ ಜೀವನಕ್ರಮ , ಅವುಗಳ ಉಳಿವಿಗೆ ಅವಶ್ಯವಾದ ಪರಿಸರ

ಪ್ರಕೃತಿ ಮುನಿಸಿಕೊಂಡರೆ ತಾಳಿಕೊಳ್ಳುವ ನಿಟ್ಟಿನಲ್ಲಿ ಪೂರ್ವಸಿದ್ಧತೆಗಳು

ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂದಿಸಿದ ಇತರೆ ಲಿಂಕ್:

♦ ವಿಜ್ಞಾನವು ಒಂದು ವರವಾಗಿದೆ

♦ ವರದಕ್ಷಿಣಿಯ ಪಿಡುಗು

DOWNLOAD PDF

' src=

Leave a Reply Cancel reply

Your email address will not be published. Required fields are marked *

Save my name, email, and website in this browser for the next time I comment.

  • Privacy Policy
  • Terms and Conditions

daarideepa

ನೈಸರ್ಗಿಕ ವಿಕೋಪದ ಬಗ್ಗೆ ಪ್ರಬಂಧ | Essay On Natural Disaster In Kannada

'  data-src=

ನೈಸರ್ಗಿಕ ವಿಕೋಪದ ಬಗ್ಗೆ ಪ್ರಬಂಧ Essay On Natural Disaster In Kannada Naisargika Vikopada Bagge Prabandha Natural Disaster Essay Writing In Kannada

Essay On Natural Disaster In Kannada

Essay On Natural Disaster In Kannada

ಪ್ರಕೃತಿಯ ವಿಪತ್ತು ನೈಸರ್ಗಿಕ ಮತ್ತು ಮಾನವ ಪ್ರಕ್ರಿಯೆಗಳಿಂದ ಉತ್ಪತ್ತಿಯಾಗುವ ಪರಿಸ್ಥಿತಿಯಾಗಿದೆ. ಇದು ಮಾನವರು ಮತ್ತು ಇತರ ಜೀವಿಗಳ ಸಾಮಾನ್ಯ ಜೀವನವನ್ನು ವ್ಯಾಪಕವಾಗಿ ಅಡ್ಡಿಪಡಿಸುತ್ತದೆ. ಇದರಿಂದಾಗಿ ಅಪಾರ ಪ್ರಮಾಣದ ಆಸ್ತಿ ನಷ್ಟ ಮಾತ್ರವಲ್ಲ, ಆದರೆ ಅನೇಕ ಜನರು ಅಕಾಲಿಕವಾಗುತ್ತಾರೆ.

ಪ್ರಕೃತಿಯ ವಿಕೋಪವು ಯಾವುದೇ ನೈಸರ್ಗಿಕ ಘಟನೆಯಾಗಿದ್ದು ಇಂತಹ ವ್ಯಾಪಕವಾದ ಮಾನವ ವಸ್ತು ಅಥವಾ ಪರಿಸರ ಹಾನಿಯನ್ನು ಉಂಟುಮಾಡುತ್ತದೆ. ಅದು ಪೀಡಿತ ಸಮುದಾಯವು ಹೊರಗಿನ ಸಹಾಯವಿಲ್ಲದೆ ಚೇತರಿಸಿಕೊಳ್ಳಲು ಸಾಧ್ಯವಿಲ್ಲ. ಉದಾಹರಣೆಗಳಲ್ಲಿ ಭೂಕಂಪ, ಚಂಡಮಾರುತ, ಚಂಡಮಾರುತ, ಪ್ರವಾಹ, ಬರ, ಪೊದೆ/ಕಾಡಿನ ಬೆಂಕಿ, ಹಿಮಕುಸಿತ ಇತ್ಯಾದಿಗಳು ಸೇರಿವೆ. 

ನೈಸರ್ಗಿಕ ವಿಕೋಪಗಳು ಗ್ರಾಮೀಣ ಸಮುದಾಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ. ಏಕೆಂದರೆ ಅವು ಆರ್ಥಿಕ ಬದಲಾವಣೆಗಳಿಗೆ ಗುರಿಯಾಗುತ್ತವೆ ಮತ್ತು ಜೀವನೋಪಾಯಕ್ಕೆ ಪರ್ಯಾಯ ಮಾರ್ಗಗಳಿಲ್ಲ. ನೈಸರ್ಗಿಕ ವಿಕೋಪಗಳು ಮೂಲಸೌಕರ್ಯವನ್ನು ನಾಶಮಾಡುತ್ತವೆ, ಸಾಮೂಹಿಕ ವಲಸೆಗೆ ಕಾರಣವಾಗುತ್ತವೆ, ಆಹಾರ ಮತ್ತು ಮೇವಿನ ಪೂರೈಕೆಯಲ್ಲಿ ಕಡಿತ, ಮತ್ತು ಕೆಲವೊಮ್ಮೆ ಹಸಿವಿನಂತಹ ಕಠಿಣ ಪರಿಸ್ಥಿತಿಗಳಿಗೆ ಕಾರಣವಾಗುತ್ತವೆ.

ವಿಷಯ ಬೆಳವಣೆಗೆ

ನೈಸರ್ಗಿಕ ವಿಕೋಪ ಗಳು.

ನೈಸರ್ಗಿಕವಾಗಿ ಸಂಭವಿಸುವ ಎಲ್ಲಾ ಘಟನೆಗಳು ದುರಂತದ ರೂಪವನ್ನು ಪಡೆದುಕೊಳ್ಳುತ್ತವೆ ಮತ್ತು ಮಾನವರು ಸೇರಿದಂತೆ ಇಡೀ ಜೈವಿಕ ಜಗತ್ತಿಗೆ ವಿನಾಶಕಾರಿ ಪರಿಸ್ಥಿತಿಯನ್ನು ಸೃಷ್ಟಿಸುತ್ತವೆ.

ಪರಿಸರದಲ್ಲಿ ಇಂತಹ ಘಟನೆಗಳು ಪ್ರಕೃತಿಯ ಸಾಮಾನ್ಯ ಬದಲಾಗುವ ಪ್ರಕ್ರಿಯೆಗಳಿಂದ ಉದ್ಭವಿಸುತ್ತವೆ. ಆದರೆ ಕೆಲವೊಮ್ಮೆ ಅವುಗಳ ತೀವ್ರತೆಯು ತುಂಬಾ ಹೆಚ್ಚಿರುತ್ತದೆ. ರಕ್ಷಣೆಗೆ ಅವಕಾಶವಿಲ್ಲ. ಇಲ್ಲಿ ಮನುಷ್ಯ ಪ್ರಕೃತಿಯ ಮುಂದೆ ಕುಬ್ಜನಾಗುತ್ತಾನೆ.

ನೈಸರ್ಗಿಕ ವಿಕೋಪ ಗಳಿಗೆ ಮಾನವರು ಜವಾಬ್ದಾರರು

ವಿಪತ್ತುಗಳ ತೀವ್ರತೆಯಲ್ಲಿ ಮಾನವ ಚಟುವಟಿಕೆಗಳು ಸಹ ಸಹಾಯಕವಾಗಿವೆ. ಅರಣ್ಯ ನಾಶದಂತಹ ಹವಾಮಾನ ಘಟನೆಗಳು ಇದಕ್ಕೆ ಬಲವಾದ ಪುರಾವೆಯಾಗಿದೆ. ಇದರಿಂದಾಗಿ ಹವಾಮಾನ ಅಸಮತೋಲನ, ಪ್ರವಾಹ, ಅನಾವೃಷ್ಟಿ, ಪೂರ್ವ ಸವೆತ ಮತ್ತು ಭೂಕುಸಿತದಂತಹ ವಿಪತ್ತುಗಳ ಹೆಚ್ಚಳ ಕಂಡುಬರುತ್ತಿದೆ.

ಪರಿಸರದ ಜೈವಿಕ ಮತ್ತು ಅಜೀವಕ ಘಟಕಗಳು ನೈಸರ್ಗಿಕ ನಿಯಮಗಳಿಂದ ಬಂಧಿತವಾಗಿವೆ ಎಂದು ನಮಗೆ ತಿಳಿದಿದೆ. ಈ ನಿಯಮಗಳೊಂದಿಗೆ ಅವರು ತಮ್ಮ ಸಂಬಂಧಗಳನ್ನು ಸಮತೋಲನದಲ್ಲಿಟ್ಟುಕೊಳ್ಳುತ್ತಾರೆ, ಆದರೆ ಪ್ರಸ್ತುತ ಭೌತಿಕ ಯುಗದಲ್ಲಿ, ಮಾನವ ಪ್ರತಿಕ್ರಿಯೆಗಳು ಈ ಸಂಬಂಧಗಳಲ್ಲಿ ಅಡಚಣೆಯನ್ನು ಸೃಷ್ಟಿಸಿವೆ. 

ಪ್ರಕೃತಿ ವಿಕೋಪದ ವಿಧಗಳು

ನೈಸರ್ಗಿಕ ವಿಪತ್ತುಗಳು ಮತ್ತು ಅವುಗಳಿಂದ ಉಂಟಾಗುವ ವಿವಿಧ ನೈಸರ್ಗಿಕ ವಿಕೋಪಗಳಿಗೆ ಕಾರಣವಾದ ಅಂತರ್ವರ್ಧಕ ಮತ್ತು ಬಾಹ್ಯ ಶಕ್ತಿಗಳ ಕಾರ್ಯ ಶೈಲಿಯು ಈ ಕೆಳಗಿನಂತಿರುತ್ತದೆ.

ಅಂತರ್ ವರ್ಧಕ ವಿಪತ್ತುಗಳು

 ಭೂಕಂಪಗಳು, ಜ್ವಾಲಾಮುಖಿಗಳು, ಭೂಕುಸಿತಗಳು ಮತ್ತು ಹಿಮಕುಸಿತಗಳು ಮುಂತಾದ ಭೂಮಿಯ ಹೊರಪದರಕ್ಕೆ ಸಂಬಂಧಿಸಿದ ವಿಪತ್ತುಗಳು ಭೂಮಿಯ ಅಂತರ್ವರ್ಧಕ ಶಕ್ತಿಯಿಂದ ಹುಟ್ಟಿಕೊಂಡಿವೆ, ಆದ್ದರಿಂದ ಅವುಗಳನ್ನು ಅಂತರ್ವರ್ಧಕ ವಿಪತ್ತುಗಳು ಎಂದು ಕರೆಯಲಾಗುತ್ತದೆ.

ಬಾಹ್ಯ ವಿಪತ್ತುಗಳು

 ಬಾಹ್ಯ ವಿಪತ್ತುಗಳು ವಾತಾವರಣಕ್ಕೆ ಸಂಬಂಧಿಸಿವೆ. ಆದ್ದರಿಂದ ಅವುಗಳನ್ನು ವಾಯುಮಂಡಲದ ವಿಪತ್ತುಗಳು ಎಂದೂ ಕರೆಯುತ್ತಾರೆ. ಈ ವಿಪತ್ತುಗಳೆಂದರೆ ಚಂಡಮಾರುತಗಳು, ತೀವ್ರ ಬಿರುಗಾಳಿಗಳು, ಮೋಡದ ಸ್ಫೋಟಗಳು, ಸಿಡಿಲು ಮುಷ್ಕರಗಳು ಇತ್ಯಾದಿಗಳಾಗಿವೆ.

ನೈಸರ್ಗಿಕ ವಿಕೋಪಗಳಿಂದಾಗುವ ನಷ್ಟಗಳು

ನೈಸರ್ಗಿಕ ವಿಕೋಪಗಳನ್ನು “ನಾಗರಿಕತೆಯ ಶತ್ರುಗಳು” ಎಂದು ಕರೆಯಲಾಗುತ್ತದೆ. ಹರಪ್ಪಾ ಮತ್ತು ಮೊಹೆಂಜೋದಾರೋ, ಬ್ಯಾಬಿಲೋನ್ ಮತ್ತು ನೈಲ್ ಕಣಿವೆ ಮುಂತಾದ ಅನೇಕ ನಾಗರಿಕತೆಗಳು ಇಂದು ಇತಿಹಾಸದ ವಸ್ತುವಾಗಿವೆ.

ನೈಸರ್ಗಿಕ ವಿಕೋಪಗಳಿಂದಾಗಿ ಪರಿಸರ ಸಮಸ್ಯೆಗಳು ಹೇರಳವಾಗಿ ಉದ್ಭವಿಸುತ್ತವೆ. ಇಂತಹ ಘಟನೆಗಳಿಂದಾಗುವ ಹಾನಿ ಎಷ್ಟು ತೀವ್ರವಾಗಿದೆಯೆಂದರೆ ವೈಜ್ಞಾನಿಕ ಮತ್ತು ಉನ್ನತ ತಂತ್ರಜ್ಞಾನದ ಬೆಳವಣಿಗೆಗಳ ಹೊರತಾಗಿಯೂ ಮಾನವರು ತಮ್ಮ ಮುಂದೆ ಅಸಹಾಯಕರಾಗುತ್ತಾರೆ.

ನೈಸರ್ಗಿಕ ವಿಕೋಪ ಗಳ ವಿಧಗಳು

ಜಲ ಮಾಲಿನ್ಯದ ಬಗ್ಗೆ ಪ್ರಬಂಧ | Essay On Water Pollution In…

ಪರಿಸರ ಸಂರಕ್ಷಣೆಯ ಪ್ರಬಂಧ | Environmental Protection Essay In…

ಸಾಮಾಜಿಕ ಪಿಡುಗುಗಳ ಬಗ್ಗೆ ಪ್ರಬಂಧ | Essay on Social Evils in…

ಭೂಕಂಪವು ಅಂತಹ ನೈಸರ್ಗಿಕ ವಿಕೋಪವಾಗಿದ್ದು ಅದು ಭೂಮಿಯೊಳಗೆ ಚಲನೆಯನ್ನು ಉಂಟುಮಾಡುತ್ತದೆ ಮತ್ತು ಬಹಳಷ್ಟು ಹಾನಿಯನ್ನುಂಟುಮಾಡುತ್ತದೆ.

ಜ್ವಾಲಾಮುಖಿ ಸ್ಫೋಟ

ಪರಿಸರಕ್ಕೆ ತುಂಬಾ ಹಾನಿಕಾರಕವಾದ ಅನೇಕ ಹಾನಿಕಾರಕ ಅನಿಲಗಳನ್ನು ಒಳಗೊಂಡಿರುವ ಜ್ವಾಲಾಮುಖಿಯ ಸ್ಫೋಟದಿಂದಾಗಿ ಲಾವಾ ಹೊರಬರುತ್ತದೆ.

ಯಾವುದೇ ಪ್ರದೇಶದಲ್ಲಿ ಅತಿಯಾದ ಮಳೆಯಿಂದ ನೀರಿನ ಮಟ್ಟದಲ್ಲಿನ ಹೆಚ್ಚಳವನ್ನು ಪ್ರವಾಹ ಎಂದು ಕರೆಯಲಾಗುತ್ತದೆ, ಇದು ಅಲ್ಲಿ ವಾಸಿಸುವ ಜನರ ಜೀವನದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.

ಭೂಮಿ ಬಲವರ್ಧನೆ

ಯಾವುದೇ ದೊಡ್ಡ ಭೂ ದ್ರವ್ಯರಾಶಿಯನ್ನು ಅದರ ಸ್ಥಳದಿಂದ ಸ್ಥಳಾಂತರಿಸುವುದನ್ನು ಭೂ ಬಲವರ್ಧನೆ ಎಂದು ಕರೆಯಲಾಗುತ್ತದೆ.

ಸಮುದ್ರಗಳಲ್ಲಿ ವೇಗವಾಗಿ ಏರುತ್ತಿರುವ ಅಲೆಗಳಿಂದಾಗಿ ಸುನಾಮಿ ಸಂಭವಿಸುತ್ತದೆ. ಇದು ಸಮುದ್ರದ ಕಾರಣದಿಂದಾಗಿ ವಾಸಿಸುವ ಜನರ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ನೈಸರ್ಗಿಕ ವಿಕೋಪ ದ ಪರಿಣಾಮ

ನೈಸರ್ಗಿಕ ವಿಕೋಪದಿಂದಾಗಿ ಪರಿಸರ ಮತ್ತು ಜೀವಿಗಳ ಮೇಲೆ ಬಹಳ ಋಣಾತ್ಮಕ ಪರಿಣಾಮಗಳು ಉಂಟಾಗುತ್ತವೆ. ಈ ಬದಲಾವಣೆಗಳಿಂದಾಗಿ ಹವಾಮಾನದಲ್ಲಿ ಬದಲಾವಣೆಗಳು ನಡೆಯುತ್ತಿವೆ. ಇದರಿಂದಾಗಿ ಋತುಗಳ ಬದಲಾವಣೆಯು ನಿಗದಿತ ಸಮಯದಲ್ಲಿ ಸಂಭವಿಸುವುದಿಲ್ಲ. 

ಕೆಲವೆಡೆ ಕ್ಷಾಮ ಸಂಭವಿಸುವ ಸಂಭವವಿದ್ದು ಕೆಲವೆಡೆ ಪ್ರವಾಹ ಉಂಟಾಗಿ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿ ನಷ್ಟವಾಗುತ್ತದೆ. ಪ್ರಕೃತಿ ವಿಕೋಪದಿಂದ ಪರಿಸರದಲ್ಲಿ ಉಷ್ಣ ಮತ್ತು ಮಾಲಿನ್ಯ ಪ್ರಮಾಣ ಹೆಚ್ಚುತ್ತಿದ್ದು ಪ್ರಾಣಿ, ಪಕ್ಷಿ, ಸಸ್ಯ ಸಂಕುಲದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.

ನೈಸರ್ಗಿಕ ವಿಕೋಪ ದ ನಿರ್ವಹಣೆ

ನೈಸರ್ಗಿಕ ವಿಕೋಪಗಳನ್ನು ಮುಂಚಿತವಾಗಿ ಪತ್ತೆಹಚ್ಚಲಾಗದಿದ್ದರೂ, ಅವುಗಳನ್ನು ತಪ್ಪಿಸಲು ನಾವು ಇನ್ನೂ ಕೆಲವು ವ್ಯವಸ್ಥೆಗಳನ್ನು ಮಾಡಬಹುದು. ನಿಮ್ಮ ಮನೆ ಮತ್ತು ಅಂಗಡಿ ಇತ್ಯಾದಿಗಳನ್ನು ನೀವು ವಿಮೆ ಮಾಡಬಹುದು. 

ಪ್ರಥಮ ಚಿಕಿತ್ಸಾ ಸಾಮಗ್ರಿಗಳನ್ನು ಯಾವಾಗಲೂ ನಿಮ್ಮೊಂದಿಗೆ ಕೊಂಡೊಯ್ಯಿರಿ. ಮಳೆಗಾಲದಲ್ಲಿ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಸಮುದ್ರ ತೀರದಲ್ಲಿ ವಾಸಿಸುವ ಜನರನ್ನು ಬೇರೆಡೆಗೆ ಸ್ಥಳಾಂತರಿಸಬೇಕು.

ನೈಸರ್ಗಿಕ ವಿಕೋಪವು ನೈಸರ್ಗಿಕ ವಿದ್ಯಮಾನವಾಗಿದ್ದು ಅದು ವ್ಯಾಪಕವಾದ ಮಾನವ ನಷ್ಟಕ್ಕೆ ಕಾರಣವಾಗುತ್ತದೆ. ಇದರೊಂದಿಗೆ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಜೀವನೋಪಾಯ ಮತ್ತು ಆಸ್ತಿಯ ನಷ್ಟವಿದೆ. ಇದು ಮಾನವ ನೋವು ಮತ್ತು ಸಂಕಟಕ್ಕೆ ಕಾರಣವಾಗುತ್ತದೆ. ನಾವು ಪ್ರಕೃತಿಯಲ್ಲಿ ಆಶ್ರಯ ಪಡೆಯಬೇಕು ಮತ್ತು ನೈಸರ್ಗಿಕ ಸಮತೋಲನವನ್ನು ರಚಿಸುವಲ್ಲಿ ನಮ್ಮ ಪಾತ್ರವನ್ನು ವಹಿಸಬೇಕು

ಮಾನವ ಚಟುವಟಿಕೆಗಳಿಂದಾಗಿ ನೈಸರ್ಗಿಕ ವಿಕೋಪಗಳು ಸಹ ಉತ್ತೇಜಿಸಲ್ಪಟ್ಟಿವೆ ಮತ್ತು ಅವು ನಮಗೆ ಹಾನಿಕಾರಕವೆಂದು ಸಾಬೀತಾಗಿದೆ. ಪ್ರಾಕೃತಿಕ ವಿಕೋಪಗಳನ್ನು ತಪ್ಪಿಸುವ ಮಾರ್ಗಗಳ ಬಗ್ಗೆ ಮಕ್ಕಳಿಗೆ ಮೊದಲೇ ಹೇಳಿಕೊಡಬೇಕು ಮತ್ತು ಭಯಪಡುವ ಬದಲು ಅವುಗಳನ್ನು ಎದುರಿಸಬೇಕು.

ನೈಸರ್ಗಿಕ ವಿಕೋಪ ದ ಪರಿಣಾಮಗಳೇನು?

ನೈಸರ್ಗಿಕ ವಿಕೋಪದಿಂದಾಗಿ ಪರಿಸರ ಮತ್ತು ಜೀವಿಗಳ ಮೇಲೆ ಬಹಳ ಋಣಾತ್ಮಕ ಪರಿಣಾಮಗಳು ಉಂಟಾಗುತ್ತವೆ

ನೈಸರ್ಗಿಕ ವಿಕೋಪಗಳಿಂದಾಗುವ ನಷ್ಟಗ ಳೇನು?

ನೈಸರ್ಗಿಕ ವಿಕೋಪಗಳಿಂದಾಗಿ ಪರಿಸರ ಸಮಸ್ಯೆಗಳು ಹೇರಳವಾಗಿ ಉದ್ಭವಿಸುತ್ತವೆ

ಇತರ ವಿಷಯಗಳು

ಶಿಕ್ಷಣದ ಮಹತ್ವದ ಪ್ರಬಂಧ

ಮಾರುಕಟ್ಟೆಯ ಬಗ್ಗೆ ಪ್ರಬಂಧ

ತಂಬಾಕು ನಿಷೇಧದ ಬಗ್ಗೆ ಪ್ರಬಂಧ

'  data-src=

ಗೆಳತನದ ಬಗ್ಗೆ ಪ್ರಬಂಧ | Essay On Friendship In Kannada

ರಸ್ತೆ ಸುರಕ್ಷತೆಯ ಬಗ್ಗೆ ಪ್ರಬಂಧ | Essay On Road Safety In Kannada

ಜಲ ಮಾಲಿನ್ಯದ ಬಗ್ಗೆ ಪ್ರಬಂಧ | Essay On Water Pollution In Kannada

ಪರಿಸರ ಸಂರಕ್ಷಣೆಯ ಪ್ರಬಂಧ | Environmental Protection Essay In Kannada

ಸಾಮಾಜಿಕ ಪಿಡುಗುಗಳ ಬಗ್ಗೆ ಪ್ರಬಂಧ | Essay on Social Evils in Kannada

ಸೌರಶಕ್ತಿ ಮಹತ್ವ ಪ್ರಬಂಧ | Solar Energy Importance Essay in Kannada

You must be logged in to post a comment.

  • Scholarship
  • Private Jobs

Essay on Environment for Students and Children

500+ words essay on environment.

Essay on Environment – All living things that live on this earth comes under the environment. Whether they live on land or water they are part of the environment. The environment also includes air, water, sunlight, plants, animals, etc.

Moreover, the earth is considered the only planet in the universe that supports life. The environment can be understood as a blanket that keeps life on the planet sage and sound.

Essay on Environment

Importance of Environment

We truly cannot understand the real worth of the environment. But we can estimate some of its importance that can help us understand its importance. It plays a vital role in keeping living things healthy in the environment.

Likewise, it maintains the ecological balance that will keep check of life on earth. It provides food, shelter, air, and fulfills all the human needs whether big or small.

Moreover, the entire life support of humans depends wholly on the environmental factors. In addition, it also helps in maintaining various life cycles on earth.

Most importantly, our environment is the source of natural beauty and is necessary for maintaining physical and mental health.

Get the huge list of more than 500 Essay Topics and Ideas

Benefits of the Environment

The environment gives us countless benefits that we can’t repay our entire life. As they are connected with the forest, trees, animals, water, and air. The forest and trees filter the air and absorb harmful gases. Plants purify water, reduce the chances of flood maintain natural balance and many others.

Moreover, the environment keeps a close check on the environment and its functioning, It regulates the vital systems that are essential for the ecosystem. Besides, it maintains the culture and quality of life on earth.

The environment regulates various natural cycles that happen daily. These cycles help in maintaining the natural balance between living things and the environment. Disturbance of these things can ultimately affect the life cycle of humans and other living beings.

The environment has helped us and other living beings to flourish and grow from thousands of years. The environment provides us fertile land, water, air, livestock and many essential things for survival.

Cause of Environmental Degradation

Human activities are the major cause of environmental degradation because most of the activities humans do harm the environment in some way. The activities of humans that causes environmental degradation is pollution, defective environmental policies, chemicals, greenhouse gases, global warming, ozone depletion, etc.

All these affect the environment badly. Besides, these the overuse of natural resources will create a situation in the future there will be no resources for consumption. And the most basic necessity of living air will get so polluted that humans have to use bottled oxygen for breathing.

short essay on environment in kannada

Above all, increasing human activity is exerting more pressure on the surface of the earth which is causing many disasters in an unnatural form. Also, we are using the natural resources at a pace that within a few years they will vanish from the earth. To conclude, we can say that it is the environment that is keeping us alive. Without the blanket of environment, we won’t be able to survive.

Moreover, the environment’s contribution to life cannot be repaid. Besides, still what the environment has done for us, in return we only have damaged and degraded it.

FAQs about Essay on Environment

Q.1 What is the true meaning of the environment?

A.1 The ecosystem that includes all the plants, animals, birds, reptiles, insects, water bodies, fishes, human beings, trees, microorganisms and many more are part of the environment. Besides, all these constitute the environment.

Q.2 What is the three types of the environment?

A.2 The three types of environment includes the physical, social, and cultural environment. Besides, various scientists have defined different types and numbers of environment.

Customize your course in 30 seconds

Which class are you in.

tutor

  • Travelling Essay
  • Picnic Essay
  • Our Country Essay
  • My Parents Essay
  • Essay on Favourite Personality
  • Essay on Memorable Day of My Life
  • Essay on Knowledge is Power
  • Essay on Gurpurab
  • Essay on My Favourite Season
  • Essay on Types of Sports

Leave a Reply Cancel reply

Your email address will not be published. Required fields are marked *

Download the App

Google Play

Numbers, Facts and Trends Shaping Your World

Read our research on:

Full Topic List

Regions & Countries

  • Publications
  • Our Methods
  • Short Reads
  • Tools & Resources

Read Our Research On:

Key things to know about U.S. election polling in 2024

Conceptual image of an oversized voting ballot box in a large crowd of people with shallow depth of field

Confidence in U.S. public opinion polling was shaken by errors in 2016 and 2020. In both years’ general elections, many polls underestimated the strength of Republican candidates, including Donald Trump. These errors laid bare some real limitations of polling.

In the midterms that followed those elections, polling performed better . But many Americans remain skeptical that it can paint an accurate portrait of the public’s political preferences.

Restoring people’s confidence in polling is an important goal, because robust and independent public polling has a critical role to play in a democratic society. It gathers and publishes information about the well-being of the public and about citizens’ views on major issues. And it provides an important counterweight to people in power, or those seeking power, when they make claims about “what the people want.”

The challenges facing polling are undeniable. In addition to the longstanding issues of rising nonresponse and cost, summer 2024 brought extraordinary events that transformed the presidential race . The good news is that people with deep knowledge of polling are working hard to fix the problems exposed in 2016 and 2020, experimenting with more data sources and interview approaches than ever before. Still, polls are more useful to the public if people have realistic expectations about what surveys can do well – and what they cannot.

With that in mind, here are some key points to know about polling heading into this year’s presidential election.

Probability sampling (or “random sampling”). This refers to a polling method in which survey participants are recruited using random sampling from a database or list that includes nearly everyone in the population. The pollster selects the sample. The survey is not open for anyone who wants to sign up.

Online opt-in polling (or “nonprobability sampling”). These polls are recruited using a variety of methods that are sometimes referred to as “convenience sampling.” Respondents come from a variety of online sources such as ads on social media or search engines, websites offering rewards in exchange for survey participation, or self-enrollment. Unlike surveys with probability samples, people can volunteer to participate in opt-in surveys.

Nonresponse and nonresponse bias. Nonresponse is when someone sampled for a survey does not participate. Nonresponse bias occurs when the pattern of nonresponse leads to error in a poll estimate. For example, college graduates are more likely than those without a degree to participate in surveys, leading to the potential that the share of college graduates in the resulting sample will be too high.

Mode of interview. This refers to the format in which respondents are presented with and respond to survey questions. The most common modes are online, live telephone, text message and paper. Some polls use more than one mode.

Weighting. This is a statistical procedure pollsters perform to make their survey align with the broader population on key characteristics like age, race, etc. For example, if a survey has too many college graduates compared with their share in the population, people without a college degree are “weighted up” to match the proper share.

How are election polls being conducted?

Pollsters are making changes in response to the problems in previous elections. As a result, polling is different today than in 2016. Most U.S. polling organizations that conducted and publicly released national surveys in both 2016 and 2022 (61%) used methods in 2022 that differed from what they used in 2016 . And change has continued since 2022.

A sand chart showing that, as the number of public pollsters in the U.S. has grown, survey methods have become more diverse.

One change is that the number of active polling organizations has grown significantly, indicating that there are fewer barriers to entry into the polling field. The number of organizations that conduct national election polls more than doubled between 2000 and 2022.

This growth has been driven largely by pollsters using inexpensive opt-in sampling methods. But previous Pew Research Center analyses have demonstrated how surveys that use nonprobability sampling may have errors twice as large , on average, as those that use probability sampling.

The second change is that many of the more prominent polling organizations that use probability sampling – including Pew Research Center – have shifted from conducting polls primarily by telephone to using online methods, or some combination of online, mail and telephone. The result is that polling methodologies are far more diverse now than in the past.

(For more about how public opinion polling works, including a chapter on election polls, read our short online course on public opinion polling basics .)

All good polling relies on statistical adjustment called “weighting,” which makes sure that the survey sample aligns with the broader population on key characteristics. Historically, public opinion researchers have adjusted their data using a core set of demographic variables to correct imbalances between the survey sample and the population.

But there is a growing realization among survey researchers that weighting a poll on just a few variables like age, race and gender is insufficient for getting accurate results. Some groups of people – such as older adults and college graduates – are more likely to take surveys, which can lead to errors that are too sizable for a simple three- or four-variable adjustment to work well. Adjusting on more variables produces more accurate results, according to Center studies in 2016 and 2018 .

A number of pollsters have taken this lesson to heart. For example, recent high-quality polls by Gallup and The New York Times/Siena College adjusted on eight and 12 variables, respectively. Our own polls typically adjust on 12 variables . In a perfect world, it wouldn’t be necessary to have that much intervention by the pollster. But the real world of survey research is not perfect.

short essay on environment in kannada

Predicting who will vote is critical – and difficult. Preelection polls face one crucial challenge that routine opinion polls do not: determining who of the people surveyed will actually cast a ballot.

Roughly a third of eligible Americans do not vote in presidential elections , despite the enormous attention paid to these contests. Determining who will abstain is difficult because people can’t perfectly predict their future behavior – and because many people feel social pressure to say they’ll vote even if it’s unlikely.

No one knows the profile of voters ahead of Election Day. We can’t know for sure whether young people will turn out in greater numbers than usual, or whether key racial or ethnic groups will do so. This means pollsters are left to make educated guesses about turnout, often using a mix of historical data and current measures of voting enthusiasm. This is very different from routine opinion polls, which mostly do not ask about people’s future intentions.

When major news breaks, a poll’s timing can matter. Public opinion on most issues is remarkably stable, so you don’t necessarily need a recent poll about an issue to get a sense of what people think about it. But dramatic events can and do change public opinion , especially when people are first learning about a new topic. For example, polls this summer saw notable changes in voter attitudes following Joe Biden’s withdrawal from the presidential race. Polls taken immediately after a major event may pick up a shift in public opinion, but those shifts are sometimes short-lived. Polls fielded weeks or months later are what allow us to see whether an event has had a long-term impact on the public’s psyche.

How accurate are polls?

The answer to this question depends on what you want polls to do. Polls are used for all kinds of purposes in addition to showing who’s ahead and who’s behind in a campaign. Fair or not, however, the accuracy of election polling is usually judged by how closely the polls matched the outcome of the election.

A diverging bar chart showing polling errors in U.S. presidential elections.

By this standard, polling in 2016 and 2020 performed poorly. In both years, state polling was characterized by serious errors. National polling did reasonably well in 2016 but faltered in 2020.

In 2020, a post-election review of polling by the American Association for Public Opinion Research (AAPOR) found that “the 2020 polls featured polling error of an unusual magnitude: It was the highest in 40 years for the national popular vote and the highest in at least 20 years for state-level estimates of the vote in presidential, senatorial, and gubernatorial contests.”

How big were the errors? Polls conducted in the last two weeks before the election suggested that Biden’s margin over Trump was nearly twice as large as it ended up being in the final national vote tally.

Errors of this size make it difficult to be confident about who is leading if the election is closely contested, as many U.S. elections are .

Pollsters are rightly working to improve the accuracy of their polls. But even an error of 4 or 5 percentage points isn’t too concerning if the purpose of the poll is to describe whether the public has favorable or unfavorable opinions about candidates , or to show which issues matter to which voters. And on questions that gauge where people stand on issues, we usually want to know broadly where the public stands. We don’t necessarily need to know the precise share of Americans who say, for example, that climate change is mostly caused by human activity. Even judged by its performance in recent elections, polling can still provide a faithful picture of public sentiment on the important issues of the day.

The 2022 midterms saw generally accurate polling, despite a wave of partisan polls predicting a broad Republican victory. In fact, FiveThirtyEight found that “polls were more accurate in 2022 than in any cycle since at least 1998, with almost no bias toward either party.” Moreover, a handful of contrarian polls that predicted a 2022 “red wave” largely washed out when the votes were tallied. In sum, if we focus on polling in the most recent national election, there’s plenty of reason to be encouraged.

Compared with other elections in the past 20 years, polls have been less accurate when Donald Trump is on the ballot. Preelection surveys suffered from large errors – especially at the state level – in 2016 and 2020, when Trump was standing for election. But they performed reasonably well in the 2018 and 2022 midterms, when he was not.

Pew Research Center illustration

During the 2016 campaign, observers speculated about the possibility that Trump supporters might be less willing to express their support to a pollster – a phenomenon sometimes described as the “shy Trump effect.” But a committee of polling experts evaluated five different tests of the “shy Trump” theory and turned up little to no evidence for each one . Later, Pew Research Center and, in a separate test, a researcher from Yale also found little to no evidence in support of the claim.

Instead, two other explanations are more likely. One is about the difficulty of estimating who will turn out to vote. Research has found that Trump is popular among people who tend to sit out midterms but turn out for him in presidential election years. Since pollsters often use past turnout to predict who will vote, it can be difficult to anticipate when irregular voters will actually show up.

The other explanation is that Republicans in the Trump era have become a little less likely than Democrats to participate in polls . Pollsters call this “partisan nonresponse bias.” Surprisingly, polls historically have not shown any particular pattern of favoring one side or the other. The errors that favored Democratic candidates in the past eight years may be a result of the growth of political polarization, along with declining trust among conservatives in news organizations and other institutions that conduct polls.

Whatever the cause, the fact that Trump is again the nominee of the Republican Party means that pollsters must be especially careful to make sure all segments of the population are properly represented in surveys.

The real margin of error is often about double the one reported. A typical election poll sample of about 1,000 people has a margin of sampling error that’s about plus or minus 3 percentage points. That number expresses the uncertainty that results from taking a sample of the population rather than interviewing everyone . Random samples are likely to differ a little from the population just by chance, in the same way that the quality of your hand in a card game varies from one deal to the next.

A table showing that sampling error is not the only kind of polling error.

The problem is that sampling error is not the only kind of error that affects a poll. Those other kinds of error, in fact, can be as large or larger than sampling error. Consequently, the reported margin of error can lead people to think that polls are more accurate than they really are.

There are three other, equally important sources of error in polling: noncoverage error , where not all the target population has a chance of being sampled; nonresponse error, where certain groups of people may be less likely to participate; and measurement error, where people may not properly understand the questions or misreport their opinions. Not only does the margin of error fail to account for those other sources of potential error, putting a number only on sampling error implies to the public that other kinds of error do not exist.

Several recent studies show that the average total error in a poll estimate may be closer to twice as large as that implied by a typical margin of sampling error. This hidden error underscores the fact that polls may not be precise enough to call the winner in a close election.

Other important things to remember

Transparency in how a poll was conducted is associated with better accuracy . The polling industry has several platforms and initiatives aimed at promoting transparency in survey methodology. These include AAPOR’s transparency initiative and the Roper Center archive . Polling organizations that participate in these organizations have less error, on average, than those that don’t participate, an analysis by FiveThirtyEight found .

Participation in these transparency efforts does not guarantee that a poll is rigorous, but it is undoubtedly a positive signal. Transparency in polling means disclosing essential information, including the poll’s sponsor, the data collection firm, where and how participants were selected, modes of interview, field dates, sample size, question wording, and weighting procedures.

There is evidence that when the public is told that a candidate is extremely likely to win, some people may be less likely to vote . Following the 2016 election, many people wondered whether the pervasive forecasts that seemed to all but guarantee a Hillary Clinton victory – two modelers put her chances at 99% – led some would-be voters to conclude that the race was effectively over and that their vote would not make a difference. There is scientific research to back up that claim: A team of researchers found experimental evidence that when people have high confidence that one candidate will win, they are less likely to vote. This helps explain why some polling analysts say elections should be covered using traditional polling estimates and margins of error rather than speculative win probabilities (also known as “probabilistic forecasts”).

National polls tell us what the entire public thinks about the presidential candidates, but the outcome of the election is determined state by state in the Electoral College . The 2000 and 2016 presidential elections demonstrated a difficult truth: The candidate with the largest share of support among all voters in the United States sometimes loses the election. In those two elections, the national popular vote winners (Al Gore and Hillary Clinton) lost the election in the Electoral College (to George W. Bush and Donald Trump). In recent years, analysts have shown that Republican candidates do somewhat better in the Electoral College than in the popular vote because every state gets three electoral votes regardless of population – and many less-populated states are rural and more Republican.

For some, this raises the question: What is the use of national polls if they don’t tell us who is likely to win the presidency? In fact, national polls try to gauge the opinions of all Americans, regardless of whether they live in a battleground state like Pennsylvania, a reliably red state like Idaho or a reliably blue state like Rhode Island. In short, national polls tell us what the entire citizenry is thinking. Polls that focus only on the competitive states run the risk of giving too little attention to the needs and views of the vast majority of Americans who live in uncompetitive states – about 80%.

Fortunately, this is not how most pollsters view the world . As the noted political scientist Sidney Verba explained, “Surveys produce just what democracy is supposed to produce – equal representation of all citizens.”

  • Survey Methods
  • Trust, Facts & Democracy
  • Voter Files

Download Scott Keeter's photo

Scott Keeter is a senior survey advisor at Pew Research Center .

Download Courtney Kennedy's photo

Courtney Kennedy is Vice President of Methods and Innovation at Pew Research Center .

How do people in the U.S. take Pew Research Center surveys, anyway?

How public polling has changed in the 21st century, what 2020’s election poll errors tell us about the accuracy of issue polling, a field guide to polling: election 2020 edition, methods 101: how is polling done around the world, most popular.

901 E St. NW, Suite 300 Washington, DC 20004 USA (+1) 202-419-4300 | Main (+1) 202-857-8562 | Fax (+1) 202-419-4372 |  Media Inquiries

Research Topics

  • Email Newsletters

ABOUT PEW RESEARCH CENTER  Pew Research Center is a nonpartisan fact tank that informs the public about the issues, attitudes and trends shaping the world. It conducts public opinion polling, demographic research, media content analysis and other empirical social science research. Pew Research Center does not take policy positions. It is a subsidiary of  The Pew Charitable Trusts .

© 2024 Pew Research Center

  • kannadadeevige.in
  • Privacy Policy
  • Terms and Conditions
  • DMCA POLICY

short essay on environment in kannada

Sign up for Newsletter

Signup for our newsletter to get notified about sales and new products. Add any text here or remove it.

Kannada Deevige | ಕನ್ನಡ ದೀವಿಗೆ KannadaDeevige.in

  • 8th Standard
  • ವಿರುದ್ಧಾರ್ಥಕ ಶಬ್ದಗಳು
  • ಕನ್ನಡ ವ್ಯಾಕರಣ
  • ದೇಶ್ಯ-ಅನ್ಯದೇಶ್ಯಗಳು
  • ಕನ್ನಡ ನಿಘಂಟು
  • ಭೂಗೋಳ-ಸಾಮಾನ್ಯಜ್ಞಾನ
  • ಭಾರತದ ಇತಿಹಾಸ-ಸಾಮಾನ್ಯ ಜ್ಞಾನ
  • ಕನ್ನಡ ಕವಿ, ಕಾವ್ಯನಾಮಗಳು
  • Information
  • Life Quotes
  • Education Loan

ವಿಶ್ವ ಪರಿಸರ ದಿನಾಚರಣೆ ಪ್ರಬಂಧ | Wolrd Environment Day Essay in Kannada

short essay on environment in kannada

ವಿಶ್ವ ಪರಿಸರ ದಿನಾಚರಣೆ ಪ್ರಬಂಧ vishwa parisara dina essay in kannada Wolrd Environment Day Essay in Kannada vishwa parisara dinacharane prabandha in kannada

ವಿಶ್ವ ಪರಿಸರ ದಿನಾಚರಣೆ ಪ್ರಬಂಧ

ಈ ಪ್ರಬಂಧದಲ್ಲಿ, ಶಾಲಾ ಮಕ್ಕಳಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿ ವಿಶ್ವ ಪರಿಸರ ದಿನದ ಪ್ರಬಂಧವನ್ನು ಬರೆಯಲಾಗಿದೆ. ವಿಶ್ವ ಪರಿಸರ ದಿನದ ಇತಿಹಾಸ, ಬೆಳವಣೆಗೆ, ಉದ್ದೇಶ ಇತ್ಯಾದಿಗಳ ಕುರಿತು ಮಹತ್ವದ ಮಾಹಿತಿಯನ್ನು ಈ ಪ್ರಬಂಧದಲ್ಲಿ ಸೇರಿಸಲಾಗಿದೆ.

short essay on environment in kannada

ವಿಶ್ವ ಪರಿಸರ ದಿನವನ್ನು ಜೂನ್ 5 ಅನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ವಿಶ್ವ ಪರಿಸರ ದಿನವನ್ನು ಮೊದಲು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ ಘೋಷಿಸಿತು 1972 ರಲ್ಲಿ, ಪರಿಸರದ ಬಗ್ಗೆ ಒಂದು ಸಮ್ಮೇಳನವನ್ನು ನಡೆಸಲಾಯಿತು 1973 ರಂದು ಇದನ್ನು ಮೊದಲ ಬಾರಿಗೆ ಪರಿಸರ ದಿನವನ್ನು ಆಚರಿಸಲಾಯಿತು.

short essay on environment in kannada

ವಿಷಯ ಬೆಳವಣಿಗೆ :

ಮಾನವನಿಗೆ ಪರಿಸರವು ಅತ್ಯಮೂಲ್ಯ ಕೊಡುಗೆಯಾಗಿದೆ ಇಂದು ಪರಿಸರವು ಮಾನವರಿಗೆ ನೀಡಿದ ಎಲ್ಲವನ್ನೂ ಗೌರವಿಸಲು ಮತ್ತು ಕೃತಜ್ಞರಾಗಿರಲು ಮತ್ತು ಅದನ್ನು ರಕ್ಷಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳಲು ವಿಶ್ವ ಪರಿಸರ ದಿನವನ್ನು ವಿಶ್ವಾದ್ಯಂತ ಆಚರಿಸಲಾಗುತ್ತದೆ. ಪರಿಸರವು ಮಾನವರಿಗೆ ನೀಡಿದ ಎಲ್ಲವನ್ನೂ ಗೌರವಿಸಲು ಮತ್ತು ಕೃತಜ್ಞರಾಗಿರಲು ಮತ್ತು ಅದನ್ನು ರಕ್ಷಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕು . 

ಇಂದು ನಾವು ಪರಿಸರದ ಮಹತ್ವದ ಬಗ್ಗೆ ಗಮನಹರಿಸಬೇಕು ಮತ್ತು ಪ್ರಕೃತಿಯನ್ನು ಲಘುವಾಗಿ ತೆಗೆದುಕೊಳ್ಳಬಾರದು ಎಂದು ನಮಗೆ ನೆನಪಿಸಿಕೊಳ್ಳಬೇಕು. ಭೂಮಿಯ ಮೇಲಿನ ವಾತಾವರಣವನ್ನು ಕಲುಷಿತಗೊಳಿಸದಂತೆ ಉಳಿಸಲು ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವ ಉದ್ದೇಶದಿಂದ ಮತ್ತು ಪ್ರಪಂಚದಾದ್ಯಂತದ ಜನರನ್ನು ಈ ದಿಶೆಯಲ್ಲಿ ಪ್ರೇರೇಪಿಸುವ ಉದ್ದೇಶದಿಂದ ಆಚರಿಸಲಾಯಿತು.

ವಿಶ್ವ ಪರಿಸರ ದಿನದ ಇತಿಹಾಸವು ಜಾಗತಿಕ ಮಟ್ಟದಲ್ಲಿ ಪರಿಸರದ ಬಗ್ಗೆ ರಾಜಕೀಯ ಮತ್ತು ಸಾಮಾಜಿಕ ಜಾಗೃತಿಯನ್ನು ತರಲು ಈ ದಿನವನ್ನು ಆಚರಿಸುವ ಘೋಷಣೆಯನ್ನು ವಿಶ್ವಸಂಸ್ಥೆಯು 1972 ರಲ್ಲಿ ಪ್ರಾರಂಭಿಸಿತು.ಇದರಲ್ಲಿ ಅನೇಕ ಸರ್ಕಾರಿ, ಸಾಮಾಜಿಕ, ಉದ್ಯಮಿಗಳು ಪರಿಸರ ಸಂರಕ್ಷಣೆ, ಸಮಸ್ಯೆಗಳು ಇತ್ಯಾದಿ ವಿಷಯಗಳ ಕುರಿತು ಮಾತನಾಡುತ್ತಾರೆ. 

ಮೊದಲ ವಿಶ್ವ ಪರಿಸರ ದಿನವನ್ನು ಪ್ರಪಂಚದಾದ್ಯಂತ 5 ಜೂನ್ 1973 ರಂದು ಆಚರಿಸಲಾಯಿತು. ಇದರಲ್ಲಿ ಅನೇಕ ಸರ್ಕಾರಿ, ಸಾಮಾಜಿಕ, ಉದ್ಯಮಿಗಳು ಪರಿಸರ ಸಂರಕ್ಷಣೆ, ಸಮಸ್ಯೆಗಳು ಇತ್ಯಾದಿ ವಿಷಯಗಳ ಬಗ್ಗೆ ಹೇಳಲಾಗಿದೆ ಈ ದಿನದಂದು ಜನರಲ್ಲಿ ಜಾಗೃತಿ ಮೂಡಿಸಲು ಗಿಡಗಳನ್ನು ನೆಡುವುದು, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವುದು ಮುಂತಾದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ವಿಶ್ವ ಪರಿಸರ ದಿನದ ಉದ್ದೇಶ ಪ್ಲಾಸ್ಡಿಕ್ ಅನ್ನು ನಿಷೇಧಿಸುವುದು, ಹೆಚ್ಚು ಮರಗಳು ಮತ್ತು ಗಿಡಗಳನ್ನು ನೆಡುವುದು, ನೀರನ್ನು ಉಳಿಸುವುದು, ಮರುಬಳಕೆ ಮಾಡುವುದು, ವನ್ಯಜೀವಿಗಳು ಮತ್ತು ಪ್ರಾಣಿಗಳನ್ನು ಉಳಿಸುವುದು‌ ಇವು ಉತ್ತಮ ಪರಿಸರಕ್ಕೆ ಕಾರಣವಾಗುದೆ ನಾವು ಸಾಧ್ಯವಾದಷ್ಟು ಪ್ಲಾಸ್ಟಿಕ್‌ ಬಳಕೆಯನ್ನು ಕಡಿಮೆ ಮಾಡಬೇಕು

ತಮ್ಮ ಚಟುವಟಿಕೆಗಳ ಬಗ್ಗೆ ಜಾಗೃತರಾಗಿರಬೇಕು ಮತ್ತು ಸುತ್ತಮುತ್ತಲಿನ ಸ್ವಚ್ಛತೆ ಮತ್ತು ಆರೋಗ್ಯಕರವಾಗಿರಲು ನಾವೆಲ್ಲರು ಶ್ರಮಿಸಬೇಕು ಪರಿಸರವನ್ನು ರಕ್ಷಿಸಲು ಕೆಲವು ಸಕಾರಾತ್ಮಕ ಚಟುವಟಿಕೆಗಳ ಬಗ್ಗೆ ಪ್ರಪಂಚದಾದ್ಯಂತ ಜನರನ್ನು ಉತ್ತೇಜಿಸಲು ಮತ್ತು ಜನರಲ್ಲಿ ಜಾಗೃತಿ ಮೂಡಿಸಲು ಗಿಡಗಳನ್ನು ನೆಡುವುದು, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವುದು ಮುಂತಾದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಬೇಕು.. 

ಪರಿಸರ ಮತ್ತು ಮಾನವನ ಸಂರಕ್ಷಣೆಗಾಗಿ ವಿಶ್ವ ಪರಿಸರ ದಿನವನ್ನು ಅಚರಿಸುವುದು ನಮ್ಮ ಉದ್ದೇಶವಾಗಿದೆ ನಾವು ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಬೇಕು ಮತ್ತು ಅವುಗಳನ್ನು ಪರಿಣಾಮಕಾರಿಯಾಗಿ ಮತ್ತು ಎಚ್ಚರಿಕೆಯಿಂದ ಬಳಸಬೇಕು. ಒಟ್ಟಿಗೆ ನಿಂತರೆ ನಾವು ಸುಂದರ ಮತ್ತು ಆರೋಗ್ಯಕರ ವಾತಾವರಣವನ್ನು ನಿರ್ಮಿಸಬಹುದು. ಮತ್ತು ಸೌರಶಕ್ತಿಯಂತಹ ಪರಿಸರ ಸ್ನೇಹಿ ವಸ್ತುಗಳನ್ನು ಹೆಚ್ಚು ಹೆಚ್ಚು ಬಳಸಬೇಕು.ಪರಿಸರವನ್ನು ರಕ್ಷಿಸಲು ನಾವು ನಮ್ಮ ದೇಶದಲ್ಲಿ ಪರಿಸರ ಸ್ನೇಹಿ ಅಭಿವೃದ್ಧಿಯನ್ನು ಉತ್ತೇಜಿಸಬೇಕು.

ವಿಶ್ವ ಪರಿಸರ ದಿನಾಚರಣೆಯನ್ನು 1973 ಜೂನ್ 5 ರಂದು ಆಚರಿಸುತ್ತಾರೆ.

ವಿಶ್ವ ಪರಿಸರ ದಿನದ ಉದ್ದೇಶ ಪ್ಲಾಸ್ಡಿಕ್ ಅನ್ನು ನಿಷೇಧಿಸುವುದು, ಹೆಚ್ಚು ಮರಗಳು ಮತ್ತು ಗಿಡಗಳನ್ನು ನೆಡುವುದು, ನೀರನ್ನು ಉಳಿಸುವುದು, ಮರುಬಳಕೆ ಮಾಡುವುದು, ವನ್ಯಜೀವಿಗಳು ಮತ್ತು ಪ್ರಾಣಿಗಳನ್ನು ಉಳಿಸುವುದು‌

ಮಾಲಿನ್ಯವನ್ನು ಕಡಿಮೆ ಮಾಡುವ ಮೂಲಕ, ಅರಣ್ಯಗಳ ಶೋಷಣೆಯನ್ನು ಕಡಿಮೆ ಮಾಡುವ ಮೂಲಕ ಮತ್ತು ಹೆಚ್ಚು ಎಚ್ಚರಿಕೆಯಿಂದ ಮತ್ತು ಜಾಗೃತರಾಗುವ ಮೂಲಕ ಪರಿಸರವನ್ನು ಉಳಿಸಬಹುದು.

ಇತರ ವಿಷಯಗಳು:

100+ ಕನ್ನಡ ಪ್ರಬಂಧಗಳು

ಪರಿಸರ ದಿನಾಚರಣೆ ಬಗ್ಗೆ ಭಾಷಣ

ಪರಿಸರ ಮಾಲಿನ್ಯದ ಬಗ್ಗೆ ಮಾಹಿತಿ

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ  ಹೆಚ್ಚಿನ ಮಾಹಿತಿಯನ್ನು  ಕನ್ನಡದಲ್ಲಿ ಪಡೆಯಬಹುದಾಗಿದೆ

Kannada Deevige App

' src=

Leave a Reply Cancel reply

Your email address will not be published. Required fields are marked *

Save my name, email, and website in this browser for the next time I comment.

COMMENTS

  1. 6 ಪರಿಸರ ಸಂರಕ್ಷಣೆ ಪ್ರಬಂಧಗಳು (Parisara Samrakshane Essay in Kannada)

    ಪರಿಸರ ಸಂರಕ್ಷಣೆ ಕುರಿತು ಪ್ರಬಂಧ 2 (Kannada Language Parisara Samrakshane Essay In Kannada) ದುರದೃಷ್ಟವಶಾತ್ ಮಾನವರು ವರ್ಷಗಳಿಂದ ಭೂಮಿಯ ಉತ್ತಮ ಮೇಲ್ವಿಚಾರಕರಾಗಿಲ್ಲ.

  2. ಪರಿಸರ ಸಂರಕ್ಷಣೆ ಬಗ್ಗೆ ಪ್ರಬಂಧ

    Essay on Environmental Protection in Kannada ಈ ಲೇಖನಿಯಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

  3. ಪರಿಸರ ಮತ್ತು ಸಂರಕ್ಷಣೆ ಪ್ರಬಂಧ Environment Protection Essay in Kannada

    Environment Protection Essay in Kannada Language: In this article, we are providing ಪರಿಸರ ಮತ್ತು ಸಂರಕ್ಷಣೆ ಪ್ರಬಂಧ for students and teachers.

  4. ಪರಿಸರ ಸಂರಕ್ಷಣೆ ಪ್ರಬಂಧ

    ಪರಿಸರ ಸಂರಕ್ಷಣೆ ಪ್ರಬಂಧ, Parisara Samrakshane Prabandha In Kannada, ಪರಿಸರ ಸಂರಕ್ಷಣೆ ಕುರಿತು ಪ್ರಬಂಧ ಬರೆಯಿರಿ Parisara Samrakshane Essay in Kannada ನಮ್ಮ ಪರಿಸರ ಪ್ರಬಂಧ Environmental Protection Essay in Kannada Parisara ...

  5. ಪರಿಸರ ಸಂರಕ್ಷಣೆ ಪ್ರಬಂಧ । Parisara Samrakshane Essay in Kannada

    ಉಪಸಂಹಾರ - Parisara samrakshane essay in Kannada ಇಂದು ಭಾರತದಲ್ಲಿ 200 ಕ್ಕಿಂತ ಅಧಿಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಂತಹ ಕಾನೂನುಗಳಿವೆ.

  6. Environment Day Essay in Kannada

    Environment Day Essay in Kannada Environment Day Essay in Kannada ಈ ಲೇಖನಿಯಲ್ಲಿ ಪರಿಸರ ದಿನದ ಬಗ್ಗೆ ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ಮಾಹಿತಿಯನ್ನು ನಿಮಗೆ ನೀಡಿದ್ದೇವೆ.

  7. 5 ಪರಿಸರ ಮಾಲಿನ್ಯ ಬಗ್ಗೆ ಪ್ರಬಂಧಗಳು

    ಪರಿಸರ ಮಾಲಿನ್ಯ ಬಗ್ಗೆ ಪ್ರಬಂಧ 4 (Environmental Pollution Essay in Kannada) ಅನಪೇಕ್ಷಿತ ವಿಷಕಾರಿ ವಸ್ತುವು ನಮ್ಮ ಶುದ್ಧ ಪರಿಸರವನ್ನು ಪ್ರವೇಶಿಸಿದಾಗ, ಅದನ್ನು ಮಾಲಿನ್ಯ ಎಂದು ...

  8. ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಪ್ರಬಂಧ

    This entry was posted in Prabandha and tagged Parisara Samrakshaneyalli Vidyarthigala Patra, Role of Students in Environmental Protection Essay, ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ .

  9. Environmental Protection Essay In Kannada

    ಪರಿಸರ ಸಂರಕ್ಷಣೆಯ ಪ್ರಬಂಧ, Environmental Protection Essay In Kannada, Parisara Samrakshane Prabhanda In Kannada, Environmental Protection Essay Writing In Kannada

  10. ಪರಿಸರ ಮಾಲಿನ್ಯದ ಬಗ್ಗೆ ಪ್ರಬಂಧ

    ಪರಿಸರ ಮಾಲಿನ್ಯದ ಬಗ್ಗೆ ಪ್ರಬಂಧ Environmental Pollution Essay parisara malinya prabandha in kannada

  11. Parisara Samrakshane Essay in Kannada

    ಗ್ರಂಥಾಲಯದ ಮಹತ್ವ ಕುರಿತು ಪ್ರಬಂಧ. Environment Protection Essay in Kannada Environmental Protection ಪರಿಸರ ಸಂರಕ್ಷಣೆ ಪರಿಸರ ಸಂರಕ್ಷಣೆ ಪ್ರಬಂಧ. vidyamana24. ಪರಿಸರ ಸಂರಕ್ಷಣೆ ಪ್ರಬಂಧ ...

  12. ಪರಿಸರ ಮಾಲಿನ್ಯ ಪ್ರಬಂಧ

    ಪರಿಸರ ಮಾಲಿನ್ಯ ಪ್ರಬಂಧ, Essay On Environment Pollution in Kannada, prisara malinya bagge prabandha in kannada

  13. ಪರಿಸರ ಮಹತ್ವ ಪ್ರಬಂಧ

    ಪರಿಸರ ಮಹತ್ವ ಪ್ರಬಂಧ, Essay on Importance of Environment in Kannada Parisara Mahatva Prabandha in Kannada Parisara Mahatva Essay in Kannada

  14. Essay On World Environment Day 2022

    World environment day is on 5th june. Here is the essay ideas for students and children. ವಿಶ್ವ ಪರಿಸರ ದಿನವನ್ನು ಜೂ.5ರಂದು ...

  15. ಪರಿಸರದ ಬಗ್ಗೆ ಪ್ರಬಂಧ ಕನ್ನಡದಲ್ಲಿ

    ಪರಿಸರದ ಬಗ್ಗೆ ಪ್ರಬಂಧ ಕನ್ನಡದಲ್ಲಿ | Environment Essay PDF In Kannada PDF. 'ಪರಿಸರದ ಬಗ್ಗೆ ಪ್ರಬಂಧ ಕನ್ನಡದಲ್ಲಿ' PDF Quick download link is given at the bottom of this article. You can see the PDF demo, size of the PDF, page numbers, and ...

  16. ಜಾಗೃತಿಗೆ ಮೊದಲು ಪರಿಸರ ಬಗ್ಗೆ ತಿಳಿದುಕೊಳ್ಳಿ

    We are always talking about Environment awareness, but we we don't know What is Environment?

  17. ಪರಿಸರ ಮಾಲಿನ್ಯದ ಕುರಿತು ಪ್ರಬಂಧ

    By vidyamana24 Last updated Nov 13, 2022 ಪರಿಸರ ಮಾಲಿನ್ಯದ ಕುರಿತು ಪ್ರಬಂಧ, Essay on Environmental Pollution in Kannada parisara malinya prabandha in kannada parisara malinya essay in kannada

  18. Parisara Samrakshane Essay in Kannada

    ಪರಿಸರ ಸಂರಕ್ಷಣೆ ಕುರಿತು ಪ್ರಬಂಧ. ಪರಿಸರ ಸಂರಕ್ಷಣೆ ಕುರಿತು ಪ್ರಬಂಧ | Parisara Samrakshane Essay In Kannada Best Top 1 Information. ಆರ್ಥಿಕತ - ಏರಿಳಿತದಿಂದ ಜನರ ಜೀವನಶೈಲಿ , ಅವರ ...

  19. ನೈಸರ್ಗಿಕ ವಿಕೋಪದ ಬಗ್ಗೆ ಪ್ರಬಂಧ

    ನೈಸರ್ಗಿಕ ವಿಕೋಪದ ಬಗ್ಗೆ ಪ್ರಬಂಧ, Essay On Natural Disaster In Kannada, Naisargika Vikopada Bagge Prabandha, Natural Disaster Essay Writing In Kannada

  20. ವಾಯು ಮಾಲಿನ್ಯ ಬಗ್ಗೆ ಪ್ರಬಂಧ

    1. ವಾಯು ಮಾಲಿನ್ಯ ನಿಯಂತ್ರಣ ಕ್ರಮಗಳು ಯಾವುವು? 2. ವಾಯು ಮಾಲಿನ್ಯ ಹೇಗೆ ಉಂಟಾಗುತ್ತದೆ? 3. ಗಾಳಿ ಮಾಲಿನ್ಯ ಎಂದರೇನು? ವಾಯು ಮಾಲಿನ್ಯ ಬಗ್ಗೆ ಪ್ರಬಂಧ - Air Pollution Essay ...

  21. ಮಾಲಿನ್ಯ

    ಅಧಿಕೃತ ಸ್ವೀಕೃತಿ ಮಾಲಿನ್ಯಕ್ಕೆ ಸಂಬಂಧಿಸಿದಂತಹ ಮೊದಲ ಬರಹಗಳು ...

  22. Essay on Environment for Students and Children

    All living things that live on this earth comes under the environment. Whether they live on land or water they are part of the environment. Read essay on environment here.

  23. Kolkata doctor's rape case: Parents remember daughter who was ...

    The doctor's death has sparked a nation-wide conversation on violence against women in India The rape and murder of a trainee doctor in India's Kolkata city earlier this month has sparked ...

  24. Key things to know about U.S. election polling in 2024

    In short, national polls tell us what the entire citizenry is thinking. Polls that focus only on the competitive states run the risk of giving too little attention to the needs and views of the vast majority of Americans who live in uncompetitive states - about 80%. Fortunately, this is not how most pollsters view the world. As the noted ...

  25. Wolrd Environment Day Essay in Kannada

    ವಿಶ್ವ ಪರಿಸರ ದಿನಾಚರಣೆ ಪ್ರಬಂಧ vishwa parisara dina essay in kannada, Wolrd Environment Day Essay in Kannada, parisara dinacharane prabandha

  26. Thermodynamic Modelling of Air Management System for Commercial

    Abstract. For a short-medium-range aircraft at cruise, the Environmental Control System (ECS) consumes about 75% of the total extracted engine bleed air on average. The Air Management System (AMS) of the ECS significantly reduces the bleed air pressure and temperature to meet the inlet requirements of the Pressurized Air Conditioning Kit (PACK). This paper aims to understand the impact of the ...